Followers

Sunday, 16 August 2020

ವೀರಶೈವ ಚತುರ್ವಿಂಶತಿ ಪುರುಷರು - 3

 ಜಗದ್ಗುರು ರೇವಣಾರಾಧ್ಯ


(ರೇವಣಸಿದ್ಧ)ರು - ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ. ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು 'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.


ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ. 4-1)


ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು. ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ. ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನಾ೯ಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ. ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.


ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ | ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ || ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ | ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ || ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ | (ಸಿ.ಶಿ.21/30-31)


ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.


ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-


ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ | ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ || ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ | ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ || (ಸಿ.ಶಿ. 21/24-25)


ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು. ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂರ್ತಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ. ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀರ್ವಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.


ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.


ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.


ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ | ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||


ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ. ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ. ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ. ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ. ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ. ಈ ಪುಸ್ತಕದಲ್ಲಿ-


ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ| ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ || (ಗುರುವಂಶ ಕಾವ್ಯ 3-33)


ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ. ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.



ಜಗದ್ಗುರು ಮರುಳಾರಾಧ್ಯರು ಃ



ಶಿವನ ವಾಮದೇವಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಶಿವನ ಅಪ್ಪಣೆಯ ಮೇರೆಗೆ ವೀರಶೈವ ಮತ ಸಂಸ್ಥಾಪನೆಗಾಗಿ ಕ್ಷಿಪ್ರಾನದಿಯ ತಟದಲ್ಲಿರುವ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಿಂದ ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ 

ಬಂದಿದ್ದಾರೆ. ಕೃತಯುಗದಲ್ಲಿ ದ್ವ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀದಾರುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಇವರಿಗೆ ಇದ್ದುದಾಗಿ (ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ, ಪುಟ-2) (ವೀರಶೈವ ಸದಾಚಾರ ಸಂಗ್ರಹ 1/37-39); (ಹಿಂದುತ್ವ, ಪುಟ-695) ಗ್ರಂಥಾಧಾರಗಳಿಂದ ತಿಳಿದುಬರುತ್ತದೆ.

ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ನೈಮಿಷಾರಣ್ಯದಲ್ಲಿ ವಾಸಮಾಡುತ್ತಿರುವ ಶ್ರೀ ದಧೀಚಿ ಮಹಷರ್ಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಕಲ ಶಿಷ್ಯಸಮೇತರಾದ ಅವರನ್ನು ಕೃತಾರ್ಥರನ್ನಾಗಿ ಮಾಡಿದರು.

ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |

ಸಿದ್ಧೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||

ಸ್ವಾಯಂಭುವಾಗಮದ ಈ ವಚನಾನುಸಾರವಾಗಿ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ಮರುಳಾರಾಧ್ಯರು, ಅಂದು ಮಾಳವ ದೇಶವೆಂದು ಪ್ರಸಿದ್ಧವಾದ ಇಂದಿನ ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ವೀರಶೈವ ಧಮರ್ೋಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದುವೇ ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.

ಕಾಲಕಾಲನಾದ ಮಹಾಕಾಲೇಶ್ವರ ಜ್ಯೋತಿಲರ್ಿಂಗದಿಂದಲೂ, ಭಕ್ತರ ಪಾಪವನ್ನು ಕ್ಷಿಪ್ರದಲ್ಲಿಯೇ ನಾಶಪಡಿಸುವ ಮಹಿಮೆಯಿಂದ ಕೂಡಿದ ಕ್ಷಿಪ್ರಾ ನದಿಯಿಂದಲೂ, ಸದ್ಧರ್ಮವನ್ನು ಉಪದೇಶಿಸುವ ಈ ಗುರುಪೀಠದಿಂದಲೂ ಪರಮ ಪವಿತ್ರವಾದ ಈ ಉಜ್ಜಯಿನಿಯಲ್ಲಿ ಶ್ರೌತಪಾಲ ಮತ್ತು ಭಾನುಮತಿ ಎಂಬ ರಾಜದಂಪತಿಗಳು ಪ್ರಜಾಪಾಲನೆಯನ್ನು ಮಾಡುತ್ತಿದ್ದರು.

ಒಂದು ಸಾರಿ ಶ್ರೀ ಶ್ರೌತಪಾಲ ರಾಜನು ಸ್ವರ್ಗದ ಅಭಿಲಾಷೆಯಿಂದ ಅಶ್ವಮೇಧ ಯಾಗವನ್ನು ಮಾಡಲುದ್ಯುಕ್ತನಾದಾಗ, ಯಜ್ಞದಲ್ಲಿ ಸಂಭವಿಸಬಹುದಾದ ಪ್ರಾಣಿಹಿಂಸೆ, ಮಾಂಸಭಕ್ಷಣ, ಸುರಾಪಾನ ಮತ್ತು ವ್ಯಭಿಚಾರಾದಿಗಳ ಬಗ್ಗೆ ರಾಜನಿಗೆ ಅರಿವನ್ನುಂಟುಮಾಡಿದ ಶ್ರೀ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಮರುಳಾರಾಧ್ಯರು ರಾಜದಂಪತಿಗಳಿಗೆ ಶಿವದೀಕ್ಷೆಯನ್ನು ಅನುಗ್ರಹಿಸಿ, ಸಾತ್ವಿಕ ಪೂಜಾವಿಧಾನವನ್ನು ತಿಳಿಸಿ, ಅವರಿಗೆ ವೀರಶೈವ ಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಅರಿವನ್ನು ಮಾಡಿಕೊಟ್ಟರು.

ನಂತರ ಹಿಮಾಲಯದ ಗಂಗಾ-ಯಮುನಾ ನದಿಗಳ ಮಧ್ಯಭಾಗದಲ್ಲಿ ವಿರಾಜಿಸುವ ದಾರುಕವನಕ್ಕೆ ದಯಮಾಡಿಸಿ ಅಲ್ಲಿಯ ಋಷಿಮುನಿಗಳಿಗೆಲ್ಲ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ದಯಮಾಡಿಸುತ್ತಾರೆ. ಕಾಶಿಯಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯರನ್ನು ಸಂದಶರ್ಿಸಿ ಕಾಶಿಯಲ್ಲಿಯೇ 400 ವರ್ಷಗಳವರೆಗೆ ಯೋಗಸಮಾಧಿಯಲ್ಲಿ ಲೀನರಾಗುತ್ತಾರೆ. ಶಿವಯೋಗ ಸಮಾಧಿಯಿಂದ ಎಚ್ಚರಾದ ಬಳಿಕ, ಶ್ರೀ ಜಗದ್ಗುರು ವಿಶ್ವಾರಾಧ್ಯರ ಅಪ್ಪಣೆಯನ್ನು ಪಡೆದು ಶ್ರೀಶೈಲ ಮಲ್ಲಿಕಾಜರ್ುನ ದೇವಾಲಯಕ್ಕೆ ಹೋಗಿ ಅಲ್ಲಿಯ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಡಿತಾರಾಧ್ಯರೊಡನೆ ಧಾಮರ್ಿಕ ಪಯರ್ಾಲೋಚನೆಯನ್ನು ಮಾಡಿ ಅಲ್ಲಿಯ ಅನೇಕ ಋಷಿಮುನಿಗಳಿಗೆ ಶಿವಾದ್ವೈತ ತತ್ತ್ವವನ್ನು ಉಪದೇಶಿಸಿ ಕಾಶ್ಮೀರಕ್ಕೆ ದಯಮಾಡಿಸುತ್ತಾರೆ. ಅಲ್ಲಿ ಶ್ರೀ ಸರಸ್ವತೀ ಪೀಠವೆಂಬ ಮಠವನ್ನು ಸಂಸ್ಥಾಪಿಸಿ ಶಿವಭಕ್ತಿಯ ಪ್ರಚಾರವನ್ನು ಗೈಯುತ್ತಾರೆ. ಇವರ ಈ ಉಪದೇಶದ ಕಾರಣದಿಂದಾಗಿಯೇ ಕಾಶ್ಮೀರದಲ್ಲಿ ಶಿವಭಕ್ತಿಯು ವಿಶೇಷವಾಗಿ ಪ್ರಚಾರವಾಯಿತು.

ಮುಂದೆ ಶ್ರೀ ಜಗದ್ಗುರು ಮರುಳಾರಾಧ್ಯರು ತಮ್ಮ ಅವತಾರದ ಸಮಾಪ್ತಿಯ ಸಮಯವು ಸನ್ನಿಹಿತವಾಗಿರುವುದನ್ನು ಅರಿತು, ಶ್ರೀ ಕೇದಾರ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿಯ ಶ್ರೀ ವೈರಾಗ್ಯ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರನ್ನು ಸಂದಶರ್ಿಸುತ್ತಾರೆ. ನಂತರ ಈರ್ವರೂ ಸ್ನಾನಕ್ಕಾಗಿ ಗೌರೀಕುಂಡಕ್ಕೆ ಬಂದು, ಆ ಕುಂಡದಲ್ಲಿ ಮಿಂದು ಹೊರಬರುವಷ್ಟರಲ್ಲಿ ದಿವ್ಯಶಕ್ತಿಯೊಂದು ಆ ಕುಂಡದಿಂದ ಉದ್ಭವಿಸಿತು. ಆಗ ಉಭಯರೂ ಆ ದಿವ್ಯ ವಟುವನ್ನು ನೋಡಿ ಪರಮಾನಂದಗೊಂಡರು. ಆಗ ಏಕೋರಾಮರು ಶ್ರೀ ನಂದೀಶ್ವರನೇ ಈ ರೂಪದಿಂದ ಅವತರಿಸಿರುವನು. ಈ ವಟುವಿಗೆ ಮುಕ್ತಿಮುನಿ ಎಂದು ನಾಮಕರಣವನ್ನು ಮಾಡುತ್ತೇವೆ. ಈತನೇ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಉತ್ತರಾಧಿಕಾರಿಯಾಗಲಿ ಎಂಬುದಾಗಿ ಅಪ್ಪಣೆ ಕೊಡಿಸಿದರು.

ನಂತರ ಎಲ್ಲರೂ ಉಜ್ಜಯಿನಿ ಕ್ಷೇತ್ರಕ್ಕೆ ದಯಮಾಡಿಸಿ, ಅಕ್ಷಯ ತೃತೀಯ ಶುಭಮುಹೂರ್ತದಲ್ಲಿ ಶ್ರೀ ಮುಕ್ತಿಮುನಿಗಳಿಗೆ ಪಟ್ಟಾಧಿಕಾರವನ್ನು ವಹಿಸಿ, ಸ್ರೀ ಜಗದ್ಗುರು ಮರುಳಾರಾಧ್ಯರು ಪುನಃ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿಯೇ ಲೀನರಾದರು. 

ಶ್ರೀ ಜಗದ್ಗುರು ಮುಕ್ತಿಮುನಿಗಳು ಪಟ್ಟಾಧಿಕಾರವನ್ನು ಹೊಂದಿ 300 ವರ್ಷಗಳ ಪರ್ಯಂತ ಸದ್ಧರ್ಮ ಪೀಠವನ್ನು ಅಲಂಕರಿಸಿ, ವೀರಶೈವ ಮತವನ್ನು ಸಾಕಷ್ಟು ಪ್ರಚಾರಗೊಳಿಸಿ, ತಮ್ಮ ಅಂತಿಮ ಸಮಯದಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳಿಗೆ ಪೀಠಾಧಿಕಾರವನ್ನು ಒಪ್ಪಿಸಿ ಲಿಂಗೈಕ್ಯರಾದರು.

ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳು 200 ವರ್ಷ, ಶ್ರೀ ಜಗದ್ಗುರು ಶಿವಮುನೀಂದ್ರ ಸ್ವಾಮಿಗಳು 125 ವರ್ಷ, ಶ್ರೀ ಜಗದ್ಗುರು ಶಾಂತಮುನಿಗಳು 70 ವರ್ಷ, ಶ್ರೀ ಜಗದ್ಗುರು ಭವಭೂತಿ ಮುನಿಗಳು 100 ವರ್ಷ ಸಿಂಹಾಸನಾರೂಢರಾಗಿದ್ದರು. ಶ್ರೀ ಜಗದ್ಗುರು ಭವಭೂತಿ ಮುನಿಗಳು ಮಹಾತಪಸ್ವಿಗಳೂ, ಘನ ವಿದ್ವಾಂಸರೂ ಆಗಿದ್ದರು. ಉಜ್ಜಯಿನಿಯ ಭೋಜರಾಜ ಹಾಗೂ ಅವನ ಆಸ್ಥಾನ ಕವಿಗಳಾದ ಕಾಳಿದಾಸಾದಿಗಳಿಂದ ಇವರು ಮನ್ನಣೆಯನ್ನು ಪಡೆದವರಾಗಿದ್ದರು. ತಮ್ಮ ತರುವಾಯ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳಿಗೆ ಪೀಠಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು.

ಇದೇ ಪ್ರಕಾರ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳು 50 ವರ್ಷ, ಶ್ರೀಜಗದ್ಗುರು ಶಕ್ತಿಮುನಿಗಳು 200ವರ್ಷ. ಶ್ರೀ ಜಗದ್ಗುರು ಇಮ್ಮಡಿ ಸಿದ್ಧಮುನಿಗಳು 40 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಾಂತಮುನಿಗಳು 90 ವರ್ಷ, ಶ್ರೀ ಜಗದ್ಗುರು ಮುಮ್ಮಡಿ ಸಿದ್ಧಮುನಿಗಳು 55 ವರ್ಷ, ಶ್ರೀ ಜಗದ್ಗುರು ಸಾಂಬಮುನಿಗಳು 100 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಿವಮುನಿಗಳು 30 ವರ್ಷ ಮತ್ತು ಶ್ರೀ ಜಗದ್ಗುರು ಈಶಾನ್ಯಮುನಿಗಳು 75 ವರ್ಷ ಧರ್ಮ ಸಿಂಹಾಸನಾಸೀನರಾಗಿ ಮಧ್ಯಪ್ರದೇಶದಲ್ಲಿ ವೀರಶೈವ ಧರ್ಮವನ್ನು ಬಹಳಷ್ಟು ಪ್ರಚಾರಗೊಳಿಸಿದರು.

ಇವರ ತರುವಾಯ ಶ್ರೀ ಜಗದ್ಗುರು ಶಂಭುಮುನಿಗಳು ಈ ಪೀಠ ಪರಂಪರೆಯಲ್ಲಿ 15ನೆಯ ಪೀಠಾಧಿಪತಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇಷ್ಟು ಹೊತ್ತಿಗೆ ಜೈನಧರ್ಮವು ಬಹಳಷ್ಟು ಪ್ರಚಾರದಲ್ಲಿತ್ತು. ಆಗ ಜೈನಧರ್ಮದವನಾದ ಶ್ರೀ ವೀರಸೇನ ರಾಜನು ವೀರಶೈವ ಧರ್ಮವನ್ನು ನಾಶಗೊಳಿಸಲು ಪಣತೊಟ್ಟವನಾಗಿದ್ದನು. ಶ್ರೀ ಜಗದ್ಗುರು ಶಂಭುಮುನಿಗಳು ಶಠೇ ಶಾಠ್ಯಂ ಸಮಾಚರೇತ್ ಎಂಬ ನೀತಿಗನುಸಾರವಾಗಿ, ರಾಜನೊಡನೆ ಪ್ರತಿಭಟಿಸಲು ಸೈನ್ಯವನ್ನು ಸಂಗ್ರಹಿಸಿ ಕೊನೆಗೆ ವೀರಸೇನ ರಾಜನೊಡನೆ ಹೋರಾಡಿ ವಿಜಯವನ್ನು ಸಂಪಾದಿಸಿದರು.

ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಿದರೂ ಶ್ರೀ ಜಗದ್ಗುರು ಶಂಭುಮುನಿಗಳಿಗೆ ಸಮಾಧಾನವಾಗಲಿಲ್ಲ. ಆಗ ಅವರು ಈ ತರಹದ ಕಲಹವೇ ಬೇಡವೆಂದು ಭಾವಿಸಿ, ಉಜ್ಜಯಿನಿಯನ್ನು ಬಿಟ್ಟು ಅಡವಿಯಲ್ಲಿ ಪ್ರಶಾಂತ ಸ್ಥಳದಲ್ಲಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು 70 ವರ್ಷಗಳವರೆಗೆ ಧರ್ಮಕಾರ್ಯವನ್ನು ಮಾಡಿ ಕೊನೆಗೆ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಮರುಳಸಿದ್ಧರಿಗೆ ಜಗದ್ಗುರು ಪಟ್ಟಾಧಿಕಾರವನ್ನು ವಹಿಸಿ ಲಿಂಗೈಕ್ಯರಾದರು.

ಶ್ರೀ ಸದ್ಧರ್ಮ ಪೀಠದ ಸ್ಥಳಾಂತರ :

ಶ್ರೀ ಜಗದ್ಗುರು ಶಂಭುಮುನಿಗಳು ಲಿಂಗೈಕ್ಯರಾದ ನಂತರ ಶ್ರೀ ಜಗದ್ಗುರು ಮರುಳಸಿದ್ಧರು ಜೈನರಾಜರ ಉಪದ್ರವಕ್ಕಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಪರಿಸರವನ್ನು ತ್ಯಾಗಮಾಡಿ ಶಿಷ್ಯ ಸಮೇತರಾಗಿ ಮಹಾರಾಷ್ಟ್ರದ ವಿಭಿನ್ನ ಸ್ಥಾನಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿಯ ಭಕ್ತರ ಸಹಯೋಗ, ಸಹಕಾರಗಳಿಂದ ಮಠಗಳನ್ನು ನಿಮರ್ಿಸಿ, ಅಲ್ಲಲ್ಲಿ ಒಬ್ಬೊಬ್ಬ ಶಿಷ್ಯರನ್ನು ಇರಿಸುತ್ತ, ಪರಳಿ ಮುಂತಾದ ಜ್ಯೋತಿಲರ್ಿಂಗಗಳ ಸ್ಥಾನವನ್ನು ಸಂದಶರ್ಿಸಿ, ಕೊಲ್ಹಾಪುರ ಸಮೀಪದ ಸಿದ್ಧಗಿರಿ ಎಂಬ ಸ್ಥಾನಕ್ಕೆ ದಯಮಾಡಿಸುತ್ತಾರೆ. ಶ್ರೀ ಜಗದ್ಗುರು ಮರುಳಸಿದ್ಧರು ಹೀಗೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚರಿಸಿದುದರಿಂದ ಮಹಾರಾಷ್ಟ್ರದಲ್ಲಿ ಉಜ್ಜಯಿನೀ ಶಾಖಾಮಠಗಳು ಅಧಿಕವಾಗಿರುತ್ತವೆ.

ಶ್ರೀ ಜಗದ್ಗುರು ಮರುಳಸಿದ್ಧರು ಸಿದ್ಧಗಿರಿಗೆ ಆಗಮಿಸಿದಾಗ ಅಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರ ಸಂದರ್ಶನವಾಗುತ್ತದೆ. ಇಂದಿನ ಈ ಸಿದ್ಧಗಿರಿಮಠವು ರಂಭಾಪುರಿ ಶಾಖಾಮಠವಾಗಿರುತ್ತದೆ. ಶ್ರೀ ಜಗದ್ಗುರು ಮರುಳಸಿದ್ಧರ ಮಹಾಕಾಲ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಬಂದೊದಗಿದ ವಿಪತ್ತನ್ನರಿತ ಶ್ರೀ ಜಗದ್ಗುರು ರೇವಣಸಿದ್ಧರು ಶ್ರೀ ಜಗದ್ಗುರು ಮರುಳಸಿದ್ಧರಿಗೆ ಸಾಂತ್ವನವನ್ನು ಹೇಳಿ ಕನರ್ಾಟಕ ಪ್ರದೇಶದ ಕೊಟ್ಟೂರು ಬಳಿಯಲ್ಲಿಯೇ ಉಜ್ಜಯಿನಿ ಎಂಬ ಹೊಸ ಪಟ್ಟಣವನ್ನು ನಿಮರ್ಾಣಗೊಳಿಸಿ ಅಲ್ಲಿಯೇ ಸದ್ಧರ್ಮ ಪೀಠವನ್ನು ಪುನಃ ಸ್ಥಾಪಿಸಲು ಸಲಹೆಯನ್ನು ಕೊಡುತ್ತಾರೆ.

ಶ್ರೀ ಜಗದ್ಗುರು ರೇವಣಸಿದ್ಧರ ಆದೇಶದಂತೆ ಶ್ರೀ ಜಗದ್ಗುರು ಮರುಳಸಿದ್ಧರು ಕೊಲ್ಹಾಪುರದ ಶ್ರೀ ಮಾಯಾದೇವಿಯ ಗವರ್ಾಪಹರಣವನ್ನು ಮಾಡಿ ಅಪಾರ ಕೀತರ್ಿಯನ್ನು ಸಂಪಾದಿಸಿದರು. ಅಲ್ಲದೇ ಅಲ್ಲಿಯ ಕರಟಾಸುರನಿಗೆ ಮತ್ತು ಅವನ ಪರಿವಾರದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿ ಅನುಗ್ರಹಿಸಿದರು. ನಂತರ ಓರಂಗಲ್ಲಿಗೆ ಹೋಗಿ ಅಲ್ಲಿಯ ಕಾಕತೀಯ ರಾಜವಂಶದ ಗಣಪತಿ ರಾಜನನ್ನು ಮತ್ತು ಹೊಸ ಕಲ್ಯಾಣದ ಶ್ರೀ ಸೋಮೇಶ್ವರ ರಾಜನನ್ನು ಕಂಡರು. ಅವರ ಸಹಾಯದಿಂದ ಶ್ರೀ ಜಕ್ಕಣಚಾರ್ಯರ ಶಿಲ್ಪಸೇವೆಯಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ನಿಮರ್ಾಣಗೊಳಿಸಿ, ಆ ಪೀಠದಲ್ಲಿ ಮೂಲ ಮರುಳಾರಾಧ್ಯರ ತರುವಾಯದ ಹದಿನಾಲ್ಕು ಜನ ಗುರುಪರಂಪರೆಯ ಮೂತರ್ಿಗಳನ್ನು ಮತ್ತು ಮೂಲ ಮರುಳಾರಾಧ್ಯರ ಒಂದು ಲಿಂಗವನ್ನೂ ಸಂಸ್ಥಾಪಿಸಿದರು. ಈ ಪೀಠದಲ್ಲಿಯ ಒಳಭಾಗವು ಅನೇಕ ಕಲಾಕೃತಿಯಿಂದ ಕೂಡಿಕೊಂಡಿದೆ. ಅಂತೆಯೇ ಹಂಪೆಯ ಗುಡಿ ಹೊರಗೆ ನೋಡಬೇಕು, ಉಜ್ಜಯಿನಿಯ ಮಠದ ಒಳಗೆ ನೋಡಬೇಕು ಎಂಬುದು ಇಂದಿಗೂ ಗಾದೆಯ ಮಾತಿನಂತಿದೆ.

ಹೀಗೆ ವಿನೂತನವಾಗಿ ನಿಮರ್ಾಣಗೊಂಡ ಕನರ್ಾಟಕದ ಉಜ್ಜಯಿನೀ ಸದ್ಧರ್ಮ ಸಿಂಹಾಸನಕ್ಕೆ ಶ್ರೀ ಜಗದ್ಗುರು ಮರುಳಸಿದ್ಧರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು ಈ ಮಂಗಲಕಾರ್ಯಕ್ಕೆ ಶ್ರೀ ಜಗದ್ಗುರು ರೇವಣಸಿದ್ಧರು, ಶ್ರೀ ಜಗದ್ಗುರು ಪಂಡಿತಾರಾಧ್ಯರು ದಯಮಾಡಿಸಿದರು ಹಾಗೂ ರಾಷ್ಟ್ರಕೂಟ, ಓರಂಗಲ್ ಪುರಿಗಳ ಭೂಪಾಲರೂ ಆಗಮಿಸಿ ತಮ್ಮ ಭಕ್ತಿಕಾಣಿಕೆಯನ್ನು ಸಮಪರ್ಿಸಿದರಲ್ಲದೇ ಭುವನೈಕಮಲ್ಲ ಶ್ರೀ ಸೋಮೇಶ್ವರನು ಸಮ್ಮಾನಪೂರ್ವಕವಾಗಿ 120 ಮಠಗಳನ್ನು ತನ್ನ ರಾಜ್ಯದಲ್ಲಿಯೇ ಉಂಬಳಿಯಾಗಿ ಕೊಟ್ಟನು.

ಈ ರೀತಿಯಾಗಿ ವೈಭವದ ಅಧಿಕಾರವನ್ನು ಹೊಂದಿದ ನಂತರ ಭಕ್ತವೃಂದದ ಮತ್ತು ಅನೇಕ ಮಹಾರಾಜರ ಬಯಕೆಗಳನ್ನು ಈಡೇರಿಸುತ್ತ ಓರಂಗಲ್ಲ, ಹಂಪೆ, ಕೂಡಲಸಂಗಮ, ಕಪ್ಪತಗುಡ್ಡ, ಹರಪುರಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ವೀರಶೈವ ಧಮರ್ೋಪದೇಶವನ್ನು ಮಾಡುತ್ತಿರುವಾಗ ಬಹಳಷ್ಟು ಜೈನ ಧಮರ್ೀಯರು ಇವರಿಂದ ಲಿಂಗದೀಕ್ಷೆಯನ್ನು ಪಡೆದರು. ಶ್ರೀ ಜಗದ್ಗುರು ಮರುಳಸಿದ್ಧರು 170 ವರ್ಷಗಳವರೆಗೆ ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧಿಪತಿಗಳಾಗಿದ್ದು ಕೊನೆಗೆ ಶ್ರೀ ಸಿದ್ಧಪಂಡಿತರಿಗೆ ಪಟ್ಟವನ್ನು ವಹಿಸಿ ತಾವು ಲಿಂಗೈಕ್ಯರಾದರು.

Friday, 14 August 2020

ವೀರಶೈವ ಚತುರ್ವಿಂಶತಿ ಪುರುಷರು - 2

ವೀರಭದ್ರ ಸ್ವಾಮಿ  ಹಿನ್ನಲೆ 


ದಕ್ಷಬ್ರಹ್ಮನ ಯಜ್ಞ ಕಾಲದಲ್ಲಿ ಪರಶಿವನ ಆಜ್ಞೆಯಂತೆ ಉದಿಸಿದ ವೀರಭದ್ರನು ಸವದತ್ತಿಯ ರೇಣುಕಾದೇವಿಯ ಸಹೋದರ ಸ್ವರೂಪ.ವೀರಭದ್ರ ಎಂಬ ದೈವ ಸ್ವರೂಪದ ಬಗ್ಗೆ ಅನೇಕ ಕಥೆಗಳಿವೆ ವೀರ  ಪುರುಷ ಎಂತಲೂ,ಶಿವನ ವೀರಸೇನಾನಿ ಎಂದೂ ಕರೆಯುವ ವೀರಭದ್ರ.ರುದ್ರ ಹಾಗೂ ಕಾಳಿಕಾದೇವಿಯ ಪುತ್ರ.ಈತನ ಮಡದಿ ಭದ್ರಕಾಳಿ.ಅಂದಹಾಗೆ ಭಾರತದಾದ್ಯಂತ ವೀರಭದ್ರದೇವರ ದೇವಾಲಯಗಳಿದ್ದು ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ದವಾದವುಗಳಲ್ಲಿ ರಂಭಾಪುರಿ ಪೀಠದ ವೀರ ಸಂಸ್ಥಾನ ಪೀಠದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ.ಪಂಚವಟಿ ವೀರಭದ್ರೇಶ್ವರ.ಗೊಡಚಿ ವೀರಭದ್ರ ದೇವಾಲಯ,ಕಾರಟಗಿ ವೀರಭದ್ರ ದೇವಾಲಯ,ತಡಕೋಡ ವೀರಭದ್ರ ದೇವಾಲಯ.ರಾಯ್ ಚೋಟಿ ವೀರಭದ್ರ ದೇವಾಲಯ,ಶಿಂಗಟಾಲೂರಿನ ವೀರಭದ್ರ.ಬೆಳಗಾವಿಯ ವೀರಭದ್ರ.ಯಡೂರ ವೀರಭದ್ರ ದೇವಾಲಯಗಳು ಪ್ರಸಿದ್ದಿಹೊಂದಿವೆ.

ಅಹಾ ವೀರಾ; ಆಹ ಹಾ ರುದ್ರ ; 

ನಮ್ಮ ಶ್ರೀ ವೀರಭದ್ರದೇವರು ಹೇಗಿರ್ದರೆಂದರೆ : 

ಅಯ್ಯಾ ಪ್ರಳಯದುರಿ ಮೂರ್ತಿಗೊಂಡಂತೆ : ಕಿಡಿಯನುಗುಳುವ ಕಣ್ಣು:ಲಲಾಟದಲ್ಲಿ ಪುಂಡ್ರ; 

ಕೈಯಲ್ಲಿ ಮಸೆದೆಲಗು:ರಣಚೂರಿ ಕಠಾರಿ; 

ವೀರಬಾಣ ಹೊಗೆಬಾಡಾ;

ವಜ್ರಬಾಣ ರತ್ನಗತ್ತಿ;ಉರುಲಿನ ಹಗ್ಗ; ಇಂತೀ ಆಯುಧ ಸನ್ನದ್ದನಾಗಿ; ಹೋ ಎಂದು ಕೂಗಿ ಆರ್ಭಟಿಸಿ; ದಕ್ಷನ ಯಜ್ಞಭೂಮಿಯನ್ನು ಹೊಕ್ಕು; ; ಅಲ್ಲಿ ಕೂಡಿದ ಕೋಟಿಗಟ್ಟಲೆ ದೇವತೆಗಳನ್ನು ಕಂಡು; ಕಮ್ಮನೇ ಕೆಮ್ಮಲು;ಕೆಂಡದುಂಡಿಗಳು ಉರಿದೆದ್ದವಯ್ಯ: 

ಎಂಬ ಈ ವಡಬು ದಕ್ಷನ ಯಜ್ಞವನ್ನು ವೀರಭದ್ರ ನಾಶಪಡಿಸುವ ಕಥೆಯನ್ನು ಒಳಗೊಂಡಿದ್ದು ಇಂಥ ಅನೇಕ ಒಡಬುಗಳನ್ನು ಪುರವಂತರು ಗುಗ್ಗಳಸಂದರ್ಭದಲ್ಲಿ ಹೇಳುವುದನ್ನು ಕಂಡರೆ ಮೈರೋಮಾಂಚನಗೊಳ್ಳುವುದು,

ಅಹಹಾ ವೀರಾ, ಅಹಹಾ ಶರಬಾ, ಅಹಹಾ ರುದ್ರ, ಧನಿಕರೆಂದು ಹೇಳುವವರನ್ನು ದಾರಿದ್ರ್ಯಕ್ಕೆ ಒಳಗು ಮಾಡಿತಯ್ಯಾ ನಿಮ್ಮ ಮಾಯೆ! ಸತ್ಯವೆಂದು ಹೇಳುವವರನ್ನು ಅಸತ್ಯಕ್ಕೆ ಒಳ ಮಾಡಿತಯ್ಯಾ ಮಾಯೆ! ಭಕ್ಷ್ಯಭೋಜನಗಳನ್ನೂಂಡು ಕೇಕೇ ಹಾಕುವುದಕ್ಕೆ ಹುಟ್ಟಿಕೊಂಡು ಬಂದವ ನಲ್ಲ ಈ ವೀರಭದ್ರ ತಿಳಿಯೇ ಮರುಳೇ ಖಡೇ ಖಡೇ’ ಎಂದು ವೀರಗಾಸೆಯ ಹೆಜ್ಜೆ ಹಾಕುತ್ತ ವೀರಭದ್ರ ದೇವರ ಒಡಪುಗಳನ್ನು ಅತ್ಯಾಕರ್ಷಕವಾಗಿ ಉಣಬಡಿಸಿದ ಪುರವಂತರ ಸೇವೆ ನಿಜಕ್ಕೂ ಅದ್ಬುತ 

Ilಬೃಂಗಿ , ಬೃಂಗೀಶ್ವರ II


ಶಿವನ ಪರಿವಾರ ದೇವತೆಗಳಲ್ಲಿ ಒಂದಾದ

ಬೃಂಗಿ ಋಷಿ, ಪರಮೇಶ್ವರನ ಭಕ್ತ. ಸದಾಕಾಲವೂ ಶಿವನ ಧ್ಯಾನದಲ್ಲಿ ಮಗ್ನನಾಗಿ ಶಿವನನ್ನು ಕುರಿತು ಧ್ಯಾನಿಸುತ್ತಾನೆ. ಆದರೆ, ಶಕ್ತಿರೂಪಿಣಿಯಾದ ಪಾರ್ವತಿಯ ಬಗ್ಗೆ ಅಷ್ಟಕ್ಕಷ್ಟೇ. ಪಾರ್ವತಿಯನ್ನು ಎಂದೂ ಆರಾಧಿಸುವ ಮನಸ್ಸಿಲ್ಲ. ಕಾರಣ, ಪರಶಿವನನ್ನು ಆರಾಧಿಸಿದಮೇಲೆ ಇತರ ದೇವತೆಗಳನ್ನು ಆರಾಧಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ.ಬೃಂಗಿಯು, ಒಂದು ದಿನ ಪರಶಿವನನ್ನು ಕಾಣಲು ಕೈಲಾಸಕ್ಕೆ ತೆರಳಿದ.ಕೈಲಾಸದಲ್ಲಿ ಶಿವ ಪಾರ್ವತಿಯರು ಪಕ್ಕ ಪಕ್ಕದಲ್ಲಿ ಕುಳಿತಿದ್ದರು.

ಬೃಂಗಿ ಕೇವಲ ಪರಶಿವನಿಗೆ ಮಾತ್ರ ಪ್ರದಕ್ಷಿಣೆ ಮಾಡಲು ಮುಂದಾದ.ಆಗ ಪಾರ್ವತಿಯು, ನೀನು ಸತಿ ಪತಿಗಳಾದ ನಮ್ಮಿಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಬೇಕು, ಕೇವಲ ಶಿವನಿಗೆ ಮಾತ್ರ ಪ್ರದಕ್ಷಿಣೆ ಸಲ್ಲದು ಎಂದಳು.ಅದೇಕೋ ಶಿವ ಪಾರ್ವತಿ ಇಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಲಾರೆ ಎಂದ.

ತಕ್ಷಣವೇ, ಪಾರ್ವತಿಯು ಶಿವನ ತೊಡೆಯ ಮೇಲೆ ಕುಳಿತು, ಈಗ ಶಿವನಿಗೆ ಮಾತ್ರ ಹೇಗೆ ಪ್ರದಕ್ಷಿಣೆ ಮಾಡುತ್ತೀಯ?, ನೋಡುತ್ತೇನೆ ಎಂದಳು.

ಬೃಂಗಿಯು ತಕ್ಷಣವೇ ದುಂಬಿಯ (ಬೃಂಗ) ರೂಪವನ್ನು ತಾಳಿ, ಶಿವನತಲೆಯ ಸುತ್ತಿ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಇದರಿಂದಾಗಿ ಕೋಪಗೊಂಡ ಪಾರ್ವತಿ ಶಿವನಲ್ಲಿ ತನ್ನ ಅಹವಾಲು ತಿಳಿಸಿದಳು.ಶಿವ ಪಾರ್ವತಿಯರು ಆಗ ಅರ್ಧನಾರೀಶ್ವರ ರೂಪವನ್ನು ತಾಳಿದರು.ಆಗ ಬೃಂಗಿಯು ಇಲಿಯ ರೂಪ ತಾಳಿ ಪರಶಿವನ ಕಾಲನ್ನು ಮಾತ್ರ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಪಾರ್ವತಿಗೆ ಮತ್ತಷ್ಟು ಕೋಪ ಬಂದು, ನಿನಗೆ ನಿನ್ನ ತಾಯಿಯ ದೇಹದಿಂದ ಬಂದ ಅಂಶಗಳಾದ ರಕ್ತ, ಮಾಂಸಗಳು ಇಲ್ಲದಾಗಲಿ ಎಂಬ ಶಾಪ ನೀಡಿದಳು. ತಕ್ಷಣವೇ ಬೃಂಗಿಯ ದೇಹವು ರಕ್ತಮಾಂಸಗಳಿಲ್ಲದೆ, ತನ್ನ ತಂದೆಯ ಅಂಶದಿಂದ ಬಂದ ಮೂಳೆ,ರಕ್ತನಾಳಗನ್ನು ಮಾತ್ರವೇ ಹೊಂದಿದ.

ರಕ್ತ ಮಾಂಸಗಳಿಲ್ಲದ ನಿಶ್ಯಕ್ತ ದೇಹ ಅಲ್ಲೇ ಕುಸಿದು ಬಿತ್ತು.ತನ್ನ ತಪ್ಪಿನ ಅರಿವಾಗಿ ಶಿವ ಪಾರ್ವತಿಯರನ್ನು ಪ್ರಾರ್ಥಿಸಿದ.

|ಮೂರು ಕಾಲಿನ ಬೃಂಗೀಶ್ವರ |

ಆಗ ಪರಶಿವನು ಬೃಂಗಿಗೆ ಎದ್ದು ನಿಲ್ಲಲು ಆಧಾರವಾಗಿ ಮೂರನೇ ಕಾಲನ್ನು ಕರುಣಿಸಿದ ಬೃಂಗಿಗೆ, 'ಬೃಂಗೀಶ್ವರ' ಎಂಬುದಾಗಿ ಮರುನಾಮಕರಣ ಮಾಡಿದ. ಅಂದಿನಿಂದ, ಬೃಂಗಿಗೆ ದೇಹದಲ್ಲಿ ಕೇವಲ ಮೂಳೆಗಳು ಮತ್ತು ರಕ್ತನಾಳಗಳು ಮಾತ್ರ ಇರುವಂತಾಯಿತು.

ಶಿವಾಯಗಳ ಮಹಾದ್ವಾರಗಳಲ್ಲಿ ಮೂರು ಕಾಲಿನ ಬೃಂಗಿಯಮೂ ರ್ತಿಯನ್ನು ಕಾಣಬಹುದು.

ವೀರಶೈವ ಚತುರ್ವಿಂಶತಿ ಪುರುಷರು

ನಮ್ಮ ಮೂಲ ಪುರುಷ /ಆಚಾರ್ಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು. ಗುರುಪೀಠಗಳಿಗೆ ನಿಷ್ಠೆಯಿಂದ ನಡೆದುಕೊಳ್ಳುವುದೇ ಮತ್ತು ಗುರು ಭಕ್ತಿ ತೊರುವುದು ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ ಸೂತ್ರ ಎನ್ನುವುದು. ಗೋತ್ರ, ಪ್ರವರ ಸೂತ್ರ ವಿಚಾರ ಪ್ರಕಾರ ಈ ರೀತಿ ಐದು ಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.

ವೀರಶೈವ ಗೋತ್ರ ಪುರುಷರ ಬಗ್ಗೆ ವಿವರಣೆ:-

ಮಂಡ್ಯಾ ತಾಲೂಕು ರಾಯಿಶೆಟ್ಟಿಪುರ ಶಾಸನವು ಕ್ರಿ.ಶ 1185 ರಲ್ಲಿ ಸೋಮನಾಥ ದೇವರಿಗೆ ವೀರಶೈವ ಗಣಾಚಾರ ಸೂಚಿತ ದಾನ ಹೇಳುತ್ತದೆ. ಕ್ರಿ.ಶ.1305 ರ ಮರಡಿಪುರ ಶಾಸನದಲ್ಲಿ ವೀರಭದ್ರ, ಬೃಂಗಿನಾಥ ,ಘಂಟಾಕರ್ಣ, ಧಾರುಕ, ರೇಣುಕ, ಎಂಬ ಉಲ್ಲೇಖ ಸಿಗುತ್ತದೆ. ಪಂಚಪೀಠಗಳ ಗೋತ್ರ ಪುರುಷರ ಸ್ಮರಣೆ ಕಾಣಬಹುದು.

ಪಂಚಾಚಾರ್ಯರನ್ನು ಶಿವಸ್ವರೂಪದಲಿ ಶಿವನನ್ನು ಕಂಡುಕೊಳ್ಳುವ ಬಗೆ ಆಗಿದೆ. ಸಕಲದಲ್ಲಿ ಸರ್ವಾಂಗ ಸ್ವರೂಪ ಶಿವದ ವಿಕಸನವೆನಿಸಿದೆ.ಲಿಂಗ ಲಿಂಗದ ಪಂಚಮುಖಗಳು (ಸಧ್ಯೊಜಾತ ,ವಾಮದೇವ, ಅಘೋರ, ತತ್ಪುರುಷ, ಈಶಾನ)ಲಿಂಗದ ಮೂರ್ತಿರೂಪ ಶಿವ ಹೀಗೆ ತಾತ್ವಿಕ ವರ್ಣನೆಗಳು ಶಾಸನ ಮತ್ತು ಶಿಲ್ಪಗಳಲ್ಲಿ ಕಾಣಿಸಿಕೊಂಡಿದೆ.

ಕಮಂಡಲು, ಮಂತ್ರ, ಪ್ರವರ ಮುಂತಾದವು ಕಾಣಬಹುದು. ಏಕಾಕ್ಷರ ಪ್ರವರದಿಂದ ಪಂಚಾಕ್ಷರ ಪ್ರವರವೂ ಅವರಿಗಿದೆ. “ನ” ಕಾರ ಮಂತ್ರ ಬೀಜದಿಂದ “ಯ”ಕಾರ ಮಂತ್ರ ಬೀಜದವರೆಗೆ ನಮಃಶಿವಾಯ ಮಂತ್ರ ವ್ಯಾಪ್ತಿ ವಿಸ್ತರಿಸಲಾಗಿದೆ. ಪ್ರತಿ ಆಚಾರ್ಯ ಪೀಠಕ್ಕೆ ಮಹಾಸೂತ್ರಕ್ಕೆ 12 ಉಪಸೂತ್ರಗಳು ಇವೆ. ಶಿವಾಚಾರ್ಯ ರ ಹೆಸರನ್ನು ವರಗೊತ್ರ ಪುರುಷರನ್ನು ಕಾಣಬಹುದು.

ವೀರ, ನಂದಿ,ಬೃಂಗಿ,ವೃಷಭ ಮತ್ತು ಸ್ಕಂದರೆಂಬ ಐದು ಜನ ಶಿವಗಣರಿಂದ ವೀರಶೈವರು ಉತ್ಪನ್ನರಾಗಿರುತ್ತಾರೆ.

” ಈಶಾನಮುಖಸಂಜಾತಾ ವೀರಶೈವಾ ಮಹೌಜಸಃ| ವೀರೋ ನಂದೀ ತಥಾ ಬೃಂಗೀ ವೃಷಭಃ ಸ್ಕಂದ ಏವ ಚ || ( ಪಾಶುಪತ ತಂತ್ರ) ಅತಿವರ್ಣಾಶ್ರಮಾಃ ಪೂರ್ವೇ ನಂದ್ಯಾದಿಪ್ರಮಥಾಃ ಸ್ಮತಾಃ| ತತ್ಸಂತತಿಸಮಾಯಾತಾ ವೀರಶೈವಾ ಇತಿ ಶ್ರುತಾಃ|| ( ವೀರಶೈವ ಸದಾಚಾರ ಸಂಗ್ರಹ) ಹೀಗೆ ಐವರು ವೀರಶೈವರ ಗೋತ್ರಪುರುಷರೆಂದು ಕರೆಸಿಕೊಳ್ಳುತ್ತಾರೆ.

ಹಾಗಾದರೆ ವಿರಶೈವ ಗೋತ್ರಪುರುಷರ ಪತ್ನಿಯರಾರು? ಎಂಬ ಜಿಜ್ಞಾಸೆಯು ಉಂಟಾಗುತ್ತದೆ. ಅದಕ್ಕೆ ” ಕ್ರೀಯಾಸಾರ” ಮತ್ತು ” ವೀರಶೈವಾನಂದ- ಚಂದ್ರಿಕಾ” “ಲಿಂಗಪುರಾಣ” ಮುಂತಾದ ಗ್ರಂಥಗಳಲ್ಲಿ ಶಿವಗಣರ ಪತ್ನಿಯರು ಪ್ರತಿಪಾದಿಸಲ್ಪಟ್ಟಿದ್ದಾರೆ.

” ವೀರಭದ್ರೋಮಹಾತೇಜಾ ಹಿಮಕುಂದೇಂದುಸನ್ನಿಭಃ| ಭದ್ರಕಾಳೀಪ್ರೀಯೋ ನಿತ್ಯಂ ಮಾತೃಣಾಮಭಿರಕ್ಷಕಃ|| ( ಲಿಂಗ ಪುರಾಣ) ಲಿಂಗಪುರಾಣದ ಶ್ಲೋಕದಂತೆ “ವೀರ” ಅಥವಾ ” ವೀರಭದ್ರ’ ನೆಂಬ ಶಿವಗಣನಿಗೆ “ಭದ್ರಕಾಳಿ” ಎಂಬ ಪತ್ನಿ ಇದ್ದಳೆಂದು ಪ್ರತಿಪಾದಿಸಲ್ಪಟ್ಟಿದೆ. ಇಂದಿಗೂ ಕೂಡಾ ವೀರಭದ್ರ ದೇವಾಲಯದ ಪಕ್ಕದಲ್ಲಿಯೇ ಭದ್ರಕಾಳಿಯ ಮಂದಿರಗಳಿರುವುದನ್ನು ಕಾಣುತ್ತೇವೆ.

ವೀರಶೈವ ಕ್ರೀಯಾಸಾರ ಗ್ರಂಥದಲ್ಲಿ ಹೇಳಿದೆ ಒಂದೆಡೆ ” ಕುಂಡಲಿನೀಸಹಿತಾಯ ನಂದಿಕೇಶ್ವರಾಯ ನಮಃ, ಹ್ಲಾದಿನೀಸಹಿತಾಯ ಭೃಂಗಿಣೇ ನಮಃ, ಭದ್ರಸಹಿತಾಯ ವೃಷಭಾಯ ನಮಃ, ದೇವಯಾನೀಸಹಿತಾಯ ಸ್ಕಂದಾಯ ನಮಃ, (ಕ್ರೀಯಾಸಾರ ಭಾಗ2 ಪುಟ278 O.R.I ಮೈಸೂರು ಪ್ರಕಾಶನ) ಎಂಬುದಾಗಿ ನಂದೀಶ್ವರನಿಗೆ ಕುಂಡಲಿನೀ, ಬೃಂಗಿಗೆ ಹ್ಲಾದಿನೀ, ವೃಷಭನಿಗೆ ಭದ್ರಾ, ಸ್ಕಂದನಿಗೆ ದೇವಯಾನೀ ಎಂಬ ಪತ್ನಿಯರ ಉಲ್ಲೇಖ ಮಾಡುತ್ತಾರೆ.

ಶ್ರೀ ಮರಿತೊಂಟದಾರ್ಯರು ವೀರಶೈವನಂದಚಂದ್ರೀಕೆಯ ವಾದಕಾಂಡದಲ್ಲಿ ನಂದೀಕೇಶ್ವರನಿಗೆ “ಸುಯಶಾ” ಎಂಬ ಪತ್ನಿ ಇದ್ದಳೆಂಬುದನ್ನು ಪ್ರತಿಪಾದಿಸಿದ್ದಾರೆ. ಹೀಗೆ ವೀರಶೈವ ಗೋತ್ರ ಪುರುಷರಾದ ವೀರಭದ್ರನು ಭದ್ರಕಾಳಿಯನ್ನು, ನಂದಿಯು ಕುಂಡಲಿನೀ ಅಥವಾ ಸುಯಶಾಳನ್ನೂ, ಬೃಂಗಿಯು ಹ್ಲಾದಿನಿಯನ್ನೂ, ವೃಷಭನು ಭದ್ರಾಳನ್ನೂ ಮತ್ತು ಸ್ಕಂದನು ದೇವಯಾನಿಯನ್ನೂ ಪತ್ನಿಯರನ್ನಾಗಿ ಪರಿಗ್ರಹಿಸಿರುವುದು ಸಿದ್ದವಾಗುತ್ತದೆ.

” ಅಥ ಯದಿ ಸ್ತ್ರೀಲೋಕಕಾಮೋ ಭವತಿ” ಎಂಬ ಶ್ರುತಿಪ್ರಮಾಣಾನುಸಾರವಾಗಿ ನಿತ್ಯಮುಕ್ತರೂ, ಅನಾದಿಮುಕ್ತರೂ ಆದ ವೀರ,ನಂದಿ, ಬೃಂಗಿ, ವೃಷಭ ಮತ್ತು ಸ್ಕಂದರೆಂಬ ಈ ಶಿವಗಣರಿಗೆ ಸರ್ವಸ್ವಾತಂತ್ತ್ರ್ಯವಿರುವುದರಿಂದ ಲೀಲಾ ವಿನೋದಕ್ಕಾಗಿ ಇವರು ಸ್ತ್ರೀ ಪರಿಗ್ರಹವನ್ನು ಮಾಡಿರುವುದರಿಂದ ಇವರು ಸಂಸಾರಬಂಧನಕ್ಕೊಳಗಾಗಲಾರರು. ಇಂತಹ ಶಿವಗಣರ ಸಂತಾನವೇ ವೀರಶೈವರು. ಆದಕಾರಣ ವೀರಶೈವ ಕೆಲ ಸಮುದಾಯದವರು ಪೂಜಾದಿ ಕ್ರೀಯೆ ಮಾಡುವಾಗ ಸಂಕಲ್ಪದಲ್ಲಿ ತಮ್ಮ ಗೋತ್ರದ ಮೂಲಪುರುಷರ ಹೆಸರುಗಳನ್ನು ಹೇಳುವ ಪದ್ದತಿ ಇದೆ.

ಗೋತ್ರೊತ್ಪನ್ನರಾದ ವೀರಶೈವರಿಗೆಲ್ಲ ಆದಿಗುರುಗಳಾಗಿರುತ್ತಾರೆ.

ಪಂಚ ಗಣಾಧೀಶ್ವರರು

1 ರೇಣುಕಾ 4 ದಾರುಕ 3 ಘಂಟಾಕರ್ಣ 4 ಧೇನುಕರ್ಣ 5 ವಿಶ್ವಕರ್ಣ ಗಣಾಧ್ವೀಶ್ವರರು

ಕಲಿಯುಗದಲ್ಲಿ

1 ರೇಣುಕಾರಾಧ್ಯ 2 ಮುರುಳರಾಧ್ಯ 3 ಏಕೋರಾಮರಾಧ್ಯ 4 ಪಂಡಿತಾರಾಧ್ಯ 5 ವಿಶ್ವರಾದ್ಯ

ಪಂಚ ಗೋತ್ರ ಪುರುಷರು (ಗೋತ್ರಗಳು)*

1 ವೀರ (ವೀರಭದ್ರ) 2 ನಂದಿ 3 ಭೃಂಗಿ 4 ವೃಷಭ 5 ಸ್ಕಂದ (ಸುಬ್ರಮಣ್ಯ) ಗೋತ್ರಗಳು

ಪಂಚಾಚಾರ್ಯರ ಪಂಚ ಸೂತ್ರಗಳು*

1 ಪಡ್ವಿಡಿ ( ಕಾಮಿಕಾಗಮ), 2 ವೃಷ್ಷಿ ( ದೀಪ್ತಾಗಮ), 3 ಲಂಬನ (ವಿಜಯಾಗಮ), 4 ಮುಕ್ತಾ ಗುಚ್ಛ (ರೌರವಾಗಮ) 5 ಪಂಚವರ್ಣ (ಪ್ರೋದ್ಗಿತಾಗಮ), ಸೂತ್ರಗಳು

( ಈ ಮೇಲಿನ 5 ಸೂತ್ರಗಳಿಗೂ ಮತ್ತೆ ಉಪಸೂತ್ರಗಳು ಇರುತ್ತವೆ )

ವೀರಶೈವ ಗ್ರಂಥಗಳಾಧರಿಸಿ…

ನಂದಿ 


ನಂದಿಯು ಈಶ್ವರನ ವಾಹನವಾದ ವೃಷಭ, ಶಿವ ಪ್ರಥಮಗಣಗಳ ಮುಖಂಡ. ಈತನನ್ನು ನಂದೀಶ್ವರ ಎಂದೂ ಕರೆಯಲಾಗಿದೆ. ಈತನ ತಾಯಿ ಕಾಮಧೇನು. ಸಹೋದರಿ ನಂದಿನಿ. ಶಾಲಂಕ ಮುನಿಯ ಮಗನಾದ, ಶಿಲೆಯನ್ನು ಆಹಾರ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ ಶಿಲಾದಮುನಿ ಪುತ್ರ ಸಂತಾನಾರ್ಥವಾಗಿ ಮೂರು ಕೋಟಿ ವರ್ಷ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿದ ಶಿವ ಆಯೋನಿಜನಾದ ಮಗನನ್ನು ಅನುಗ್ರಹಿಸಿದ. ಋಷಿ ಯಜ್ಞಕ್ಕಾಗಿ ಭೂಶುದ್ಧಿಯಲ್ಲಿ ತೊಡಗಿರಲು ನಂದಿ ಶಿಶುರೂಪದಿಂದ ಕಾಣಿಸಿಕೊಂಡ.ಎಂದು ಕೆಲವು ಕಡೆ ಹೇಳುತ್ತಾರೆ 

ತುಲಾ ತೇ ಕಥಿಕಾ ಹೈಷಾ  ಆದ್ಯಾ ಸಾಮಾನ್ಯರೂಪಿಣೀ |

ಹಿರಣ್ಯ ಗರ್ಭ೦ ವಕ್ಷ್ಯಾಮಿ ದ್ವಿತೀಯಂ ಸರ್ವ ಸಿದ್ಧಿದಂ

ಹೈಮ ಮೇವಂ ಶುಭಂ ಕುರ್ಯ ತ್ಸರ್ವಾಲಂಕಾರ ಸ೦ಯುತಂ |

ಅಧಃ ಪಾತ್ರ ಸ್ಮರೇದ್ದೇನೀಂ ಗುಣತ್ರಯ ಸಮನ್ವಿತಾಂ

ಚತುರ್ವಿಂಶತಿ ಕಾಂ ದೇವೀಂ ಬ್ರಹ್ಮವಿಷ್ಣ್ವಗ್ನಿ  ರೂಪಿಣೀಂ

|| ೧ ||

Thursday, 13 August 2020

ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ ಭಾಗ - 12

46 ॥ ಷಟ್ಚತ್ವಾರಿಂಶೋಽಧ್ಯಾಯಃ ॥
ನಿದಾಘಃ –
ಏತದ್ಗ್ರಂಥಂ ಸದಾ ಶ್ರುತ್ವಾ ಚಿತ್ತಜಾಡ್ಯಮಕುರ್ವತಃ ।
ಯಾವದ್ದೇಹಂ ಸದಾ ವಿತ್ತೈಃ ಶುಶ್ರೂಷೇತ್ ಪೂಜಯೇದ್ಗುರುಂ ॥ 46.1 ॥
ತತ್ಪೂಜಯೈವ ಸತತಂ ಅಹಂ ಬ್ರಹ್ಮೇತಿ ನಿಶ್ಚಿನು ।
ನಿತ್ಯಂ ಪೂರ್ಣೋಽಸ್ಮಿ ನಿತ್ಯೋಽಸ್ಮಿ ಸರ್ವದಾ ಶಾಂತವಿಗ್ರಹಃ ॥ 46.2 ॥
ಏತದೇವಾತ್ಮವಿಜ್ಞಾನಂ ಅಹಂ ಬ್ರಹ್ಮೇತಿ ನಿರ್ಣಯಃ ।
ನಿರಂಕುಶಸ್ವರೂಪೋಽಸ್ಮಿ ಅತಿವರ್ಣಾಶ್ರಮೀ ಭವ ॥ 46.3 ॥
ಅಗ್ನಿರಿತ್ಯಾದಿಭಿರ್ಮಂತ್ರೈಃ ಸರ್ವದಾ ಭಸ್ಮಧಾರಣಂ ।
ತ್ರಿಯಾಯುಷೈಸ್ತ್ರ್ಯಂಬಕೈಶ್ಚ ಕುರ್ವಂತಿ ಚ ತ್ರಿಪುಂಡ್ರಕಂ ॥ 46.4 ॥
ತ್ರಿಪುಂಡ್ರಧಾರಿಣಾಮೇವ ಸರ್ವದಾ ಭಸ್ಮಧಾರಣಂ ।
ಶಿವಪ್ರಸಾದಸಂಪತ್ತಿರ್ಭವಿಷ್ಯತಿ ನ ಸಂಶಯಃ ॥ 46.5 ॥
ಶಿವಪ್ರಸಾದಾದೇತದ್ವೈ ಜ್ಞಾನಂ ಸಂಪ್ರಾಪ್ಯತೇ ಧ್ರುವಂ ।
ಶಿರೋವ್ರತಮಿದಂ ಪ್ರೋಕ್ತಂ ಕೇವಲಂ ಭಸ್ಮಧಾರಣಂ ॥ 46.6 ॥
ಭಸ್ಮಧಾರಣಮಾತ್ರೇಣ ಜ್ಞಾನಮೇತದ್ಭವಿಷ್ಯತಿ ।
ಅಹಂ ವತ್ಸರಪರ್ಯಂತಂ ಕೃತ್ವಾ ವೈ ಭಸ್ಮಧಾರಣಂ ॥ 46.7 ॥
ತ್ವತ್ಪಾದಾಬ್ಜಂ ಪ್ರಪನ್ನೋಽಸ್ಮಿ ತ್ವತ್ತೋ ಲಬ್ಧಾತ್ಮ ನಿರ್ವೃತಿಃ ।
ಸರ್ವಾಧಾರಸ್ವರೂಪೋಽಹಂ ಸಚ್ಚಿದಾನಂದಮಾತ್ರಕಂ ॥ 46.8 ॥
ಬ್ರಹ್ಮಾತ್ಮಾಹಂ ಸುಲಕ್ಷಣ್ಯೋ ಬ್ರಹ್ಮಲಕ್ಷಣಪೂರ್ವಕಂ ।
ಆನಂದಾನುಭವಂ ಪ್ರಾಪ್ತಃ ಸಚ್ಚಿದಾನಂದವಿಗ್ರಹಃ ॥ 46.9 ॥
ಗುಣರೂಪಾದಿಮುಕ್ತೋಽಸ್ಮಿ ಜೀವನ್ಮುಕ್ತೋ ನ ಸಂಶಯಃ ।
ಮೈತ್ರ್ಯಾದಿಗುಣಸಂಪನ್ನೋ ಬ್ರಹ್ಮೈವಾಹಂ ಪರೋ ಮಹಾನ್ ॥ 46.10 ॥
ಸಮಾಧಿಮಾನಹಂ ನಿತ್ಯಂ ಜೀವನ್ಮುಕ್ತೇಷು ಸತ್ತಮಃ ।
ಅಹಂ ಬ್ರಹ್ಮಾಸ್ಮಿ ನಿತ್ಯೋಽಸ್ಮಿ ಸಮಾಧಿರಿತಿ ಕಥ್ಯತೇ ॥ 46.11 ॥
ಪ್ರಾರಬ್ಧಪ್ರತಿಬಂಧಶ್ಚ ಜೀವನ್ಮುಕ್ತೇಷು ವಿದ್ಯತೇ ।
ಪ್ರಾರಬ್ಧವಶತೋ ಯದ್ಯತ್ ಪ್ರಾಪ್ಯಂ ಭುಂಜೇ ಸುಖಂ ವಸ ॥ 46.12 ॥
ದೂಷಣಂ ಭೂಷಣಂ ಚೈವ ಸದಾ ಸರ್ವತ್ರ ಸಂಭವೇತ್ ।
ಸ್ವಸ್ವನಿಶ್ಚಯತೋ ಬುದ್ಧ್ಯಾ ಮುಕ್ತೋಽಹಮಿತಿ ಮನ್ಯತೇ ॥ 46.13 ॥
ಅಹಮೇವ ಪರಂ ಬ್ರಹ್ಮ ಅಹಮೇವ ಪರಾ ಗತಿಃ ।
ಏವಂ ನಿಶ್ಚಯವಾನ್ ನಿತ್ಯಂ ಜೀವನ್ಮುಕ್ತೇತಿ ಕಥ್ಯತೇ ॥ 46.14 ॥
ಏತದ್ಭೇದಂ ಚ ಸಂತ್ಯಜ್ಯ ಸ್ವರೂಪೇ ತಿಷ್ಠತಿ ಪ್ರಭುಃ ।
ಇಂದ್ರಿಯಾರ್ಥವಿಹೀನೋಽಹಮಿಂದ್ರಿಯಾರ್ಥವಿವರ್ಜಿತಃ ॥ 46.15 ॥
ಸರ್ವೇಂದ್ರಿಯಗುಣಾತೀತಃ ಸರ್ವೇಂದ್ರಿಯವಿವರ್ಜಿತಃ ।
ಸರ್ವಸ್ಯ ಪ್ರಭುರೇವಾಹಂ ಸರ್ವಂ ಮಯ್ಯೇವ ತಿಷ್ಠತಿ ॥ 46.16 ॥
ಅಹಂ ಚಿನ್ಮಾತ್ರ ಏವಾಸ್ಮಿ ಸಚ್ಚಿದಾಂದವಿಗ್ರಹಃ ।
ಸರ್ವಂ ಭೇದಂ ಸದಾ ತ್ಯಕ್ತ್ವಾ ಬ್ರಹ್ಮಭೇದಮಪಿ ತ್ಯಜೇತ್ ॥ 46.17 ॥
ಅಜಸ್ರಂ ಭಾವಯನ್ ನಿತ್ಯಂ ವಿದೇಹೋ ಮುಕ್ತ ಏವ ಸಃ ।
ಅಹಂ ಬ್ರಹ್ಮ ಪರಂ ಬ್ರಹ್ಮ ಅಹಂ ಬ್ರಹ್ಮ ಜಗತ್ಪ್ರಭುಃ ॥ 46.18 ॥
ಅಹಮೇವ ಗುಣಾತೀತಃ ಅಹಮೇವ ಮನೋಮಯಃ ।
ಅಹಂ ಮಯ್ಯೋ ಮನೋಮೇಯಃ ಪ್ರಾಣಮೇಯಃ ಸದಾಮಯಃ ॥ 46.19 ॥
ಸದೃಙ್ಮಯೋ ಬ್ರಹ್ಮಮಯೋಽಮೃತಮಯಃ ಸಭೂತೋಮೃತಮೇವ ಹಿ ।
ಅಹಂ ಸದಾನಂದಧನೋಽವ್ಯಯಃ ಸದಾ ।
ಸ ವೇದಮಯ್ಯೋ ಪ್ರಣವೋಽಹಮೀಶಃ ॥ 46.20 ॥
ಅಪಾಣಿಪಾದೋ ಜವನೋ ಗೃಹೀತಾ
ಅಪಶ್ಯಃ ಪಶ್ಯಾಮ್ಯಾತ್ಮವತ್ ಸರ್ವಮೇವ ।
ಯತ್ತದ್ಭೂತಂ ಯಚ್ಚ ಭವ್ಯೋಽಹಮಾತ್ಮಾ
ಸರ್ವಾತೀತೋ ವರ್ತಮಾನೋಽಹಮೇವ ॥ 46.22 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಜ್ಞಾನೋಪಾಯಭೂತಶಿವವ್ರತನಿರೂಪಣಂ ನಾಮ ಷಟ್ಚತ್ವಾರಿಂಶೋಽಧ್ಯಾಯಃ ॥
47 ॥ ಸಪ್ತಚತ್ವಾರಿಂಶೋಽಧ್ಯಾಯಃ ॥
ಋಭುಃ –
ನಿದಾಘ ಶೃಣು ವಕ್ಷ್ಯಾಮಿ ದೃಢೀಕರಣಮಸ್ತು ತೇ ।
ಶಿವಪ್ರಸಾದಪರ್ಯಂತಮೇವಂ ಭಾವಯ ನಿತ್ಯಶಃ ॥ 47.1 ॥
ಅಹಮೇವ ಪರಂ ಬ್ರಹ್ಮ ಅಹಮೇವ ಸದಾಶಿವಃ ।
ಅಹಮೇವ ಹಿ ಚಿನ್ಮಾತ್ರಮಹಮೇವ ಹಿ ನಿರ್ಗುಣಃ ॥ 47.2 ॥
ಅಹಮೇವ ಹಿ ಚೈತನ್ಯಮಹಮೇವ ಹಿ ನಿಷ್ಕಲಃ ।
ಅಹಮೇವ ಹಿ ಶೂನ್ಯಾತ್ಮಾ ಅಹಮೇವ ಹಿ ಶಾಶ್ವತಃ ॥ 47.3 ॥
ಅಹಮೇವ ಹಿ ಸರ್ವಾತ್ಮಾ ಅಹಮೇವ ಹಿ ಚಿನ್ಮಯಃ ।
ಅಹಮೇವ ಪರಂ ಬ್ರಹ್ಮ ಅಹಮೇವ ಮಹೇಶ್ವರಃ ॥ 47.4 ॥
ಅಹಮೇವ ಜಗತ್ಸಾಕ್ಷೀ ಅಹಮೇವ ಹಿ ಸದ್ಗುರುಃ ।
ಅಹಮೇವ ಹಿ ಮುಕ್ತಾತ್ಮಾ ಅಹಮೇವ ಹಿ ನಿರ್ಮಲಃ ॥ 47.5 ॥
ಅಹಮೇವಾಹಮೇವೋಕ್ತಃ ಅಹಮೇವ ಹಿ ಶಂಕರಃ ।
ಅಹಮೇವ ಹಿ ಮಹಾವಿಷ್ಣುರಹಮೇವ ಚತುರ್ಮುಖಃ ॥ 47.6 ॥
ಅಹಮೇವ ಹಿ ಶುದ್ಧಾತ್ಮಾ ಹ್ಯಹಮೇವ ಹ್ಯಹಂ ಸದಾ ।
ಅಹಮೇವ ಹಿ ನಿತ್ಯಾತ್ಮಾ ಅಹಮೇವ ಹಿ ಮತ್ಪರಃ ॥ 47.7 ॥
ಅಹಮೇವ ಮನೋರೂಪಂ ಅಹಮೇವ ಹಿ ಶೀತಲಃ ।
ಅಹಮೇವಾಂತರ್ಯಾಮೀ ಚ ಅಹಮೇವ ಪರೇಶ್ವರಃ ॥ 47.8 ॥
ಏವಮುಕ್ತಪ್ರಕಾರೇಣ ಭಾವಯಿತ್ವಾ ಸದಾ ಸ್ವಯಂ ।
ದ್ರವ್ಯೋಽಸ್ತಿ ಚೇನ್ನ ಕುರ್ಯಾತ್ತು ವಂಚಕೇನ ಗುರುಂ ಪರಂ ॥ 47.9 ॥
ಕುಂಭೀಪಾಕೇ ಸುಘೋರೇ ತು ತಿಷ್ಠತ್ಯೇವ ಹಿ ಕಲ್ಪಕಾನ್ ।
ಶ್ರುತ್ವಾ ನಿದಾಘಶ್ಚೋಥಾಯ ಪುತ್ರದಾರಾನ್ ಪ್ರದತ್ತವಾನ್ ॥ 47.10 ॥
ಸ್ವಶರೀರಂ ಚ ಪುತ್ರತ್ವೇ ದತ್ವಾ ಸಾದರಪೂರ್ವಕಂ ।
ಧನಧಾನ್ಯಂ ಚ ವಸ್ತ್ರಾದೀನ್ ದತ್ವಾಽತಿಷ್ಠತ್ ಸಮೀಪತಃ ॥ 47.11 ॥
ಗುರೋಸ್ತು ದಕ್ಷಿಣಾಂ ದತ್ವಾ ನಿದಾಘಸ್ತುಷ್ಟವಾನೃಭುಂ ।
ಸಂತುಷ್ಟೋಽಸ್ಮಿ ಮಹಾಭಾಗ ತವ ಶುಶ್ರೂಷಯಾ ಸದಾ ॥ 47.12 ॥
ಬ್ರಹ್ಮವಿಜ್ಞಾನಮಾಪ್ತೋಽಸಿ ಸುಕೃತಾರ್ಥೋ ನ ಸಂಶಯಃ ।
ಬ್ರಹ್ಮರೂಪಮಿದಂ ಚೇತಿ ನಿಶ್ಚಯಂ ಕುರು ಸರ್ವದಾ ॥ 47.13 ॥
ನಿಶ್ಚಯಾದಪರೋ ಮೋಕ್ಷೋ ನಾಸ್ತಿ ನಾಸ್ತೀತಿ ನಿಶ್ಚಿನು ।
ನಿಶ್ಚಯಂ ಕಾರಣಂ ಮೋಕ್ಷೋ ನಾನ್ಯತ್ ಕಾರಣಮಸ್ತಿ ವೈ ॥ 47.14 ॥
ಸಕಲಭುವನಸಾರಂ ಸರ್ವವೇದಾಂತಸಾರಂ
ಸಮರಸಗುರುಸಾರಂ ಸರ್ವವೇದಾರ್ಥಸಾರಂ ।
ಸಕಲಭುವನಸಾರಂ ಸಚ್ಚಿದಾನಂದಸಾರಂ
ಸಮರಸಜಯಸಾರಂ ಸರ್ವದಾ ಮೋಕ್ಷಸಾರಂ ॥ 47.15 ॥
ಸಕಲಜನನಮೋಕ್ಷಂ ಸರ್ವದಾ ತುರ್ಯಮೋಕ್ಷಂ
ಸಕಲಸುಲಭಮೋಕ್ಷಂ ಸರ್ವಸಾಮ್ರಾಜ್ಯಮೋಕ್ಷಂ ।
ವಿಷಯರಹಿತಮೋಕ್ಷಂ ವಿತ್ತಸಂಶೋಷಮೋಕ್ಷಂ
ಶ್ರವಣಮನನಮಾತ್ರಾದೇತದತ್ಯಂತಮೋಕ್ಷಂ ॥ 47.16 ॥
ತಚ್ಛುಶ್ರೂಷಾ ಚ ಭವತಃ ತಚ್ಛ್ರುತ್ವಾ ಚ ಪ್ರಪೇದಿರೇ ।
ಏವಂ ಸರ್ವವಚಃ ಶ್ರುತ್ವಾ ನಿದಾಘಋಷಿದರ್ಶಿತಂ ।
ಶುಕಾದಯೋ ಮಹಾಂತಸ್ತೇ ಪರಂ ಬ್ರಹ್ಮಮವಾಪ್ನುವನ್ ॥ 47.17 ॥
ಶ್ರುತ್ವಾ ಶಿವಜ್ಞಾನಮಿದಂ ಋಭುಸ್ತದಾ
ನಿದಾಘಮಾಹೇತ್ಥಂ ಮುನೀಂದ್ರಮಧ್ಯೇ ।
ಮುದಾ ಹಿ ತೇಽಪಿ ಶ್ರುತಿಶಬ್ದಸಾರಂ
ಶ್ರುತ್ವಾ ಪ್ರಣಮ್ಯಾಹುರತೀವ ಹರ್ಷಾತ್ ॥ 47.18 ॥
ಮುನಯಃ –
ಪಿತಾ ಮಾತಾ ಭ್ರಾತಾ ಗುರುರಸಿ ವಯಸ್ಯೋಽಥ ಹಿತಕೃತ್
ಅವಿದ್ಯಾಬ್ಧೇಃ ಪಾರಂ ಗಮಯಸಿ ಭವಾನೇವ ಶರಣಂ ।
ಬಲೇನಾಸ್ಮಾನ್ ನೀತ್ವಾ ಮಮ ವಚನಬಲೇನೈವ ಸುಗಮಂ
ಪಥಂ ಪ್ರಾಪ್ತ್ಯೈವಾರ್ಥೈಃ ಶಿವವಚನತೋಽಸ್ಮಾನ್ ಸುಖಯಸಿ ॥ 47.19 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಋಭುಕೃತಸಂಗ್ರಹೋಪದೇಶವರ್ಣನಂ ನಾಮ ಸಪ್ತಚತ್ವಾರಿಂಶೋಽಧ್ಯಾಯಃ ॥
48 ॥ ಅಷ್ಟಚತ್ವಾರಿಂಶೋಽಧ್ಯಾಯಃ ॥
ಸ್ಕಂದಃ –
ಜ್ಞಾನಾಂಗಸಾಧನಂ ವಕ್ಷ್ಯೇ ಶೃಣು ವಕ್ಷ್ಯಾಮಿ ತೇ ಹಿತಂ ।
ಯತ್ ಕೃತ್ವಾ ಜ್ಞಾನಮಾಪ್ನೋತಿ ತತ್ ಪ್ರಾದಾತ್ ಪರಮೇಷ್ಠಿನಃ ॥ 48.1 ॥
ಜೈಗೀಷವ್ಯ ಶೃಣುಷ್ವೈತತ್ ಸಾವಧಾನೇನ ಚೇತಸಾ ।
ಪ್ರಥಮಂ ವೇದಸಂಪ್ರೋಕ್ತಂ ಕರ್ಮಾಚರಣಮಿಷ್ಯತೇ ॥ 48.2 ॥
ಉಪನೀತೋ ದ್ವಿಜೋ ವಾಪಿ ವೈಶ್ಯಃ ಕ್ಷತ್ರಿಯ ಏವ ವಾ ।
ಅಗ್ನಿರಿತ್ಯಾದಿಭಿರ್ಮಂತ್ರೈರ್ಭಸ್ಮಧೃಕ್ ಪೂಯತೇ ತ್ವಘೈಃ ॥ 48.3 ॥
ತ್ರಿಯಾಯುಷೈಸ್ತ್ರ್ಯಂಬಕೈಶ್ಚ ತ್ರಿಪುಂಡ್ರಂ ಭಸ್ಮನಾಽಽಚರೇತ್ ।
ಲಿಂಗಾರ್ಚನಪರೋ ನಿತ್ಯಂ ರುದ್ರಾಕ್ಷಾನ್ ಧಾರಯನ್ ಕ್ರಮೈಃ ॥ 48.4 ॥
ಕಂಠೇ ಬಾಹ್ವೋರ್ವಕ್ಷಸೀ ಚ ಮಾಲಾಭಿಃ ಶಿರಸಾ ತಥಾ ।
ತ್ರಿಪುಂಡ್ರವದ್ಧಾರಯೇತ ರುದ್ರಾಕ್ಷಾನ್ ಕ್ರಮಶೋ ಮುನೇ ॥ 48.5 ॥
ಏಕಾನನಂ ದ್ವಿವಕ್ತ್ರಂ ವಾ ತ್ರಿವಕ್ತ್ರಂ ಚತುರಾಸ್ಯಕಂ ।
ಪಂಚವಕ್ತ್ರಂ ಚ ಷಟ್ ಸಪ್ತ ತಥಾಷ್ಟದಶಕಂ ನವ ॥ 48.6 ॥
ಏಕಾದಶಂ ದ್ವಾದಶಂ ವಾ ತಥೋರ್ಧ್ವಂ ಧಾರಯೇತ್ ಕ್ರಮಾತ್ ।
ಭಸ್ಮಧಾರಣಮಾತ್ರೇಣ ಪ್ರಸೀದತಿ ಮಹೇಶ್ವರಃ ॥ 48.7 ॥
ರುದ್ರಾಕ್ಷಧಾರಣಾದೇವ ನರೋ ರುದ್ರತ್ವಮಾಪ್ನುಯಾತ್ ।
ಭಸ್ಮರುದ್ರಾಕ್ಷಧೃಙ್ಮರ್ತ್ಯೋ ಜ್ಞಾನಾಂಗೀ ಭವತಿ ಪ್ರಿಯಃ ॥ 48.8 ॥
ರುದ್ರಾಧ್ಯಾಯೀ ಭಸ್ಮನಿಷ್ಠಃ ಪಂಚಾಕ್ಷರಜಪಾಧರಃ ।
ಭಸ್ಮೋದ್ಧೂಲಿತದೇಹೋಽಯಂ ಶ್ರೀರುದ್ರಂ ಪ್ರಜಪನ್ ದ್ವಿಜಃ ॥ 48.9 ॥
ಸರ್ವಪಾಪೈರ್ವಿಮುಕ್ತಶ್ಚ ಜ್ಞಾನನಿಷ್ಠೋ ಭವೇನ್ಮುನೇ ।
ಭಸ್ಮಸಂಛನ್ನಸರ್ವಾಂಗೋ ಭಸ್ಮಫಾಲತ್ರಿಪುಂಡ್ರಕಃ ॥ 48.10 ॥
ವೇದಮೌಲಿಜವಾಕ್ಯೇಷು ವಿಚಾರಾಧಿಕೃತೋ ಭವೇತ್ ।
ನಾನ್ಯಪುಂಡ್ರಧರೋ ವಿಪ್ರೋ ಯತಿರ್ವಾ ವಿಪ್ರಸತ್ತಮ ॥ 48.11 ॥
ಶಮಾದಿನಿಯಮೋಪೇತಃ ಕ್ಷಮಾಯುಕ್ತೋಽಪ್ಯಸಂಸ್ಕೃತಃ ।
ಶಿರೋವ್ರತಮಿದಂ ಪ್ರೋಕ್ತಂ ಭಸ್ಮಧಾರಣಮೇವ ಹಿ ॥ 48.12 ॥
ಶಿರೋವ್ರತಂ ಚ ವಿಧಿವದ್ಯೈಶ್ಚೀರ್ಣಂ ಮುನಿಸತ್ತಮ ।
ತೇಷಾಮೇವ ಬ್ರಹ್ಮವಿದ್ಯಾಂ ವದೇತ ಗುರುರಾಸ್ತಿಕಃ ॥ 48.13 ॥
ಶಾಂಭವಾ ಏವ ವೇದೇಷು ನಿಷ್ಠಾ ನಷ್ಟಾಶುಭಾಃ ಪರಂ ।
ಶಿವಪ್ರಸಾದಸಂಪನ್ನೋ ಭಸ್ಮರುದ್ರಾಕ್ಷಧಾರಕಃ ॥ 48.14 ॥
ರುದ್ರಾಧ್ಯಾಯಜಪಾಸಕ್ತಃ ಪಂಚಾಕ್ಷರಪರಾಯಣಃ ।
ಸ ಏವ ವೇದವೇದಾಂತಶ್ರವಣೇಽಧಿಕೃತೋ ಭವೇತ್ ॥ 48.15 ॥
ನಾನ್ಯಪುಂಡ್ರಧರೋ ವಿಪ್ರಃ ಕೃತ್ವಾಪಿ ಶ್ರವಣಂ ಬಹು ।
ನೈವ ಲಭ್ಯೇತ ತದ್ಜ್ಞಾನಂ ಪ್ರಸಾದೇನ ವಿನೇಶಿತುಃ ॥ 48.16 ॥
ಪ್ರಸಾದಜನಕಂ ಶಂಭೋರ್ಭಸ್ಮಧಾರಣಮೇವ ಹಿ ।
ಶಿವಪ್ರಸಾದಹೀನಾನಾಂ ಜ್ಞಾನಂ ನೈವೋಪಜಾಯತೇ ॥ 48.17 ॥
ಪ್ರಸಾದೇ ಸತಿ ದೇವಸ್ಯ ವಿಜ್ಞಾನಸ್ಫುರಣಂ ಭವೇತ್ ।
ರುದ್ರಾಧ್ಯಾಯಜಾಪಿನಾಂ ತು ಭಸ್ಮಧಾರಣಪೂರ್ವಕಂ ॥ 48.18 ॥
ಪ್ರಸಾದೋ ಜಾಯತೇ ಶಂಭೋಃ ಪುನರಾವೃತ್ತಿವರ್ಜಿತಃ ।
ಪ್ರಸಾದೇ ಸತಿ ದೇವಸ್ಯ ವೇದಾಂತಸ್ಫುರಣಂ ಭವೇತ್ ॥ 48.19 ॥
ತಸ್ಯೈವಾಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ ।
ಪಂಚಾಕ್ಷರಜಪಾದೇವ ಪಂಚಾಸ್ಯಧ್ಯಾನಪೂರ್ವಕಂ ॥ 48.20 ॥
ತಸ್ಯೈವ ಭವತಿ ಜ್ಞಾನಂ ಶಿವಪ್ರೋಕ್ತಮಿದಂ ಧ್ರುವಂ ।
ಸರ್ವಂ ಶಿವಾತ್ಮಕಂ ಭಾತಿ ಜಗದೇತತ್ ಚರಾಚರಂ ॥ 48.21 ॥
ಸ ಪ್ರಸಾದೋ ಮಹೇಶಸ್ಯ ವಿಜ್ಞೇಯಃ ಶಾಂಭವೋತ್ತಮೈಃ ।
ಶಿವಲಿಂಗಾರ್ಚನಾದೇವ ಪ್ರಸಾದಃ ಶಾಂಭವೋತ್ತಮೇ ॥ 48.22 ॥
ನಿಯಮಾದ್ಬಿಲ್ವಪತ್ರೈಶ್ಚ ಭಸ್ಮಧಾರಣಪೂರ್ವಕಂ ।
ಪ್ರಸಾದೋ ಜಾಯತೇ ಶಂಭೋಃ ಸಾಕ್ಷಾದ್ಜ್ಞಾನಪ್ರಕಾಶಕಃ ॥ 48.23 ॥
ಶಿವಕ್ಷೇತ್ರನಿವಾಸೇನ ಜ್ಞಾನಂ ಸಮ್ಯಕ್ ದೃಢಂ ಭವೇತ್ ।
ಶಿವಕ್ಷೇತ್ರನಿವಾಸೇ ತು ಭಸ್ಮಧಾರ್ಯಧಿಕಾರವಾನ್ ॥ 48.24 ॥
ನಕ್ತಾಶನಾರ್ಚನಾದೇವ ಪ್ರೀಯೇತ ಭಗವಾನ್ ಭವಃ ।
ಪ್ರದೋಷಪೂಜನಂ ಶಂಭೋಃ ಪ್ರಸಾದಜನಕಂ ಪರಂ ॥ 48.25 ॥
ಸೋಮವಾರೇ ನಿಶೀಥೇಷು ಪೂಜನಂ ಪ್ರಿಯಮೀಶಿತುಃ ।
ಭೂತಾಯಾಂ ಭೂತನಾಥಸ್ಯ ಪೂಜನಂ ಪರಮಂ ಪ್ರಿಯಂ ॥ 48.26 ॥
ಶಿವಶಬ್ದೋಚ್ಚಾರಣಂ ಚ ಪ್ರಸಾದಜನಕಂ ಮಹತ್ ।
ಜ್ಞಾನಾಂಗಸಾಧನೇಷ್ವೇವಂ ಶಿವಭಕ್ತಾರ್ಚನಂ ಮಹತ್ ॥ 48.27 ॥
ಭಕ್ತಾನಾಮರ್ಚನಾದೇವ ಶಿವಃ ಪ್ರೀತೋ ಭವಿಷ್ಯತಿ ।
ಇತ್ಯೇತತ್ತಂ ಸಮಾಸೇನ ಜ್ಞಾನಾಂಗಂ ಕಥಿತಂ ಮಯಾ ।
ಅಕೈತವೇನ ಭಾವೇನ ಶ್ರವಣೀಯೋ ಮಹೇಶ್ವರಃ ॥ 48.28 ॥
ಸೂತಃ –
ಯಃ ಕೋಽಪಿ ಪ್ರಸಭಂ ಪ್ರದೋಷಸಮಯೇ ಬಿಲ್ವೀದಲಾಲಂಕೃತಂ
ಲಿಂಗಂ ತುಂಗಮಪಾರಪುಣ್ಯವಿಭವೈಃ ಪಶ್ಯೇದಥಾರ್ಚೇತ ವಾ ।
ಪ್ರಾಪ್ತಂ ರಾಜ್ಯಮವಾಪ್ಯ ಕಾಮಹೃದಯಸ್ತುಷ್ಯೇದಕಾಮೋ ಯದಿ
ಮುಕ್ತಿದ್ವಾರಮಪಾವೃತಂ ಸ ತು ಲಭೇತ್ ಶಂಭೋಃ ಕಟಾಕ್ಷಾಂಕುರೈಃ ॥ 48.29 ॥
ಅಚಲಾತುಲರಾಜಕನ್ಯಕಾಕುಚಲೀಲಾಮಲಬಾಹುಜಾಲಮೀಶಂ ।
ಭಜತಾಮನಲಾಕ್ಷಿಪಾದಪದ್ಮಂ ಭವಲೀಲಂ ನ ಭವೇತ ಚಿತ್ತಬಾಲಂ ॥ 48.30 ॥
ಭಸ್ಮತ್ರಿಪುಂಡ್ರರಚಿತಾಂಗಕಬಾಹುಫಾಲ-
ರುದ್ರಾಕ್ಷಜಾಲಕವಚಾಃ ಶ್ರುತಿಸೂಕ್ತಿಮಾಲಾಃ ।
ವೇದೋರುರತ್ನಪದಕಾಂಕಿತಶಂಭುನಾಮ-
ಲೋಲಾ ಹಿ ಶಾಂಭವವರಾಃ ಪರಿಶೀಲಯಂತಿ ॥ 48.31 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಸ್ಕಂದಕೃತಶಿವವ್ರತೋಪದೇಶವರ್ಣನಂ ನಾಮ ಅಷ್ಟಚತ್ವಾರಿಂಶೋಽಧ್ಯಾಯಃ ॥
49 ॥ ಏಕೋನಪಂಚಾಶೋಽಧ್ಯಾಯಃ ॥
ಸ್ಕಂದಃ –
ಪುರಾ ಮಗಧದೇಶೀಯೋ ಬ್ರಾಹ್ಮಣೋ ವೇದಪಾರಗಃ ।
ಉಚಥ್ಯತನಯೋ ವಾಗ್ಮೀ ವೇದಾರ್ಥಪ್ರವಣೇ ಧೃತಃ ॥ 49.1 ॥
ನಾಮ್ನಾ ಸುದರ್ಶನೋ ವಿಪ್ರಾನ್ ಪಾಠಯನ್ ಶಾಸ್ತ್ರಮುತ್ತಮಂ ।
ವೇದಾಂತಪರಯಾ ಭಕ್ತ್ಯಾ ವರ್ಣಾಶ್ರಮರತಃ ಸದಾ ॥ 49.2 ॥
ಮೋಕ್ಷಮಿಚ್ಛೇದಪಿ ಸದಾ ವಿಪ್ರೋಽಪಿ ಚ ಜನಾರ್ದನಾತ್ ।
ವಿಷ್ಣುಪೂಜಾಪರೋ ನಿತ್ಯಂ ವಿಷ್ಣುಕ್ಷೇತ್ರೇಷು ಸಂವಸನ್ ॥ 49.3 ॥
ಗೋಪೀಚಂದನಫಾಲೋಸೌ ತುಲಸ್ಯೈವಾರ್ಚಯದ್ಧರಿಂ ।
ಉವಾಸ ನಿಯತಂ ವಿಪ್ರೋ ವಿಷ್ಣುಧ್ಯಾನಪರಾಯಣಃ ॥ 49.4 ॥
ದಶವರ್ಷಮಿದಂ ತಸ್ಯ ಕೃತ್ಯಂ ದೃಷ್ಟ್ವಾ ಜನಾರ್ದನಃ ।
ಮೋಕ್ಷೇಚ್ಛೋರಾಜುಹಾವೈನಂ ಪುರತೋದ್ಭೂಯ ತಂ ದ್ವಿಜಂ ॥ 49.5 ॥
ವಿಷ್ಣುಃ –
ಔಚಥ್ಯ ಮುನಿಶಾರ್ದೂಲ ತಪಸ್ಯಭಿರತಃ ಸದಾ ।
ವೃಣು ಕಾಮಂ ದದಾಮ್ಯೇವ ವಿನಾ ಜ್ಞಾನಂ ದ್ವಿಜೋತ್ತಮ ॥ 49.6 ॥
ಸೂತಃ –
ಇತಿ ವಿಷ್ಣೋರ್ಗಿರಂ ಶ್ರುತ್ವಾ ವಿಪ್ರಃ ಕಿಂಚಿದ್ಭಯಾನ್ವಿತಃ ।
ಪ್ರಣಿಪತ್ಯಾಹ ತಂ ವಿಷ್ಣುಂ ಸ್ತುವನ್ನಾರಾಯಣೇತಿ ತಂ ॥ 49.7 ॥
ಸುದರ್ಶನಃ –
ವಿಷ್ಣೋ ಜಿಷ್ಣೋ ನಮಸ್ತೇಽಸ್ತು ಶಂಖಚಕ್ರಗದಾಧರ ।
ತ್ವತ್ಪಾದನಲಿನಂ ಪ್ರಾಪ್ತೋ ಜ್ಞಾನಾಯಾನರ್ಹಣಃ ಕಿಮು ॥ 49.8 ॥
ಕಿಮನ್ಯೈರ್ಧರ್ಮಕಾಮಾರ್ಥೈರ್ನಶ್ವರೈರಿಹ ಶಂಖಭೃತ್ ।
ಇತ್ಯುಕ್ತಂ ತದ್ವಚಃ ಶ್ರುತ್ವಾ ವಿಷ್ಣು ಪ್ರಾಹ ಸುದರ್ಶನಂ ॥ 49.9 ॥
ವಿಷ್ಣುಃ –
ಸುದರ್ಶನ ಶೃಣುಷ್ವೈತನ್ಮತ್ತೋ ನಾನ್ಯಮನಾ ದ್ವಿಜ ।
ವದಾಮಿ ತೇ ಹಿತಂ ಸತ್ಯಂ ಮಯಾ ಪ್ರಾಪ್ತಂ ಯಥಾ ತವ ॥ 49.10 ॥
ಮದರ್ಚನೇನ ಧ್ಯಾನೇನ ಮೋಕ್ಷೇಚ್ಛಾ ಜಾಯತೇ ನೃಣಾಂ ।
ಮೋಕ್ಷದಾತಾ ಮಹಾದೇವೋ ಜ್ಞಾನವಿಜ್ಞಾನದಾಯಕಃ ॥ 49.11 ॥
ತದರ್ಚನೇನ ಸಂಪ್ರಾಪ್ತಂ ಮಯಾ ಪೂರ್ವಂ ಸುದರ್ಶನಂ ।
ಸಹಸ್ರಾರಂ ದೈತ್ಯಹಂತೃ ಸಾಕ್ಷಾತ್ ತ್ರ್ಯಕ್ಷಪ್ರಪೂಜಯಾ ॥ 49.12 ॥
ತಮಾರಾಧಯ ಯತ್ನೇನ ಭಸ್ಮಧಾರಣಪೂರ್ವಕಂ ।
ಅಗ್ನಿರಿತ್ಯಾದಿಭಿರ್ಮಂತ್ರೈಸ್ತ್ರಿಯಾಯುಷತ್ರಿಪುಂಡ್ರಕೈಃ ॥ 49.13 ॥
ರುದ್ರಾಕ್ಷಧಾರಕೋ ನಿತ್ಯಂ ರುದ್ರಪಂಚಾಕ್ಷರಾದರಃ ।
ಶಿವಲಿಂಗಂ ಬಿಲ್ವಪತ್ರೈಃ ಪೂಜಯನ್ ಜ್ಞಾನವಾನ್ ಭವ ॥ 49.14 ॥
ವಸನ್ ಕ್ಷೇತ್ರೇ ಮಹೇಶಸ್ಯ ಸ್ನಾಹಿ ತೀರ್ಥೇ ಚ ಶಾಂಕರೇ ।
ಅಹಂ ಬ್ರಹ್ಮಾದಯೋ ದೇವಾಃ ಪೂಜಯೈವ ಪಿನಾಕಿನಃ ॥ 49.15 ॥
ಬಲಿನಃ ಶಿವಲಿಂಗಸ್ಯ ಪೂಜಯಾ ವಿಪ್ರಸತ್ತಮ ।
ಯಸ್ಯ ಫಾಲತಲಂ ಮೇಽದ್ಯ ತ್ರಿಪುಂಡ್ರಪರಿಚಿನ್ಹಿತಂ ॥ 49.16 ॥
ಬ್ರಹ್ಮೇಂದ್ರದೇವಮುನಿಭಿಸ್ತ್ರಿಪುಂಡ್ರಂ ಭಸ್ಮನಾ ಧೃತಂ ।
ಪಶ್ಯ ವಕ್ಷಸಿ ಬಾಹ್ವೋರ್ಮೇ ರುದ್ರಾಕ್ಷಾಣಾಂ ಸ್ರಜಂ ಶುಭಾಂ ॥ 49.17 ॥
ಪಂಚಾಕ್ಷರಜಪಾಸಕ್ತೋ ರುದ್ರಾಧ್ಯಾಯಪರಾಯಣಃ ।
ತ್ರಿಕಾಲಮರ್ಚಯಾಮೀಶಂ ಬಿಲ್ವಪತ್ರೈರಹಂ ಶಿವಂ ॥ 49.18 ॥
ಕಮಲಾ ವಿಮಲಾ ನಿತ್ಯಂ ಕೋಮಲೈರ್ಬಿಲ್ವಪಲ್ಲವೈಃ ।
ಪೂಜಯತ್ಯನಿಶಂ ಲಿಂಗೇ ತಥಾ ಬ್ರಹ್ಮಾದಯಃ ಸುರಾಃ ॥ 49.19 ॥
ಮುನಯೋ ಮನವೋಽಪ್ಯೇವಂ ತಥಾನ್ಯೇ ದ್ವಿಜಸತ್ತಮಾಃ ।
ನೃಪಾಸುರಾಸ್ತಥಾ ದೈತ್ಯಾ ಬಲಿನಃ ಶಿವಪೂಜಯಾ ॥ 49.20 ॥
ಜ್ಞಾನಂ ಮೋಕ್ಷಸ್ತಥಾ ಭಾಗ್ಯಂ ಲಭ್ಯತೇ ಶಂಕರಾರ್ಚನಾತ್ ।
ತಸ್ಮಾತ್ ತ್ವಮಪಿ ಭಕ್ತ್ಯೈವ ಸಮಾರಾಧಯ ಶಂಕರಂ ॥ 49.21 ॥
ಪಶವೋ ವಿಷ್ಣುವಿಧಯಸ್ತಥಾನ್ಯೇ ಮುನಯಃ ಸುರಾಃ ।
ಸರ್ವೇಷಾಂ ಪತಿರೀಶಾನಸ್ತತ್ಪ್ರಸಾದಾದ್ವಿಮುಕ್ತಿಭಾಕ್ ॥ 49.22 ॥
ಪ್ರಸಾದಜನಕಂ ತಸ್ಯ ಭಸ್ಮಧಾರಣಮೇವ ಹಿ ।
ಪ್ರಸಾದಜನಕಂ ತಸ್ಯ ಮುನೇ ರುದ್ರಾಕ್ಷಧಾರಣಂ ॥ 49.23 ॥
ಪ್ರಸಾದಜನಕಸ್ತಸ್ಯ ರುದ್ರಾಧ್ಯಾಯಜಪಃ ಸದಾ ।
ಪ್ರಸಾದಜನಕಸ್ತಸ್ಯ ಪಂಚಾಕ್ಷರಜಪೋ ದ್ವಿಜ ॥ 49.24 ॥
ಪ್ರಸಾದಜನಕಂ ತಸ್ಯ ಶಿವಲಿಂಗೈಕಪೂಜನಂ ।
ಪ್ರಸಾದೇ ಶಾಂಭವೇ ಜಾತೇ ಭುಕ್ತಿಮುಕ್ತೀ ಕರೇ ಸ್ಥಿತೇ ॥ 49.25 ॥
ತಸ್ಯ ಭಕ್ತ್ಯೈವ ಸರ್ವೇಷಾಂ ಮೋಚನಂ ಭವಪಾಶತಃ ।
ತಸ್ಯ ಪ್ರೀತಿಕರಂ ಸಾಕ್ಷಾದ್ಬಿಲ್ವೈರ್ಲಿಂಗಸ್ಯ ಪೂಜನಂ ॥ 49.26 ॥
ತಸ್ಯ ಪ್ರೀತಿಕರಂ ಸಾಕ್ಷಾಚ್ಛಿವಕ್ಷೇತ್ರೇಷು ವರ್ತನಂ ।
ತಸ್ಯ ಪ್ರೀತಿಕರಂ ಸಾಕ್ಷಾತ್ ಶಿವತೀರ್ಥನಿಷೇವಣಂ ॥ 49.27 ॥
ತಸ್ಯ ಪ್ರೀತಿಕರಂ ಸಾಕ್ಷಾತ್ ಭಸ್ಮರುದ್ರಾಕ್ಷಧಾರಣಂ ।
ತಸ್ಯ ಪ್ರೀತಿಕರಂ ಸಾಕ್ಷಾತ್ ಪ್ರದೋಷೇ ಶಿವಪೂಜನಂ ॥ 49.28 ॥
ತಸ್ಯ ಪ್ರೀತಿಕರಂ ಸಾಕ್ಷಾದ್ ರುದ್ರಪಂಚಾಕ್ಷರಾವೃತಿಃ ।
ತಸ್ಯ ಪ್ರೀತಿಕರಂ ಸಾಕ್ಷಾಚ್ಛಿವಭಕ್ತಜನಾರ್ಚನಂ ॥ 49.29 ॥
ತಸ್ಯ ಪ್ರೀತಿಕರಂ ಸಾಕ್ಷಾತ್ ಸೋಮೇ ಸಾಯಂತನಾರ್ಚನಂ ।
ತಸ್ಯ ಪ್ರೀತಿಕರಂ ಸಾಕ್ಷಾತ್ ತನ್ನಿರ್ಮಾಲ್ಯೈಕಭೋಜನಂ ॥ 49.30 ॥
ತಸ್ಯ ಪ್ರೀತಿಕರಂ ಸಾಕ್ಷಾದ್ ಅಷ್ಟಮೀಷ್ವರ್ಚನಂ ನಿಶಿ ।
ತಸ್ಯ ಪ್ರೀತಿಕರಂ ಸಾಕ್ಷಾತ್ ಚತುರ್ದಶ್ಯರ್ಚನಂ ನಿಶಿ ॥ 49.31 ॥
ತಸ್ಯ ಪ್ರೀತಿಕರಂ ಸಾಕ್ಷಾತ್ ತನ್ನಾಮ್ನಾಂ ಸ್ಮೃತಿರೇವ ಹಿ ।
ಏತಾವಾನೇನ ಧರ್ಮೋ ಹಿ ಶಂಭೋಃ ಪ್ರಿಯಕರೋ ಮಹಾನ್ ॥ 49.32 ॥
ಅನ್ಯದಭ್ಯುದಯಂ ವಿಪ್ರ ಶ್ರುತಿಸ್ಮೃತಿಷು ಕೀರ್ತಿತಂ ।
ಧರ್ಮೋ ವರ್ಣಾಶ್ರಮಪ್ರೋಕ್ತೋ ಮುನಿಭಿಃ ಕಥಿತೋ ಮುನೇ ॥ 49.33 ॥
ಅವಿಮುಕ್ತೇ ವಿಶೇಷೇಣ ಶಿವೋ ನಿತ್ಯಂ ಪ್ರಕಾಶತೇ ।
ತಸ್ಮಾತ್ ಕಾಶೀತಿ ತತ್ ಪ್ರೋಕ್ತಂ ಯತೋ ಹೀಶಃ ಪ್ರಕಾಶತೇ ॥ 49.34 ॥
ತತ್ರೈವಾಮರಣಂ ತಿಷ್ಠೇದಿತಿ ಜಾಬಾಲಿಕೀ ಶ್ರುತಿಃ ।
ತತ್ರ ವಿಶ್ವೇಶ್ವರೇ ಲಿಂಗೇ ನಿತ್ಯಂ ಬ್ರಹ್ಮ ಪ್ರಕಾಶತೇ ॥ 49.35 ॥
ತತ್ರಾನ್ನಪೂರ್ಣಾ ಸರ್ವೇಷಾಂ ಭುಕ್ತ್ಯನ್ನಂ ಸಂಪ್ರಯಚ್ಛತಿ ।
ತತ್ರಾಸ್ತಿ ಮಣಿಕರ್ಣಾಖ್ಯಂ ಮಣಿಕುಂಡಂ ವಿನಿರ್ಮಿತಂ ॥ 49.36 ॥
ಜ್ಞಾನೋದಯೋಽಪಿ ತತ್ರಾಸ್ತಿ ಸರ್ವೇಷಾಂ ಜ್ಞಾನದಾಯಕಃ ।
ತತ್ರ ಯಾಹಿ ಮಯಾ ಸಾರ್ಧಂ ತತ್ರೈವ ವಸ ವೈ ಮುನೇ ॥ 49.37 ॥
ತತ್ರಾಂತೇ ಮೋಕ್ಷದಂ ಜ್ಞಾನಂ ದದಾತೀಶ್ವರ ಏವ ಹಿ ।
ಇತ್ಯುಕ್ತ್ವಾ ತೇನ ವಿಪ್ರೇಣ ಯಯೌ ಕಾಶೀಂ ಹರಿಃ ಸ್ವಯಂ ॥ 49.38 ॥
ಸ್ನಾತ್ವಾ ತೀರ್ಥೇ ಚಕ್ರಸಂಜ್ಞೇ ಜ್ಞಾನವಾಪ್ಯಾಂ ಹರಿದ್ವಿಜಃ ।
ತಂ ದ್ವಿಜಂ ಸ್ನಾಪಯಾಮಾಸ ಭಸ್ಮನಾಪಾದಮಸ್ತಕಂ ॥ 49.39 ॥
ಧೃತತ್ರಿಪುಂಡ್ರರುದ್ರಾಕ್ಷಂ ಕೃತ್ವಾ ತಂ ಚ ಸುದರ್ಶನಂ ।
ಪೂಜಯಚ್ಚಾಥ ವಿಶ್ವೇಶಂ ಪೂಜಯಾಮಾಸ ಚ ದ್ವಿಜಾನ್ ॥ 49.40 ॥
ಬಿಲ್ವೈರ್ಗಂಧಾಕ್ಷತೈರ್ದೀಪೈರ್ನೈವೇದ್ಯೈಶ್ಚ ಮನೋಹರೈಃ ।
ತುಷ್ಟಾವ ಪ್ರಣಿಪತ್ಯೈವಂ ಸ ದ್ವಿಜೋ ಮಧುಸೂದನಃ ॥ 49.41 ॥
ಸುದರ್ಶನವಿಷ್ಣೂ –
ಭಜ ಭಜ ಭಸಿತಾನಲೋಜ್ವಲಾಕ್ಷಂ
ಭುಜಗಾಭೋಗಭುಜಂಗಸಂಗಹಸ್ತಂ ।
ಭವಭೀಮಮಹೋಗ್ರರುದ್ರಮೀಡ್ಯಂ
ಭವಭರ್ಜಕತರ್ಜಕಂ ಮಹೈನಸಾಂ ॥ 49.42 ॥
ವೇದಘೋಷಭಟಕಾಟಕಾವಧೃಕ್ ದೇಹದಾಹದಹನಾಮಲ ಕಾಲ ।
ಜೂಟಕೋಟಿಸುಜಟಾತಟಿದುದ್ಯದ್ರಾಗರಂಜಿತಟಿನೀಶಶಿಮೌಲೇ ॥ 49.43 ॥
ಶಂಬರಾಂಕವರಭೂಷ ಪಾಹಿ ಮಾಮಂಬರಾಂತರಚರಸ್ಫುಟವಾಹ ।
ವಾರಿಜಾದ್ಯಘನಘೋಷ ಶಂಕರ ತ್ರಾಹಿ ವಾರಿಜಭವೇಡ್ಯ ಮಹೇಶ ॥ 49.44 ॥
ಮದಗಜವರಕೃತ್ತಿವಾಸ ಶಂಭೋ
ಮಧುಮದನಾಕ್ಷಿಸರೋರುಹಾರ್ಚ್ಯಪಾದ ।
ಯಮಮದದಮನಾಂಧಶಿಕ್ಷ ಶಂಭೋ
ಪುರಹರ ಪಾಹಿ ದಯಾಕಟಾಕ್ಷಸಾರೈಃ ॥ 49.45 ॥
ಅಪಾಂ ಪುಷ್ಪಂ ಮೌಲೌ ಹಿಮಭಯಹರಃ ಫಾಲನಯನಃ
ಜಟಾಜೂಟೇ ಗಂಗಾಽಮ್ಬುಜವಿಕಸನಃ ಸವ್ಯನಯನಃ ।
ಗರಂ ಕಂಠೇ ಯಸ್ಯ ತ್ರಿಭುವನಗುರೋಃ ಶಂಬರಹರ
ಮತಂಗೋದ್ಯತ್ಕೃತ್ತೇರ್ಭವಹರಣಪಾದಾಬ್ಜಭಜನಂ ॥ 49.46 ॥
ಶ್ರೀಬಿಲ್ವಮೂಲಶಿತಿಕಂಠಮಹೇಶಲಿಂಗಂ
ಬಿಲ್ವಾಂಬುಜೋತ್ತಮವರೈಃ ಪರಿಪೂಜ್ಯ ಭಕ್ತ್ಯಾ ।
ಸ್ತಂಬೇರಮಾಂಗವದನೋತ್ತಮಸಂಗಭಂಗ
ರಾಜದ್ವಿಷಾಂಗಪರಿಸಂಗಮಹೇಶಶಾಂಗಂ ॥ 49.47 ॥
ಯೋ ಗೌರೀರಮಣಾರ್ಚನೋದ್ಯತಮತಿರ್ಭೂಯೋ ಭವೇಚ್ಛಾಂಭವೋ
ಭಕ್ತೋ ಜನ್ಮಪರಂಪರಾಸು ತು ಭವೇನ್ಮುಕ್ತೋಽಥ ಮುಕ್ತ್ಯಂಗನಾ-
ಕಾಂತಸ್ವಾಂತನಿತಾಂತಶಾಂತಹೃದಯೇ ಕಾರ್ತಾಂತವಾರ್ತೋಜ್ಝಿತಃ ।
ವಿಷ್ಣುಬ್ರಹ್ಮಸುರೇಂದ್ರರಂಜಿತಮುಮಾಕಾಂತಾಂಘ್ರಿಪಂಕೇರುಹ-
ಧ್ಯಾನಾನಂದನಿಮಗ್ನಸರ್ವಹೃದಯಃ ಕಿಂಚಿನ್ನ ಜಾನಾತ್ಯಪಿ ॥ 49.48 ॥
ಕಾಮಾರಾತಿಪದಾಂಬುಜಾರ್ಚನರತಃ ಪಾಪಾನುತಾಪಾಧಿಕ-
ವ್ಯಾಪಾರಪ್ರವಣಪ್ರಕೀರ್ಣಮನಸಾ ಪುಣ್ಯೈರಗಣ್ಯೈರಪಿ ।
ನೋ ದೂಯೇತ ವಿಶೇಷಸಂತತಿಮಹಾಸಾರಾನುಕಾರಾದರಾ-
ದಾರಾಗ್ರಾಹಕುಮಾರಮಾರಸುಶರಾದ್ಯಾಘಾತಭೀತೈರಪಿ ॥ 49.49 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ವಿಷ್ಣೂಚಥ್ಯಸಂವಾದೇ
ಶಿವಸ್ಯ ಜ್ಞಾನದಾತೃತ್ವನಿರೂಪಣಂ ನಾಮ ಏಕೋನಪಂಚಾಶೋಽಧ್ಯಾಯಃ ॥
50 ॥ ಪಂಚಾಶೋಽಧ್ಯಾಯಃ ॥
ಸ್ಕಂದಃ –
ವಿಷ್ಣುಸ್ತವಾಂತೇ ವಿಪ್ರೋಽಸೌ ಸುದರ್ಶನಸಮಾಹ್ವಯಃ ।
ಸ್ನಾತ್ವಾಽಥ ಮಣಿಕರ್ಣ್ಯಾಂ ಸ ಭಸ್ಮರುದ್ರಾಕ್ಷಭೂಷಣಃ ॥ 50.1 ॥
ಸಂಜಪನ್ ಶತರುದ್ರೀಯಂ ಪಂಚಾಕ್ಷರಪರಾಯಣಃ ।
ಸಂಪಾದ್ಯ ಬಿಲ್ವಪತ್ರಾಣಿ ಕಮಲಾನ್ಯಮಲಾನ್ಯಪಿ ॥ 50.2 ॥
ಗಂಧಾಕ್ಷತೈರ್ಧೂಪದೀಪೈರ್ನೈವೇದ್ಯೈರ್ವಿವಿಧೈರಪಿ ।
ವಿಷ್ಣೂಪದಿಷ್ಟಮಾರ್ಗೇಣ ನಿತ್ಯಮಂತರ್ಗೃಹಸ್ಯ ಹಿ ॥ 50.3 ॥
ಪ್ರದಕ್ಷಿಣಂ ಚಕಾರಾಸೌ ಲಿಂಗಾನ್ಯಭ್ಯರ್ಚಯಂಸ್ತಥಾ ।
ವಿಶ್ವೇಶ್ವರಾವಿಮುಕ್ತೇಶೌ ವೀರೇಶಂ ಚ ತ್ರಿಲೋಚನಂ ॥ 50.4 ॥
ಕೃತ್ತಿವಾಸಂ ವೃದ್ಧಕಾಲೇ ಕೇದಾರಂ ಶೂಲಟಂಕಕಂ ।
ರತ್ನೇಶಂ ಭಾರಭೂತೇಶಂ ಚಂದ್ರೇಶಂ ಸಿದ್ಧಕೇಶ್ವರಂ ॥ 50.5 ॥
ಘಂಟಾಕರ್ಣೇಶ್ವರಂ ಚೈವ ನಾರದೇಶಂ ಯಮೇಶ್ವರಂ ।
ಪುಲಸ್ತಿಪುಲಹೇಶಂ ಚ ವಿಕರ್ಣೇಶಂ ಫಲೇಶ್ವರಂ ॥ 50.6 ॥
ಕದ್ರುದ್ರೇಶಮಖಂಡೇಶಂ ಕೇತುಮಾಲಿಂ ಗಭಸ್ತಿಕಂ ।
ಯಮುನೇಶಂ ವರ್ಣಕೇಶಂ ಭದ್ರೇಶಂ ಜ್ಯೇಷ್ಠಶಂಕರಂ ॥ 50.7 ॥
ನಂದಿಕೇಶಂ ಚ ರಾಮೇಶಂ ಕರಮರ್ದೇಶ್ವರಂ ತಥಾ ।
ಆವರ್ದೇಶಂ ಮತಂಗೇಶಂ ವಾಸುಕೀಶಂ ದ್ರುತೀಶ್ವರಂ ॥ 50.8 ॥
ಸೂರ್ಯೇಶಮರ್ಯಮೇಶಂ ಚ ತೂಣೀಶಂ ಗಾಲವೇಶ್ವರಂ ।
ಕಣ್ವಕಾತ್ಯಾಯನೇಶಂ ಚ ಚಂದ್ರಚೂಡೇಶ್ವರಂ ತಥಾ ॥ 50.9 ॥
ಉದಾವರ್ತೇಶ್ವರಂ ಚೈವ ತೃಣಜ್ಯೋತೀಶ್ವರಂ ಸದಾ ।
ಕಂಕಣೇಶಂ ತಂಕಣೇಶಂ ಸ್ಕಂದೇಶಂ ತಾರಕೇಶ್ವರಂ ॥ 50.10 ॥
ಜಂಬುಕೇಶಂ ಚ ಜ್ಞಾನೇಶಂ ನಂದೀಶಂ ಗಣಪೇಶ್ವರಂ ।
ಏತಾನ್ಯಂತರ್ಗೃಹೇ ವಿಪ್ರಃ ಪೂಜಯನ್ ಪರಯಾ ಮುದಾ ॥ 50.11 ॥
ಢುಂಢ್ಯಾದಿಗಣಪಾಂಶ್ಚೈವ ಭೈರವಂ ಚಾಪಿ ನಿತ್ಯಶಃ ।
ಅನ್ನಪೂರ್ಣಾಮನ್ನದಾತ್ರೀಂ ಸಾಕ್ಷಾಲ್ಲೋಕೈಕಮಾತರಂ ॥ 50.12 ॥
ದಂಡಪಾಣಿಂ ಕ್ಷೇತ್ರಪಾಲಂ ಸಮ್ಯಗಭ್ಯರ್ಚ್ಯ ತಸ್ಥಿವಾನ್ ।
ತೀರ್ಥಾನ್ಯನ್ಯಾನ್ಯಪಿ ಮುನಿರ್ಮಣಿಕರ್ಣ್ಯಾದಿ ಸತ್ತಮ ॥ 50.13 ॥
ಜ್ಞಾನೋದಂ ಸಿದ್ಧಕೂಪಂ ಚ ವೃದ್ಧಕೂಪಂ ಪಿಶಾಚಕಂ ।
ಋಣಮೋಚನತೀರ್ಥಂ ಚ ಗರ್ಗತೀರ್ಥಂ ಮಹತ್ತರಂ ॥ 50.14 ॥
ಸ್ನಾತ್ವಾ ಸನಿಯಮಂ ವಿಪ್ರೋ ನಿತ್ಯಂ ಪಂಚನದೇ ಹೃದೇ ।
ಕಿರಣಾಂ ಧೂತಪಾಪಾಂ ಚ ಪಂಚಗಂಗಾಮಪಿ ದ್ವಿಜಃ ॥ 50.15 ॥
ಗಂಗಾಂ ಮನೋರಮಾಂ ತುಂಗಾಂ ಸರ್ವಪಾಪಪ್ರಣಾಶಿನೀಂ ।
ಮುಕ್ತಿಮಂಟಪಮಾಸ್ಥಾಯ ಸ ಜಪನ್ ಶತರುದ್ರಿಯಂ ॥ 50.16 ॥
ಅಷ್ಟೋತ್ತರಸಹಸ್ರಂ ವೈ ಜಪನ್ ಪಂಚಾಕ್ಷರಂ ದ್ವಿಜಃ ।
ಪಕ್ಷೇ ಪಕ್ಷೇ ತಥಾ ಕುರ್ವನ್ ಪಂಚಕ್ರೋಶಪ್ರದಕ್ಷಿಣಂ ॥ 50.17 ॥
ಅಂತರ್ಗೃಹಾದ್ಬಹಿರ್ದೇಶೇ ಚಕಾರಾವಸಥಂ ತದಾ ।
ಏವಂ ಸಂವಸತಸ್ತಸ್ಯ ಕಾಲೋ ಭೂಯಾನವರ್ತತ ॥ 50.18 ॥
ತತ್ರ ದೃಷ್ಟ್ವಾ ತಪೋನಿಷ್ಠಂ ಸುದರ್ಶನಸಮಾಹ್ವಯಂ ।
ವಿಷ್ಣುಸ್ತದಾ ವೈ ತಂ ವಿಪ್ರಂ ಸಮಾಹೂಯ ಶಿವಾರ್ಚಕಂ ॥ 50.19 ॥
ಪುನಃ ಪ್ರಾಹ ಪ್ರಸನ್ನೇನ ಚೇತಸಾ ಮುನಿಸತ್ತಮಂ ।
ವಿಷ್ಣುಃ –
ಭೋಃ ಸುದರ್ಶನವಿಪ್ರೇಂದ್ರ ಶಿವಾರ್ಚನಪರಾಯಣ ।
ಜ್ಞಾನಪಾತ್ರಂ ಭವಾನೇವ ವಿಶ್ವೇಶಕೃಪಯಾಽಧುನಾ ॥ 50.20 ॥
ತ್ವಯಾ ತಪಾಂಸಿ ತಪ್ತಾನಿ ಇಷ್ಟಾ ಯಜ್ಞಾಸ್ತ್ವಯೈವ ಹಿ ।
ಅಧೀತಾಶ್ಚ ತ್ವಯಾ ವೇದಾಃ ಕಾಶ್ಯಾಂ ವಾಸೋ ಯತಸ್ತವ ॥ 50.21 ॥
ಬಹುಭಿರ್ಜನ್ಮಭಿರ್ಯೇನ ಕೃತಂ ಕ್ಷೇತ್ರೇ ಮಹತ್ತಪಃ ।
ತಸ್ಯೈವ ಸಿದ್ಧ್ಯತ್ಯಮಲಾ ಕಾಶೀಯಂ ಮುಕ್ತಿಕಾಶಿಕಾ ॥ 50.22 ॥
ತವ ಭಾಗ್ಯಸ್ಯ ನಾಂತೋಽಸ್ತಿ ಮುನೇ ತ್ವಂ ಭಾಗ್ಯವಾನಸಿ ।
ಕಿಂಚೈಕಂ ತವ ವಕ್ಷ್ಯಾಮಿ ಹಿತಮಾತ್ಯಂತಿಕಂ ಶೃಣು ॥ 50.23 ॥
ವಿಶ್ವೇಶಕೃಪಯಾ ತೇಽದ್ಯ ಮುಕ್ತಿರಂತೇ ಭವಿಷ್ಯತಿ ।
ರುದ್ರಾಕ್ಷನಾಮಪುಣ್ಯಂ ಯತ್ ನಾಮ್ನಾಂ ಸಾಹಸ್ರಮುತ್ತಮಂ ॥ 50.24 ॥
ಉಪದೇಕ್ಷ್ಯಾಮಿ ತೇ ವಿಪ್ರ ನಾಮಸಾಹಸ್ರಮೀಶಿತುಃ ।
ತೇನಾರ್ಚಯೇಶಂ ವಿಶ್ವೇಶಂ ಬಿಲ್ವಪತ್ರೈರ್ಮನೋಹರೈಃ ॥ 50.25 ॥
ವರ್ಷಮೇಕಂ ನಿರಾಹಾರೋ ವಿಶ್ವೇಶಂ ಪೂಜಯನ್ ಸದಾ ।
ಸಂವತ್ಸರಾಂತೇ ಮುಕ್ತಸ್ತ್ವಂ ಭವಿಷ್ಯತಿ ನ ಸಂಶಯಃ ॥ 50.26 ॥
ತ್ವದ್ದೇಹಾಪಗಮೇ ಮಂತ್ರಂ ಪಂಚಾಕ್ಷರಮನುತ್ತಮಂ ।
ದದಾತಿ ದೇವೋ ವಿಶ್ವೇಶಸ್ತೇನ ಮುಕ್ತೋ ಭವಿಷ್ಯತಿ ॥ 50.27 ॥
ಶೈವೇಭ್ಯಃ ಸನ್ನಜೀವೇಭ್ಯೋ ದದಾತೀಮಂ ಮಹಾಮನುಂ ।
ಸ್ಕಂದಃ –
ಇತಿ ವಿಷ್ಣುವಚಃ ಶ್ರುತ್ವಾ ಪ್ರಣಮ್ಯಾಹ ಹರಿಂ ತದಾ ।
ಸುದರ್ಶನೋ ಯಯಾಚೇತ್ಥಂ ನಾಮ್ನಾಂ ಸಾಹಸ್ರಮುತ್ತಮಂ ॥ 50.28 ॥
ಭಗವನ್ ದೈತ್ಯವೃಂದಘ್ನ ವಿಷ್ಣೋ ಜಿಷ್ಣೋ ನಮೋಽಸ್ತು ತೇ ।
ಸಹಸ್ರನಾಮ್ನಾಂ ಯದ್ದಿವ್ಯಂ ವಿಶ್ವೇಶಸ್ಯಾಶು ತದ್ವದ ॥ 50.29 ॥
ಯೇನ ಜಪ್ತೇನ ದೇವೇಶಃ ಪೂಜಿತೋ ಬಿಲ್ವಪತ್ರಕೈಃ ।
ದದಾತಿ ಮೋಕ್ಷಸಾಮ್ರಾಜ್ಯಂ ದೇಹಾಂತೇ ತದ್ವದಾಶು ಮೇ ॥ 50.30 ॥
ತದಾ ವಿಪ್ರವಚಃ ಶ್ರುತ್ವಾ ತಸ್ಮೈ ಚೋಪಾದಿಶತ್ ಸ್ವಯಂ ।
ಸಹಸ್ರನಾಮ್ನಾಂ ದೇವಸ್ಯ ಹಿರಣ್ಯಸ್ಯೇತ್ಯಾದಿ ಸತ್ತಮ ॥ 50.31 ॥
ತೇನ ಸಂಪೂಜ್ಯ ವಿಶ್ವೇಶಂ ವರ್ಷಮೇಕಮತಂದ್ರಿತಃ ।
ಕೋಮಲಾರಕ್ತಬಿಲ್ವೈಶ್ಚ ಸ್ತೋತ್ರೇಣಾನೇನ ತುಷ್ಟುವೇ ॥ 50.32 ॥
ಸುದರ್ಶನಃ –
ಆಶೀವಿಷಾಂಗಪರಿಮಂಡಲಕಂಠಭಾಗ-
ರಾಜತ್ಸುಸಾಗರಭವೋಗ್ರವಿಷೋರುಶೋಭ ।
ಫಾಲಸ್ಫುರಜ್ಜ್ವಲನದೀಪ್ತಿವಿದೀಪಿತಾಶಾ-
ಶೋಕಾವಕಾಶ ತಪನಾಕ್ಷ ಮೃಗಾಂಕಮೌಲೇ ॥ 50.33 ॥
ಕ್ರುದ್ಧೋಡುಜಾಯಾಪತಿಧೃತಾರ್ಧಶರೀರಶೋಭ
ಪಾಹ್ಯಾಶು ಶಾಸಿತಮಖಾಂಧಕದಕ್ಷಶತ್ರೋ ।
ಸುತ್ರಾಮವಜ್ರಕರದಂಡವಿಖಂಡಿತೋರು-
ಪಕ್ಷಾದ್ಯಘಕ್ಷಿತಿಧರೋರ್ಧ್ವಶಯಾವ ಶಂಭೋ ॥ 50.34 ॥
ಉತ್ಫುಲ್ಲಹಲ್ಲಕಲಸತ್ಕರವೀರಮಾಲಾ-
ಭ್ರಾಜತ್ಸುಕಂಧರಶರೀರ ಪಿನಾಕಪಾಣೇ ।
ಚಂಚತ್ಸುಚಂದ್ರಕಲಿಕೋತ್ತಮಚಾರುಮೌಲಿಂ
ಲಿಂಗೇ ಕುಲುಂಚಪತಿಮಂಬಿಕಯಾ ಸಮೇತಂ ॥ 50.35 ॥
ಛಾಯಾಧವಾನುಜಲಸಚ್ಛದನೈಃ ಪರಿಪೂಜ್ಯ ಭಕ್ತ್ಯಾ
ಮುಕ್ತೇನ ಸ್ವಸ್ಯ ಚ ವಿರಾಜಿತವಂಶಕೋಟ್ಯಾ ।
ಸಾಯಂ ಸಂಗವಪುಂಗವೋರುವಹನಂ ಶ್ರೀತುಂಗಲಿಂಗಾರ್ಚಕಃ
ಶಾಂಗಃ ಪಾತಕಸಂಗಭಂಗಚತುರಶ್ಚಾಸಂಗನಿತ್ಯಾಂತರಃ ॥ 50.36 ॥
ಫಾಲಾಕ್ಷಸ್ಫುರದಕ್ಷಿಜಸ್ಫುರದುರುಸ್ಫೂಲಿಂಗದಗ್ಧಾಂಗಕಾ-
ನಂಗೋತ್ತುಂಗಮತಂಗಕೃತ್ತಿವಸನಂ ಲಿಂಗಂ ಭಜೇ ಶಾಂಕರಂ ।
ಅಚ್ಛಾಚ್ಛಾಗವಹಾಂ ಸುರತಾಮೀಕ್ಷಾಶಿನಾಂತೇ ವಿಭೋ
ವೃಷ್ಯಂ ಶಾಂಕರವಾಹನಾಮನಿರತಾಃ ಸೋಮಂ ತಥಾ ವಾಜಿನಂ ॥ 50.37 ॥
ತ್ಯಕ್ತ್ವಾ ಜನ್ಮವಿನಾಶನಂ ತ್ವಿತಿ ಮುಹುಸ್ತೇ ಜಿಹ್ವಯಾ ಸತ್ತಮಾಃ
ಯೇ ಶಂಭೋಃ ಸಕೃದೇವ ನಾಮನಿರತಾಃ ಶಾಂಗಾಃ ಸ್ವತಃ ಪಾವನಾಃ ॥ 50.38 ॥
ಮೃಗಾಂಕ ಮೌಲಿಮೀಶ್ವರಂ ಮೃಗೇಂದ್ರಶತ್ರುಜತ್ವಚಂ ।
ವಸಾನಮಿಂದುಸಪ್ರಭಂ ಮೃಗಾದ್ಯಬಾಲಸತ್ಕರಂ ।
ಭಜೇ ಮೃಗೇಂದ್ರಸಪ್ರಭಂ  ॥ 50.39 ॥
ಸ್ಕಂದಃ –
ಏವಂ ಸ್ತುವಂತಂ ವಿಶ್ವೇಶಂ ಸುದರ್ಶನಮತಂದ್ರಿತಂ ।
ಪ್ರಾಹೇತ್ಥಂ ಶೌರಿಮಾಭಾಷ್ಯ ಶಂಭೋರ್ಭಕ್ತಿವಿವರ್ಧನಂ ॥ 50.40 ॥
ವಿಷ್ಣುಃ –
ಅತ್ರೈವಾಮರಣಂ ವಿಪ್ರ ವಸ ತ್ವಂ ನಿಯತಾಶನಃ ।
ನಾಮ್ನಾಂ ಸಹಸ್ರಂ ಪ್ರಜಪನ್ ಶತರುದ್ರೀಯಮೇವ ಚ ॥ 50.41 ॥
ಅಂತರ್ಗೃಹಾತ್ ಬಹಿಃ ಸ್ಥಿತ್ವಾ ಪೂಜಯಾಶು ಮಹೇಶ್ವರಂ ।
ತವಾಂತೇ ಭೂರಿಕರುಣೋ ಮೋಕ್ಷಂ ದಾಸ್ಯತ್ಯಸಂಶಯಂ ॥ 50.42 ॥
ಸ ಪ್ರಣಮ್ಯಾಹ ವಿಶ್ವೇಶಂ ದೃಷ್ಟ್ವಾ ಪ್ರಾಹ ಸುದರ್ಶನಂ ।
ಧನ್ಯಸ್ತ್ವಂ ಲಿಂಗೇಽಪ್ಯನುದಿನಗಲಿತಸ್ವಾಂತರಂಗಾಘಸಂಘಃ
ಪುಂಸಾಂ ವರ್ಯಾದ್ಯಭಕ್ತ್ಯಾ ಯಮನಿಯಮವರೈರ್ವಿಶ್ವವಂದ್ಯಂ ಪ್ರಭಾತೇ ।
ದತ್ವಾ ಬಿಲ್ವವರಂ ಸದಂಬುಜದಲಂ ಕಿಂಚಿಜ್ಜಲಂ ವಾ ಮುಹುಃ
ಪ್ರಾಪ್ನೋತೀಶ್ವರಪಾದಪಂಕಜಮುಮಾನಾಥಾದ್ಯ ಮುಕ್ತಿಪ್ರದಂ ॥ 50.43 ॥
ಕೋ ವಾ ತ್ವತ್ಸದೃಶೋ ಭವೇದಗಪತಿಪ್ರೇಮೈಕಲಿಂಗಾರ್ಚಕೋ
ಮುಕ್ತಾನಾಂ ಪ್ರವರೋರ್ಧ್ವಕೇಶವಿಲಸಚ್ಛ್ರೀಭಕ್ತಿಬೀಜಾಂಕುರೈಃ ।
ದೇವಾ ವಾಪ್ಯಸುರಾಃ ಸುರಾ ಮುನಿವರಾ ಭಾರಾ ಭುವಃ ಕೇವಲಂ
ವೀರಾ ವಾ ಕರವೀರಪುಷ್ಪವಿಲಸನ್ಮಾಲಾಪ್ರದೇ ನೋ ಸಮಃ ॥ 50.44 ॥
ವನೇ ವಾ ರಾಜ್ಯೇ ವಾಪ್ಯಗಪತಿಸುತಾನಾಯಕಮಹೋ
ಸ್ಫುರಲ್ಲಿಂಗಾರ್ಚಾಯಾಂ ನಿಯಮಮತಭಾವೇನ ಮನಸಾ ।
ಹರಂ ಭಕ್ತ್ಯಾ ಸಾಧ್ಯ ತ್ರಿಭುವನತೃಣಾಡಂಬರವರ-
ಪ್ರರೂಢೈರ್ಭಾಗ್ಯೈರ್ವಾ ನ ಹಿ ಖಲು ಸ ಸಜ್ಜೇತ ಭುವನೇ ॥ 50.45 ॥
ನ ದಾನೈರ್ಯೋಗೈರ್ವಾ ವಿಧಿವಿಹಿತವರ್ಣಾಶ್ರಮಭರೈಃ
ಅಪಾರೈರ್ವೇದಾಂತಪ್ರತಿವಚನವಾಕ್ಯಾನುಸರಣೈಃ ।
ನ ಮನ್ಯೇಽಹಂ ಸ್ವಾಂತೇ ಭವಭಜನಭಾವೇನ ಮನಸಾ
ಮುಹುರ್ಲಿಂಗಂ ಶಾಂಗಂ ಭಜತಿ ಪರಮಾನಂದಕುಹರಃ ॥ 50.46 ॥
ಶರ್ವಂ ಪರವತನಂದಿನೀಪತಿಮಹಾನಂದಾಂಬುಧೇಃ ಪಾರಗಾ
ರಾಗತ್ಯಾಗಹೃದಾ ವಿರಾಗಪರಮಾ ಭಸ್ಮಾಂಗರಾಗಾದರಾಃ ।
ಮಾರಾಪಾರಶರಾಭಿಘಾತರಹಿತಾ ಧೀರೋರುಧಾರಾರಸೈಃ
ಪಾರಾವಾರಮಹಾಘಸಂಸೃತಿಭರಂ ತೀರ್ಣಾಃ ಶಿವಾಭ್ಯರ್ಚನಾತ್ ॥ 50.47 ॥
ಮಾರ್ಕಂಡೇಯಸುತಂ ಪುರಾಽನ್ತಕಭಯಾದ್ಯೋಽರಕ್ಷದೀಶೋ ಹರಃ
ತತ್ಪಾದಾಂಬುಜರಾಗರಂಜಿತಮನಾ ನಾಪ್ನೋತಿ ಕಿಂ ವಾ ಫಲಂ ।
ತಂ ಮೃತ್ಯುಂಜಯಮಂಜಸಾ ಪ್ರಣಮತಾಮೋಜೋಜಿಮಧ್ಯೇ ಜಯಂ
ಜೇತಾರೋತಪರಾಜಯೋ ಜನಿಜರಾರೋಗೈರ್ವಿಮುಕ್ತಿಂ ಲಭೇತ್ ॥ 50.48 ॥
ಭೂತಾಯಾಂ ಭೂತನಾಥಂ ತ್ವಘಮತಿತಿಲಕಾಕಾರಭಿಲ್ಲೋತ್ಥಶಲ್ಯೈಃ
ಧಾವನ್ ಭಲ್ಲೂಕಪೃಷ್ಠೇ ನಿಶಿ ಕಿಲ ಸುಮಹದ್ವ್ಯಾಘ್ರಭೀತ್ಯಾಽರುರೋಹ ।
ಬಿಲ್ವಂ ನಲ್ವಪ್ರಭಂ ತಚ್ಛದಘನಮಸಕೃತ್ ಪಾತಯಾಮಾಸ ಮೂಲೇ
ನಿದ್ರಾತಂದ್ರೋಜ್ಝಿತೋಽಸೌ ಮೃಗಗಣಕಲನೇ ಮೂಲಲಿಂಗೇಽಥ ಶಾಂಗೇ ॥ 50.49 ॥
ತೇನಾಭೂದ್ಭಗವಾನ್ ಗಣೋತ್ತಮವರೋ ಮುಕ್ತಾಘಸಂಘಸ್ತದಾ
ಚಂಡಾಂಶೋಸ್ತನಯೇನ ಪೂಜಿತಪದಃ ಸಾರೂಪ್ಯಮಾಪೇಶಿತುಃ ।
ಗಂಗಾಚಂದ್ರಕಲಾಕಪರ್ದವಿಲಸತ್ಫಾಲಸ್ಫುಲಿಂಗೋಜ್ಜ್ವಲದ್
ವಾಲನ್ಯಂಕುಕರಾಗ್ರಸಂಗತಮಹಾಶೂಲಾಹಿ ಟಂಕೋದ್ಯತಃ ॥ 50.50 ॥
ಚೈತ್ರೇ ಚಿತ್ರೈಃ ಪಾತಕೈರ್ವಿಪ್ರಮುಕ್ತೋ ವೈಶಾಖೇ ವೈ ದುಃಖಶಾಖಾವಿಮುಕ್ತಃ ।
ಜ್ಯೇಷ್ಠೇ ಶ್ರೇಷ್ಠೋ ಭವತೇಷಾಢಮಾಸಿ ಪುತ್ರಪ್ರಾಪ್ತಿಃ ಶ್ರಾವಣೇ ಶ್ರಾಂತಿನಾಶಃ ॥ 50.51 ॥
ಭಾದ್ರೇ ಭದ್ರೋ ಭವತೇ ಚಾಶ್ವಿನೇ ವೈ ಅಶ್ವಪ್ರಾಪ್ತಿಃ ಕಾರ್ತಿಕೇ ಕೀರ್ತಿಲಾಭಃ ।
ಮಾರ್ಗೇ ಮುಕ್ತೇರ್ಮಾರ್ಗಮೇತಲ್ಲಭೇತ ಪುಷ್ಯೇ ಪುಣ್ಯಂ ಮಾಘಕೇ ಚಾಘನಾಶಃ ॥ 50.52 ॥
ಫಲ್ಗು ತ್ವಂಹೋ ಫಾಲ್ಗುನೇ ಮಾಸಿ
ನಶ್ಯೇದೀಶಾರ್ಚಾತೋ ಬಿಲ್ವಪತ್ರೈಶ್ಚಲಿಂಗೇ ।
ಏವಂ ತತ್ತನ್ಮಾಸಿ ಪೂಜ್ಯೇಶಲಿಂಗಂ
ಚಿತ್ರೈಃ ಪಾಪೈರ್ವಿಪ್ರಮುಕ್ತೋ ದ್ವಿಜೇಂದ್ರಃ ॥ 50.53 ॥
ದೂರ್ವಾಂಕುರೈರಭಿನವೈಃ ಶಶಿಧಾಮಚೂಡ-
ಲಿಂಗಾರ್ಚನೇನ ಪರಿಶೇಷಯದಂಕುರಾಣಿ ।
ಸಂಸಾರಘೋರತರರೂಪಕರಾಣಿ ಸದ್ಯಃ
ಮುಕ್ತ್ಯಂಕುರಾಣಿ ಪರಿವರ್ಧಯತೀಹ ಧನ್ಯಃ ॥ 50.54 ॥
ಗೋಕ್ಷೀರೇಕ್ಷುಕ್ಷೌದ್ರಖಂಡಾಜ್ಯದಧ್ನಾ
ಸನ್ನಾರೇಲೈಃ ಪಾನಸಾಮ್ರಾದಿಸಾರೈಃ ।
ವಿಶ್ವೇಶಾನಂ ಸತ್ಸಿತಾರತ್ನತೋಯೈಃ
ಗಂಧೋದೈರ್ವಾ ಸಿಂಚ್ಯ ದೋಷೈರ್ವಿಮುಕ್ತಃ ॥ 50.55 ॥
ಲಿಂಗಂ ಚಂದನಲೇಪಸಂಗತಮುಮಾಕಾಂತಸ್ಯ ಪಶ್ಯಂತಿ ಯೇ
ತೇ ಸಂಸಾರಭುಜಂಗಭಂಗಪತನಾನಂಗಾಂಗಸಂಗೋಜ್ಝಿತಾಃ ।
ವ್ಯಂಗಂ ಸರ್ವಸಮರ್ಚನಂ ಭಗವತಃ ಸಾಂಗಂ ಭವೇಚ್ಛಾಂಕರಂ
ಶಂಗಾಪಾಂಗಕೃಪಾಕಟಾಕ್ಷಲಹರೀ ತಸ್ಮಿಂಶ್ಚಿರಂ ತಿಷ್ಠತಿ ॥ 50.56 ॥
ಮುರಲಿಸರಲಿರಾಗೈರ್ಮರ್ದಲೈಸ್ತಾಲಶಂಖೈಃ
ಪಟುಪಟಹನಿನಾದಧ್ವಾಂತಸಂಧಾನಘೋಷೈಃ ।
ದುಂದುಭ್ಯಾಘಾತವಾದೈರ್ವರಯುವತಿಮಹಾನೃತ್ತಸಂರಂಭರಂಗೈಃ
ದರ್ಶೇಷ್ವಾದರ್ಶದರ್ಶೋ ಭಗವತಿ ಗಿರಿಜಾನಾಯಕೇ ಮುಕ್ತಿಹೇತುಃ ॥ 50.57 ॥
ಸ್ವಚ್ಛಚ್ಛತ್ರಛವೀನಾಂ ವಿವಿಧಜಿತಮಹಾಚ್ಛಾಯಯಾ ಛನ್ನಮೈಶಂ
ಶೀರ್ಷಂ ವಿಚ್ಛಿನ್ನಪಾಪೋ ಭವತಿ ಭವಹರಃ ಪೂಜಕಃ ಶಂಭುಭಕ್ತ್ಯಾ ।
ಚಂಚಚ್ಚಂದ್ರಾಭಕಾಂಡಪ್ರವಿಲಸದಮಲಸ್ವರ್ಣರತ್ನಾಗ್ರಭಾಭಿ-
ರ್ದೀಪ್ಯಚ್ಚಾಮರಕೋಟಿಭಿಃ ಸ್ಫುಟಪಟಘಟಿತೈಶ್ಚಾಕಚಕ್ಯೈಃ ಪತಾಕೈಃ ॥ 50.58 ॥
ಸಂಪಶ್ಯಾರುಣಭೂರುಹೋತ್ತಮಶಿಖಾಸಂಲೇಢಿತಾರಾಗಣಂ
ತಾರಾನಾಥಕಲಾಧರೋರುಸುಮಹಾಲಿಂಗೌಘಸಂಸೇವಿತಂ ।
ಬಿಲ್ವಾನಾಂ ಕುಲಮೇತದತ್ರ ಸುಮಹಾಪಾಪೌಘಸಂಹಾರಕೃತ್
ವಾರಾಣಾಂ ನಿಖಿಲಪ್ರಮೋದಜನಕಂ ಶಂಭೋಃ ಪ್ರಿಯಂ ಕೇವಲಂ ॥ 50.59 ॥
ಅನ್ನಂ ಪೋತ್ರಿಮಲಾಯತೇ ಧನರಸಂ ಕೌಲೇಯಮೂತ್ರಾಯತೇ
ಸಂವೇಶೋ ನಿಗಲಾಯತೇ ಮಮ ಸದಾನಂದೋ ಕಂದಾಯತೇ ।
ಶಂಭೋ ತೇ ಸ್ಮರಣಾಂತರಾಯಭರಿತ ಪ್ರಾಣಃ ಕೃಪಾಣಾಯತೇ ॥ 50.60 ॥
ಕಃ ಕಲ್ಪದ್ರುಮುಪೇಕ್ಷ್ಯ ಚಿತ್ತಫಲದಂ ತೂಲಾದಿದಾನಕ್ಷಯಂ
ಬಬ್ಬೂಲಂ ಪರಿಸೇವತೇ ಕ್ಷುದಧಿಕೋ ವಾತೂಲದಾನಕ್ಷಮಂ ।
ತದ್ವಚ್ಛಂಕರಕಿಂಕರೋ ವಿಧಿಹರಿಬ್ರಹ್ಮೇಂದ್ರಚಂದ್ರಾನಲಾನ್
ಸೇವೇದ್ಯೋ ವಿಧಿವಂಚಿತಃ ಕಲಿಬಲಪ್ರಾಚುರ್ಯತೋ ಮೂಢಧೀಃ ॥ 50.61 ॥
ಸುವರ್ಣಾಂಡೋದ್ಭೂತಸ್ತುತಿಗತಿಸಮರ್ಚ್ಯಾಂಡಜವರ-
ಪ್ರಪಾದಂ ತ್ವಾಂ ಕಶ್ಚಿದ್ ಭಜತಿ ಭುವನೇ ಭಕ್ತಿಪರಮಃ ।
ಮಹಾಚಂಡೋದ್ದಂಡಪ್ರಕಟಿತಭುವಂ ತಾಂಡವಪರಂ
ವಿಭುಂ ಸಂತಂ ನಿತ್ಯಂ ಭಜ ಭಗಣನಾಥಾಮಲಜಟಂ ॥ 50.62 ॥
ಅಜಗವಕರ ವಿಷ್ಣುಬಾಣ ಶಂಭೋ
ದುರಿತಹರಾಂತಕನಾಶ ಪಾಹಿ ಮಾಮನಾಥಂ ।
ಭವದಭಯಪದಾಬ್ಜವರ್ಯಮೇತ
ಮಮ ಚಿತ್ತಸರಸ್ತಟಾನ್ನಯಾತು ಚಾದ್ಯ ॥ 50.63 ॥
ಇತ್ಥಂ ವಿಷ್ಣುಶ್ಚ ಕಾಶ್ಯಾಂ ಪ್ರಮಥಪತಿಮಗಾತ್ ಪೂಜ್ಯ ವಿಶ್ವೇಶ್ವರಂ ತಂ
ಕ್ಷಿತಿಸುರವರವರ್ಯಂ ಚಾನುಶಾಸ್ಯೇತ್ಥಮಿಷ್ಟಂ ।
ಸ ಚ ಮುನಿಗಣಮಧ್ಯೇ ಪ್ರಾಪ್ಯ ಮುಕ್ತಿಂ ತಥಾಂತೇ
ಪ್ರಮಥಪತಿಪದಾಬ್ಜೇ ಲೀನಹೀನಾಂಗಸಂಗಃ ॥ 50.64 ॥
ಸೂತಃ –
ಇತ್ಥಂ ಶ್ರುತ್ವಾ ಮುನೀಂದ್ರೋಽಸೌ ಜೈಗೀಷವ್ಯೋಽವದದ್ವಿಭುಂ ।
ಪ್ರಣಿಪತ್ಯ ಪ್ರಹೃಷ್ಟಾತ್ಮಾ ಷಷ್ಠಾಂಶಂ ವೈ ಷಡಾಸ್ಯತಃ ॥ 50.65 ॥
ಜೈಗೀಷವ್ಯಃ –
ಮಾರಮಾರಕಜಾನಂದವಸತೇರ್ಮಹಿಮಾ ಕಥಂ ।
ನಾಮ್ನಾಂ ಸಹಸ್ರಮೇತಚ್ಚ ವದ ಮೇ ಕರುಣಾನಿಧೇ ॥ 50.66 ॥
ಕ್ಷೇತ್ರಾಣಾಂ ಚಾಪ್ಯಥಾನ್ಯಾನಾಂ ಮಹಿಮಾಂ ವದ ಸದ್ಗುರೋ ।
ಶೂರತಾರಕಸಂಹರ್ತಸ್ತ್ವತ್ತೋ ನಾನ್ಯೋ ಗುರುರ್ಮಮ ॥ 50.67 ॥
ತಚ್ಛ್ರುತ್ವಾ ತು ಮುನೇರ್ವಾಕ್ಯಂ ಸ್ಕಂದಃ ಪ್ರಾಹಾಥ ತಂ ಮುನಿಂ ।
ಸ್ಕಂದಃ –
ಆಗಾಮಿನ್ಯಂಶಕೇಽಸ್ಮಿಂಸ್ತವ ಹೃದಯಮಹಾನಂದಸಿಂಧೌ ವಿಧೂತ್ಥ-
ಪ್ರಾಚುರ್ಯಪ್ರಕಟೈಃ ಕರೋಪಮಮಹಾಸಪ್ತಮಾಂಶೇ ವಿಶೇಷೇ ।
ನಾಮ್ನಾಂ ಚಾಪಿ ಸಹಸ್ರಕಂ ಭಗವತಃ ಶಂಭೋಃ ಪ್ರಿಯಂ ಕೇವಲಂ
ಅಸ್ಯಾನಂದವನಸ್ಯ ಚೈವ ಮಹಿಮಾ ತ್ವಂ ವೈ ಶೃಣುಷ್ವಾದರಾತ್ ॥ 50.68 ॥
ಉಗ್ರೋಂಽಶಃ ಶಶಿಶೇಖರೇಣ ಕಥಿತೋ ವೇದಾಂತಸಾರಾತ್ಮಕಃ
ಷಷ್ಠಃ ಷಣ್ಮುಖಸತ್ತಮಾಯ ಸ ದದೌ ತದ್ಬ್ರಹ್ಮಣೇ ಸೋಽಪ್ಯದಾತ್ ।
ಪುತ್ರಾಯಾತ್ಮಭವಾಯ ತದ್ಭವಹರಂ ಶ್ರುತ್ವಾ ಭವೇದ್ ಜ್ಞಾನವಿತ್
ಚೋಕ್ತ್ವಾ ಜನ್ಮಶತಾಯುತಾರ್ಜಿತಮಹಾಪಾಪೈರ್ವಿಮುಕ್ತೋ ಭವೇತ್ ॥ 50.69 ॥
ಶ್ರುತ್ವಾಂಶಮೇತದ್ ಭವತಾಪಪಾಪಹಂ ಶಿವಾಸ್ಪದಜ್ಞಾನದಮುತ್ತಮಂ ಮಹತ್ ।
ಧ್ಯಾನೇನ ವಿಜ್ಞಾನದಮಾತ್ಮದರ್ಶನಂ ದದಾತಿ ಶಂಭೋಃ ಪದಭಕ್ತಿಭಾವತಃ ॥ 50.70 ॥
ಸೂತಃ –
ಅಧ್ಯಾಯಪಾದಾಧ್ಯಯನೇಽಪಿ ವಿದ್ಯಾ ಬುದ್ಧ್ಯಾ ಹೃದಿ ಧ್ಯಾಯತಿ ಬಂಧಮುಕ್ತ್ಯೈ ।
ಸ್ವಾಧ್ಯಾಯತಾಂತಾಯ ಶಮಾನ್ವಿತಾಯ ದದ್ಯಾದ್ಯದದ್ಯಾನ್ನ ವಿಭೇದ್ಯಮೇತತ್ ॥ 50.71 ॥
ಇತ್ಥಂ ಸೂತವಚೋದ್ಯತಮಹಾನಂದೈಕಮೋದಪ್ರಭಾ
ಭಾಸ್ವದ್ಭಾಸ್ಕರಸಪ್ರಭಾ ಮುನಿವರಾಃ ಸಂತುಷ್ಟುವುಸ್ತಂ ತದಾ ।
ವೇದೋದ್ಯದ್ವಚನಾಶಿಷಾ ಪ್ರಹೃಷಿತಾಃ ಸೂತಂ ಜಯೇತ್ಯುಚ್ಚರನ್
ಪ್ಯಾಹೋ ಜಗ್ಮುರತೀವ ಹರ್ಷಿತಹೃದಾ ವಿಶ್ವೇಶ್ವರಂ ವೀಕ್ಷಿತುಂ ॥ 50.72 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಸುದರ್ಶನಸ್ಯ
ಮುಕ್ತಿಲಾಭವರ್ಣನಂ ಅಂಶಶ್ರವಣಫಲನಿರೂಪಣಂ ಚ ನಾಮ ಪಂಚಾಶೋಽಧ್ಯಾಯಃ ॥
॥ ಶಂಕರಾಖ್ಯಃ ಷಷ್ಠಾಂಶಃ ಸಮಾಪ್ತಃ ॥

Tuesday, 11 August 2020

ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ ಭಾಗ - 11

40 ॥ ಚತ್ವಾರಿಂಶೋಽಧ್ಯಾಯಃ ॥
ಋಭುಃ –
ಸರ್ವಸಾರಾತ್ ಸಾರತರಂ ತತಃ ಸಾರತರಾಂತರಂ ।
ಇದಮಂತಿಮತ್ಯಂತಂ ಶೃಣು ಪ್ರಕರಣಂ ಮುದಾ ॥ 40.1 ॥
ಬ್ರಹ್ಮೈವ ಸರ್ವಮೇವೇದಂ ಬ್ರಹ್ಮೈವಾನ್ಯನ್ನ ಕಿಂಚನ ।
ನಿಶ್ಚಯಂ ದೃಢಮಾಶ್ರಿತ್ಯ ಸರ್ವತ್ರ ಸುಖಮಾಸ್ವ ಹ ॥ 40.2 ॥
ಬ್ರಹ್ಮೈವ ಸರ್ವಭುವನಂ ಭುವನಂ ನಾಮ ಸಂತ್ಯಜ ।
ಅಹಂ ಬ್ರಹ್ಮೇತಿ ನಿಶ್ಚಿತ್ಯ ಅಹಂ ಭಾವಂ ಪರಿತ್ಯಜ ॥ 40.3 ॥
ಸರ್ವಮೇವಂ ಲಯಂ ಯಾತಿ ಸ್ವಯಮೇವ ಪತತ್ರಿವತ್ ।
ಸ್ವಯಮೇವ ಲಯಂ ಯಾತಿ ಸುಪ್ತಹಸ್ತಸ್ಥಪದ್ಮವತ್ ॥ 40.4 ॥
ನ ತ್ವಂ ನಾಹಂ ನ ಪ್ರಪಂಚಃ ಸರ್ವಂ ಬ್ರಹ್ಮೈವ ಕೇವಲಂ ।
ನ ಭೂತಂ ನ ಚ ಕಾರ್ಯಂ ಚ ಸರ್ವಂ ಬ್ರಹ್ಮೈವ ಕೇವಲಂ ॥ 40.5 ॥
ನ ದೈವಂ ನ ಚ ಕಾರ್ಯಾಣಿ ನ ದೇಹಂ ನೇಂದ್ರಿಯಾಣಿ ಚ ।
ನ ಜಾಗ್ರನ್ನ ಚ ವಾ ಸ್ವಪ್ನೋ ನ ಸುಷುಪ್ತಿರ್ನ ತುರ್ಯಕಂ ॥ 40.6 ॥
ಇದಂ ಪ್ರಪಂಚಂ ನಾಸ್ತ್ಯೇವ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸರ್ವಂ ಮಿಥ್ಯಾ ಸದಾ ಮಿಥ್ಯಾ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.7 ॥
ಸದಾ ಬ್ರಹ್ಮ ವಿಚಾರಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ತಥಾ ದ್ವೈತಪ್ರತೀತಿಶ್ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.8 ॥
ಸದಾಹಂ ಭಾವರೂಪಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ನಿತ್ಯಾನಿತ್ಯವಿವೇಕಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.9 ॥
ಭಾವಾಭಾವಪ್ರತೀತಿಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಗುಣದೋಷವಿಭಾಗಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.10 ॥
ಕಾಲಾಕಾಲವಿಭಾಗಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಅಹಂ ಜೀವೇತ್ಯನುಭವಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.11 ॥
ಅಹಂ ಮುಕ್ತೋಽಸ್ಮ್ಯನುಭವಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸರ್ವಂ ಬ್ರಹ್ಮೇತಿ ಕಲನಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.12 ॥
ಸರ್ವಂ ನಾಸ್ತೀತಿ ವಾರ್ತಾ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ದೇವತಾಂತರಸತ್ತಾಕಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.13 ॥
ದೇವತಾಂತರಪೂಜಾ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ದೇಹೋಽಹಮಿತಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.14 ॥
ಬ್ರಹ್ಮಾಹಮಿತಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಗುರುಶಿಷ್ಯಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.15 ॥
ತುಲ್ಯಾತುಲ್ಯಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ವೇದಶಾಸ್ತ್ರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.16 ॥
ಚಿತ್ತಸತ್ತಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಬುದ್ಧಿನಿಶ್ಚಯಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.17 ॥
ಮನೋವಿಕಲ್ಪಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಅಹಂಕಾರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.18 ॥
ಪಂಚಭೂತಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಶಬ್ದಾದಿಸತ್ತಾಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.19 ॥
ದೃಗ್ವಾರ್ತಾದಿಕಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಕರ್ಮೇಂದ್ರಿಯಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.20 ॥
ವಚನಾದಾನಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಮುನೀಂದ್ರೋಪೇಂದ್ರಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.21 ॥
ಮನೋಬುದ್ಧ್ಯಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸಂಕಲ್ಪಾಧ್ಯಾಸ ಇತ್ಯಾದಿ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.22 ॥
ರುದ್ರಕ್ಷೇತ್ರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಪ್ರಾಣಾದಿದಶಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.23 ॥
ಮಾಯಾ ವಿದ್ಯಾ ದೇಹಜೀವಾಃ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸ್ಥೂಲವ್ಯಷ್ಟಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.24 ॥
ಸೂಕ್ಷ್ಮವ್ಯಷ್ಟಿಸಮಷ್ಟ್ಯಾದಿ ಸರ್ವಂ ಬ್ರಹ್ಮೇತಿ ನಿಶ್ಚಿನು ।
ವ್ಯಷ್ಟ್ಯಜ್ಞಾನಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.25 ॥
ವಿಶ್ವವೈಶ್ವಾನರತ್ವಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ತೈಜಸಪ್ರಾಜ್ಞಭೇದಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.26 ॥
ವಾಚ್ಯಾರ್ಥಂ ಚಾಪಿ ಲಕ್ಷ್ಯಾರ್ಥಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಜಹಲ್ಲಕ್ಷಣಯಾನೈಕ್ಯಂ ಅಜಹಲ್ಲಕ್ಷಣಾ ಧ್ರುವಂ ॥ 40.27 ॥
ಭಾಗತ್ಯಾಗೇನ ನಿತ್ಯೈಕ್ಯಂ ಸರ್ವಂ ಬ್ರಹ್ಮ ಉಪಾಧಿಕಂ ।
ಲಕ್ಷ್ಯಂ ಚ ನಿರುಪಾಧ್ಯೈಕ್ಯಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.28 ॥
ಏವಮಾಹುರ್ಮಹಾತ್ಮಾನಃ ಸರ್ವಂ ಬ್ರಹ್ಮೇತಿ ಕೇವಲಂ ।
ಸರ್ವಮಂತಃ ಪರಿತ್ಯಜ್ಯ ಅಹಂ ಬ್ರಹ್ಮೇತಿ ಭಾವಯ ॥ 40.29 ॥
ಅಸಂಕಲಿತಕಾಪಿಲೈರ್ಮಧುಹರಾಕ್ಷಿಪೂಜ್ಯಾಂಬುಜ-
ಪ್ರಭಾಂಘ್ರಿಜನಿಮೋತ್ತಮೋ ಪರಿಷಿಚೇದ್ಯದಿಂದುಪ್ರಭಂ ।
ತಂ ಡಿಂಡೀರನಿಭೋತ್ತಮೋತ್ತಮ ಮಹಾಖಂಡಾಜ್ಯದಧ್ನಾ ಪರಂ
ಕ್ಷೀರಾದ್ಯೈರಭಿಷಿಚ್ಯ ಮುಕ್ತಿಪರಮಾನಂದಂ ಲಭೇ ಶಾಂಭವಂ ॥ 40.30 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಚಿತ್ತವೃತ್ತಿನಿರೋಧಪ್ರಕರಣಂ ನಾಮ ಚತ್ವಾರಿಂಶೋಽಧ್ಯಾಯಃ ॥
41 ॥ ಏಕಚತ್ವಾರಿಂಶೋಽಧ್ಯಾಯಃ ॥
ಋಭುಃ –
ಅಹಂ ಬ್ರಹ್ಮ ನ ಸಂದೇಹಃ ಅಹಂ ಬ್ರಹ್ಮ ನ ಸಂಶಯಃ ।
ಅಹಂ ಬ್ರಹ್ಮೈವ ನಿತ್ಯಾತ್ಮಾ ಅಹಮೇವ ಪರಾತ್ಪರಃ ॥ 41.1 ॥
ಚಿನ್ಮಾತ್ರೋಽಹಂ ನ ಸಂದೇಹ ಇತಿ ನಿಶ್ಚಿತ್ಯ ತಂ ತ್ಯಜ ।
ಸತ್ಯಂ ಸತ್ಯಂ ಪುನಃ ಸತ್ಯಮಾತ್ಮನೋಽನ್ಯನ್ನ ಕಿಂಚನ ॥ 41.2 ॥
ಶಿವಪಾದದ್ವಯಂ ಸ್ಪೃಷ್ಟ್ವಾ ವದಾಮೀದಂ ನ ಕಿಂಚನ ।
ಗುರುಪಾದದ್ವಯಂ ಸ್ಪೃಷ್ಟ್ವಾ ವದಾಮೀದಂ ನ ಕಿಂಚನ ॥ 41.3 ॥
ಜಿಹ್ವಯಾ ಪರಶುಂ ತಪ್ತಂ ಧಾರಯಾಮಿ ನ ಸಂಶಯಃ ।
ವೇದಶಾಸ್ತ್ರಾದಿಕಂ ಸ್ಪೃಷ್ಟ್ವಾ ವದಾಮೀದಂ ವಿನಿಶ್ಚಿತಂ ॥ 41.4 ॥
ನಿಶ್ಚಯಾತ್ಮನ್ ನಿಶ್ಚಯಸ್ತ್ವಂ ನಿಶ್ಚಯೇನ ಸುಖೀ ಭವ ।
ಚಿನ್ಮಯಸ್ತ್ವಂ ಚಿನ್ಮಯತ್ವಂ ಚಿನ್ಮಯಾನಂದ ಏವ ಹಿ ॥ 41.5 ॥
ಬ್ರಹ್ಮೈವ ಬ್ರಹ್ಮಭೂತಾತ್ಮಾ ಬ್ರಹ್ಮೈವ ತ್ವಂ ನ ಸಂಶಯಃ ।
ಸರ್ವಮುಕ್ತಂ ಭಗವತಾ ಯೋಗಿನಾಮಪಿ ದುರ್ಲಭಂ ॥ 41.6 ॥
ದೇವಾನಾಂ ಚ ಋಷೀಣಾಂ ಚ ಅತ್ಯಂತಂ ದುರ್ಲಭಂ ಸದಾ ।
ಐಶ್ವರಂ ಪರಮಂ ಜ್ಞಾನಮುಪದಿಷ್ಟಂ ಶಿವೇನ ಹಿ ॥ 41.7 ॥
ಏತತ್ ಜ್ಞಾನಂ ಸಮಾನೀತಂ ಕೈಲಾಸಾಚ್ಛಂಕರಾಂತಿಕಾತ್ ।
ದೇವಾನಾಂ ದಕ್ಷಿಣಾಮೂರ್ತಿರ್ದಶಸಾಹಸ್ರವತ್ಸರಾನ್ ॥ 41.8 ॥
ವಿಘ್ನೇಶೋ ಬಹುಸಾಹಸ್ರಂ ವತ್ಸರಂ ಚೋಪದಿಷ್ಟವಾನ್ ।
ಸಾಕ್ಷಾಚ್ಛಿವೋಽಪಿ ಪಾರ್ವತ್ಯೈ ವತ್ಸರಂ ಚೋಪದಿಷ್ಟವಾನ್ ॥ 41.9 ॥
ಕ್ಷೀರಾಬ್ಧೌ ಚ ಮಹಾವಿಷ್ಣುರ್ಬ್ರಹ್ಮಣೇ ಚೋಪದಿಷ್ಟವಾನ್ ।
ಕದಾಚಿತ್ಬ್ರಹ್ಮಲೋಕೇ ತು ಮತ್ಪಿತುಶ್ಚೋಕ್ತವಾನಹಂ ॥ 41.10 ॥
ನಾರದಾದಿ ಋಷೀಣಾಂ ಚ ಉಪದಿಷ್ಟಂ ಮಹದ್ಬಹು ।
ಅಯಾತಯಾಮಂ ವಿಸ್ತಾರಂ ಗೃಹೀತ್ವಾಽಹಮಿಹಾಗತಃ ॥ 41.11 ॥
ನ ಸಮಂ ಪಾದಮೇಕಂ ಚ ತೀರ್ಥಕೋಟಿಫಲಂ ಲಭೇತ್ ।
ನ ಸಮಂ ಗ್ರಂಥಮೇತಸ್ಯ ಭೂಮಿದಾನಫಲಂ ಲಭೇತ್ ॥ 41.12 ॥
ಏಕಾನುಭವಮಾತ್ರಸ್ಯ ನ ಸರ್ವಂ ಸರ್ವದಾನಕಂ ।
ಶ್ಲೋಕಾರ್ಧಶ್ರವಣಸ್ಯಾಪಿ ನ ಸಮಂ ಕಿಂಚಿದೇವ ಹಿ ॥ 41.13 ॥
ತಾತ್ಪರ್ಯಶ್ರವಣಾಭಾವೇ ಪಠಂಸ್ತೂಷ್ಣೀಂ ಸ ಮುಚ್ಯತೇ ।
ಸರ್ವಂ ಸಂತ್ಯಜ್ಯ ಸತತಮೇತದ್ಗ್ರಂಥಂ ಸಮಭ್ಯಸೇತ್ ॥ 41.14 ॥
ಸರ್ವಮಂತ್ರಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವದೇವಾಂಶ್ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.15 ॥
ಸರ್ವಸ್ನಾನಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವಭಾವಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.16 ॥
ಸರ್ವಹೋಮಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವದಾನಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.17 ॥
ಸರ್ವಪೂಜಾಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವಗುಹ್ಯಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.18 ॥
ಸರ್ವಸೇವಾಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವಾಸ್ತಿತ್ವಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.19 ॥
ಸರ್ವಪಾಠಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವಾಭ್ಯಾಸಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.20 ॥
ದೇಶಿಕಂ ಚ ಪರಿತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಗುರುಂ ವಾಪಿ ಪರಿತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.21 ॥
ಸರ್ವಲೋಕಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವೈಶ್ವರ್ಯಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.22 ॥
ಸರ್ವಸಂಕಲ್ಪಕಂ ತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ।
ಸರ್ವಪುಣ್ಯಂ ಚ ಸಂತ್ಯಜ್ಯ ಏತದ್ಗ್ರಂಥಂ ಸಮಭ್ಯಸೇತ್ ॥ 41.23 ॥
ಏತದ್ಗ್ರಂಥಂ ಪರಂ ಬ್ರಹ್ಮ ಏತದ್ಗ್ರಂಥಂ ಸಮಭ್ಯಸೇತ್ ।
ಅತ್ರೈವ ಸರ್ವವಿಜ್ಞಾನಂ ಅತ್ರೈವ ಪರಮಂ ಪದಂ ॥ 41.24 ॥
ಅತ್ರೈವ ಪರಮೋ ಮೋಕ್ಷ ಅತ್ರೈವ ಪರಮಂ ಸುಖಂ ।
ಅತ್ರೈವ ಚಿತ್ತವಿಶ್ರಾಂತಿರತ್ರೈವ ಗ್ರಂಥಿಭೇದನಂ ॥ 41.25 ॥
ಅತ್ರೈವ ಜೀವನ್ಮುಕ್ತಿಶ್ಚ ಅತ್ರೈವ ಸಕಲೋ ಜಪಃ ।
ಏತದ್ಗ್ರಂಥಂ ಪಠಂಸ್ತೂಷ್ಣೀಂ ಸದ್ಯೋ ಮುಕ್ತಿಮವಾಪ್ನುಯಾತ್ ॥ 41.26 ॥
ಸರ್ವಶಾಸ್ತ್ರಂ ಚ ಸಂತ್ಯಜ್ಯ ಏತನ್ಮಾತ್ರಂ ಸದಾಭ್ಯಸೇತ್ ।
ದಿನೇ ದಿನೇ ಚೈಕವಾರಂ ಪಠೇಚ್ಚೇನ್ಮುಕ್ತ ಏವ ಸಃ ॥ 41.27 ॥
ಜನ್ಮಮಧ್ಯೇ ಸಕೃದ್ವಾಪಿ ಶ್ರುತಂ ಚೇತ್ ಸೋಽಪಿ ಮುಚ್ಯತೇ ।
ಸರ್ವಶಾಸ್ತ್ರಸ್ಯ ಸಿದ್ಧಾಂತಂ ಸರ್ವವೇದಸ್ಯ ಸಂಗ್ರಹಂ ॥ 41.28 ॥
ಸಾರಾತ್ ಸಾರತರಂ ಸಾರಂ ಸಾರಾತ್ ಸಾರತರಂ ಮಹತ್ ।
ಏತದ್ಗ್ರಂಥಸ್ಯ ನ ಸಮಂ ತ್ರೈಲೋಕ್ಯೇಽಪಿ ಭವಿಷ್ಯತಿ ॥ 41.29 ॥
ನ ಪ್ರಸಿದ್ಧಿಂ ಗತೇ ಲೋಕೇ ನ ಸ್ವರ್ಗೇಽಪಿ ಚ ದುರ್ಲಭಂ ।
ಬ್ರಹ್ಮಲೋಕೇಷು ಸರ್ವೇಷು ಶಾಸ್ತ್ರೇಷ್ವಪಿ ಚ ದುರ್ಲಭಂ ॥ 41.30 ॥
ಏತದ್ಗ್ರಂಥಂ ಕದಾಚಿತ್ತು ಚೌರ್ಯಂ ಕೃತ್ವಾ ಪಿತಾಮಹಃ ।
ಕ್ಷೀರಾಬ್ಧೌ ಚ ಪರಿತ್ಯಜ್ಯ ಸರ್ವೇ ಮುಂಚಂತು ನೋ ಇತಿ ॥ 41.31 ॥
ಜ್ಞಾತ್ವಾ ಕ್ಷೀರಸಮುದ್ರಸ್ಯ ತೀರೇ ಪ್ರಾಪ್ತಂ ಗೃಹೀತವಾನ್ ।
ಗೃಹೀತಂ ಚಾಪ್ಯಸೌ ದೃಷ್ಟ್ವಾ ಶಪಥಂ ಚ ಪ್ರದತ್ತವಾನ್ ॥ 41.32 ॥
ತತ್ ಆರಭ್ಯ ತಲ್ಲೋಕಂ ತ್ಯಕ್ತ್ವಾಹಮಿಮಮಾಗತಃ ।
ಅತ್ಯದ್ಭುತಮಿದಂ ಜ್ಞಾನಂ ಗ್ರಂಥಂ ಚೈವ ಮಹಾದ್ಭುತಂ ॥ 41.33 ॥
ತದ್ ಜ್ಞೋ ವಕ್ತಾ ಚ ನಾಸ್ತ್ಯೇವ ಗ್ರಂಥಶ್ರೋತಾ ಚ ದುರ್ಲಭಃ ।
ಆತ್ಮನಿಷ್ಠೈಕಲಭ್ಯೋಽಸೌ ಸದ್ಗುರುರ್ನೈಷ ಲಭ್ಯತೇ ॥ 41.34 ॥
ಗ್ರಂಥವಂತೋ ನ ಲಭ್ಯಂತೇ ತೇನ ನ ಖ್ಯಾತಿರಾಗತಾ ।
ಭವತೇ ದರ್ಶಿತಂ ಹ್ಯೇತದ್ಗಮಿಷ್ಯಾಮಿ ಯಥಾಗತಂ ॥ 41.35 ॥
ಏತಾವದುಕ್ತಮಾತ್ರೇಣ ನಿದಾಘ ಋಷಿಸತ್ತಮಃ ।
ಪತಿತ್ವಾ ಪಾದಯೋಸ್ತಸ್ಯ ಆನಂದಾಶ್ರುಪರಿಪ್ಲುತಃ ॥ 41.36 ॥
ಉವಾಚ ವಾಕ್ಯಂ ಸಾನಂದಂ ಸಾಷ್ಟಾಂಗಂ ಪ್ರಣಿಪತ್ಯ ಚ ।
ನಿದಾಘಃ –
ಅಹೋ ಬ್ರಹ್ಮನ್ ಕೃತಾರ್ಥೋಽಸ್ಮಿ ಕೃತಾರ್ಥೋಽಸ್ಮಿ ನ ಸಂಶಯಃ ।
ಭವತಾಂ ದರ್ಶನೇನೈವ ಮಜ್ಜನ್ಮ ಸಫಲಂ ಕೃತಂ ॥ 41.37 ॥
ಏಕವಾಕ್ಯಸ್ಯ ಮನನೇ ಮುಕ್ತೋಽಹಂ ನಾತ್ರ ಸಂಶಯಃ ।
ನಮಸ್ಕರೋಮಿ ತೇ ಪಾದೌ ಸೋಪಚಾರಂ ನ ವಾಸ್ತವೌ ॥ 41.38 ॥
ತಸ್ಯಾಪಿ ನಾವಕಾಶೋಽಸ್ತಿ ಅಹಮೇವ ನ ವಾಸ್ತವಂ ।
ತ್ವಮೇವ ನಾಸ್ತಿ ಮೇ ನಾಸ್ತಿ ಬ್ರಹ್ಮೇತಿ ವಚನಂ ನ ಚ ॥ 41.39 ॥
ಬ್ರಹ್ಮೇತಿ ವಚನಂ ನಾಸ್ತಿ ಬ್ರಹ್ಮಭಾವಂ ನ ಕಿಂಚನ ।
ಏತದ್ಗ್ರಂಥಂ ನ ಮೇ ನಾಸ್ತಿ ಸರ್ವಂ ಬ್ರಹ್ಮೇತಿ ವಿದ್ಯತೇ ॥ 41.40 ॥
ಸರ್ವಂ ಬ್ರಹ್ಮೇತಿ ವಾಕ್ಯಂ ನ ಸರ್ವಂ ಬ್ರಹ್ಮೇತಿ ತಂ ನ ಹಿ ।
ತದಿತಿ ದ್ವೈತಭಿನ್ನಂ ತು ತ್ವಮಿತಿ ದ್ವೈತಮಪ್ಯಲಂ ॥ 41.41 ॥
ಏವಂ ಕಿಂಚಿತ್ ಕ್ವಚಿನ್ನಾಸ್ತಿ ಸರ್ವಂ ಶಾಂತಂ ನಿರಾಮಯಂ ।
ಏಕಮೇವ ದ್ವಯಂ ನಾಸ್ತಿ ಏಕತ್ವಮಪಿ ನಾಸ್ತಿ ಹಿ ॥ 41.42 ॥
ಭಿನ್ನದ್ವಂದ್ವಂ ಜಗದ್ದೋಷಂ ಸಂಸಾರದ್ವೈತವೃತ್ತಿಕಂ ।
ಸಾಕ್ಷಿವೃತ್ತಿಪ್ರಪಂಚಂ ವಾ ಅಖಂಡಾಕಾರವೃತ್ತಿಕಂ ॥ 41.43 ॥
ಅಖಂಡೈಕರಸೋ ನಾಸ್ತಿ ಗುರುರ್ವಾ ಶಿಷ್ಯ ಏವ ವಾ ।
ಭವದ್ದರ್ಶನಮಾತ್ರೇಣ ಸರ್ವಮೇವಂ ನ ಸಂಶಯಃ ॥ 41.44 ॥
ಬ್ರಹ್ಮಜ್ಯೋತಿರಹಂ ಪ್ರಾಪ್ತೋ ಜ್ಯೋತಿಷಾಂ ಜ್ಯೋತಿರಸ್ಮ್ಯಹಂ ।
ನಮಸ್ತೇ ಸುಗುರೋ ಬ್ರಹ್ಮನ್ ನಮಸ್ತೇ ಗುರುನಂದನ ।
ಏವಂ ಕೃತ್ಯ ನಮಸ್ಕಾರಂ ತೂಷ್ಣೀಮಾಸ್ತೇ ಸುಖೀ ಸ್ವಯಂ ॥ 41.45 ॥
ಕಿಂ ಚಂಡಭಾನುಕರಮಂಡಲದಂಡಿತಾನಿ
ಕಾಷ್ಠಾಮುಖೇಷು ಗಲಿತಾನಿ ನಮಸ್ತತೀತಿ ।
ಯಾದೃಕ್ಚ ತಾದೃಗಥ ಶಂಕರಲಿಂಗಸಂಗ-
ಭಂಗೀನಿ ಪಾಪಕಲಶೈಲಕುಲಾನಿ ಸದ್ಯಃ ।
ಶ್ರೀಮೃತ್ಯುಂಜಯ ರಂಜಯ ತ್ರಿಭುವನಾಧ್ಯಕ್ಷ ಪ್ರಭೋ ಪಾಹಿ ನಃ ॥ 41.46 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಗ್ರಂಥಪ್ರಶಸ್ತಿನಿರೂಪಣಂ ನಾಮ ಏಕಚತ್ವಾರಿಂಶೋಽಧ್ಯಾಯಃ ॥
42 ॥ ದ್ವಿಚತ್ವಾರಿಂಶೋಽಧ್ಯಾಯಃ ॥
ಋಭುಃ –
ಶ್ರುತಂ ಕಿಂಚಿನ್ಮಯಾ ಪ್ರೋಕ್ತಂ ಬ್ರಹ್ಮಜ್ಞಾನಂ ಸುದುರ್ಲಭಂ ।
ಮನಸಾ ಧಾರಿತಂ ಬ್ರಹ್ಮ ಚಿತ್ತಂ ಕೀದೃಕ್ ಸ್ಥಿತಂ ವದ ॥ 42.1 ॥
ನಿದಾಘಃ –
ಶೃಣು ತ್ವಂ ಸುಗುರೋ ಬ್ರಹ್ಮಂಸ್ತ್ವತ್ಪ್ರಸಾದಾದ್ವದಾಮ್ಯಹಂ ।
ಮಮಾಜ್ಞಾನಂ ಮಹಾದೋಷಂ ಮಹಾಜ್ಞಾನನಿರೋಧಕಂ ॥ 42.2 ॥
ಸದಾ ಕರ್ಮಣಿ ವಿಶ್ವಾಸಂ ಪ್ರಪಂಚೇ ಸತ್ಯಭಾವನಂ ।
ನಷ್ಟಂ ಸರ್ವಂ ಕ್ಷಣಾದೇವ ತ್ವತ್ಪ್ರಸಾದಾನ್ಮಹದ್ಭಯಂ ॥ 42.3 ॥
ಏತಾವಂತಮಿಮಂ ಕಾಲಮಜ್ಞಾನರಿಪುಣಾ ಹೃತಂ ।
ಮಹದ್ಭಯಂ ಚ ನಷ್ಟಂ ಮೇ ಕರ್ಮತತ್ತ್ವಂ ಚ ನಾಶಿತಂ ॥ 42.4 ॥
ಅಜ್ಞಾನಂ ಮನಸಾ ಪೂರ್ವಮಿದಾನೀಂ ಬ್ರಹ್ಮತಾಂ ಗತಂ ।
ಪುರಾಹಂ ಚಿತ್ತವದ್ಭೂತಃ ಇದಾನೀಂ ಸನ್ಮಯೋಽಭವಂ ॥ 42.5 ॥
ಪೂರ್ವಮಜ್ಞಾನವದ್ಭಾವಂ ಇದಾನೀಂ ಸನ್ಮಯಂ ಗತಂ ।
ಅಜ್ಞಾನವತ್ ಸ್ಥಿತೋಽಹಂ ವೈ ಬ್ರಹ್ಮೈವಾಹಂ ಪರಂ ಗತಃ ॥ 42.6 ॥
ಪುರಾಽಹಂ ಚಿತ್ತವದ್ಭ್ರಾಂತೋ ಬ್ರಹ್ಮೈವಾಹಂ ಪರಂ ಗತಃ ।
ಸರ್ವೋ ವಿಗಲಿತೋ ದೋಷಃ ಸರ್ವೋ ಭೇದೋ ಲಯಂ ಗತಃ ॥ 42.7 ॥
ಸರ್ವಃ ಪ್ರಪಂಚೋ ಗಲಿತಶ್ಚಿತ್ತಮೇವ ಹಿ ಸರ್ವಗಂ ।
ಸರ್ವಾಂತಃಕರಣಂ ಲೀನಂ ಬ್ರಹ್ಮಸದ್ಭಾವಭಾವನಾತ್ ॥ 42.8 ॥
ಅಹಮೇವ ಚಿದಾಕಾಶ ಅಹಮೇವ ಹಿ ಚಿನ್ಮಯಃ ।
ಅಹಮೇವ ಹಿ ಪೂರ್ಣಾತ್ಮಾ ಅಹಮೇವ ಹಿ ನಿರ್ಮಲಃ ॥ 42.9 ॥
ಅಹಮೇವಾಹಮೇವೇತಿ ಭಾವನಾಪಿ ವಿನಿರ್ಗತಾ ।
ಅಹಮೇವ ಚಿದಾಕಾಶೋ ಬ್ರಾಹ್ಮಣತ್ವಂ ನ ಕಿಂಚನ ॥ 42.10 ॥
ಶೂದ್ರೋಽಹಂ ಶ್ವಪಚೋಽಹಂ ವೈ ವರ್ಣೀ ಚಾಪಿ ಗೃಹಸ್ಥಕಃ ।
ವಾನಪ್ರಸ್ಥೋ ಯತಿರಹಮಿತ್ಯಯಂ ಚಿತ್ತವಿಭ್ರಮಃ ॥ 42.11 ॥
ತತ್ತದಾಶ್ರಮಕರ್ಮಾಣಿ ಚಿತ್ತೇನ ಪರಿಕಲ್ಪಿತಂ ।
ಅಹಮೇವ ಹಿ ಲಕ್ಷ್ಯಾತ್ಮಾ ಅಹಮೇವ ಹಿ ಪೂರ್ಣಕಃ ॥ 42.12 ॥
ಅಹಮೇವಾಂತರಾತ್ಮಾ ಹಿ ಅಹಮೇವ ಪರಾಯಣಂ ।
ಅಹಮೇವ ಸದಾಧಾರ ಅಹಮೇವ ಸುಖಾತ್ಮಕಃ ॥ 42.13 ॥
ತ್ವತ್ಪ್ರಸಾದಾದಹಂ ಬ್ರಹ್ಮಾ ತ್ವತ್ಪ್ರಸಾದಾಜ್ಜನಾರ್ದನಃ ।
ತ್ವತ್ಪ್ರಸಾದಾಚ್ಚಿದಾಕಾಶಃ ಶಿವೋಽಹಂ ನಾತ್ರ ಸಂಶಯಃ ॥ 42.14 ॥
ತ್ವತ್ಪ್ರಸಾದಾದಹಂ ಚಿದ್ವೈ ತ್ವತ್ಪ್ರಸಾದಾನ್ನ ಮೇ ಜಗತ್ ।
ತ್ವತ್ಪ್ರಸಾದಾದ್ವಿಮುಕ್ತೋಽಸ್ಮಿ ತ್ವತ್ಪ್ರಸಾದಾತ್ ಪರಂ ಗತಃ ॥ 42.15 ॥
ತ್ವತ್ಪ್ರಸಾದಾದ್ವ್ಯಾಪಕೋಽಹಂ ತ್ವತ್ಪ್ರಸಾದಾನ್ನಿರಂಕುಶಃ ।
ತ್ವತ್ಪ್ರಸಾದೇನ ತೀರ್ಣೋಽಹಂ ತ್ವತ್ಪ್ರಸಾದಾನ್ಮಹತ್ಸುಖಂ ॥ 42.16 ॥
ತ್ವತ್ಪ್ರಸಾದಾದಹಂ ಬ್ರಹ್ಮ ತ್ವತ್ಪ್ರಸಾದಾತ್ ತ್ವಮೇವ ನ ।
ತ್ವತ್ಪ್ರಸಾದಾದಿದಂ ನಾಸ್ತಿ ತ್ವತ್ಪ್ರಸಾದಾನ್ನ ಕಿಂಚನ ॥ 42.17 ॥
ತ್ವತ್ಪ್ರಸಾದಾನ್ನ ಮೇ ಕಿಂಚಿತ್ ತ್ವತ್ಪ್ರಸಾದಾನ್ನ ಮೇ ವಿಪತ್ ।
ತ್ವತ್ಪ್ರಸಾದಾನ್ನ ಮೇ ಭೇದಸ್ತ್ವತ್ಪ್ರಸಾದಾನ್ನ ಮೇ ಭಯಂ ॥ 42.18 ॥
ತ್ವತ್ಪ್ರಸಾದಾನ್ನಮೇ ರೋಗಸ್ತ್ವತ್ಪ್ರಸಾದಾನ್ನ ಮೇ ಕ್ಷತಿಃ ।
ಯತ್ಪಾದಾಂಬುಜಪೂಜಯಾ ಹರಿರಭೂದರ್ಚ್ಯೋ ಯದಂಘ್ರ್ಯರ್ಚನಾ-
ದರ್ಚ್ಯಾಽಭೂತ್ ಕಮಲಾ ವಿಧಿಪ್ರಭೃತಯೋ ಹ್ಯರ್ಚ್ಯಾ ಯದಾಜ್ಞಾವಶಾತ್ ।
ತಂ ಕಾಲಾಂತಕಮಂತಕಾಂತಕಮುಮಾಕಾಂತಂ ಮುಹುಃ ಸಂತತಂ
ಸಂತಃ ಸ್ವಾಂತಸರೋಜರಾಜಚರಣಾಂಭೋಜಂ ಭಜಂತ್ಯಾದರಾತ್ ॥ 42.19 ॥
ಕಿಂ ವಾ ಧರ್ಮಶತಾಯುತಾರ್ಜಿತಮಹಾಸೌಖ್ಯೈಕಸೀಮಾಯುತಂ
ನಾಕಂ ಪಾತಮಹೋಗ್ರದುಃಖನಿಕರಂ ದೇವೇಷು ತುಷ್ಟಿಪ್ರದಂ ।
ತಸ್ಮಾಚ್ಛಂಕರಲಿಂಗಪೂಜನಮುಮಾಕಾಂತಪ್ರಿಯಂ ಮುಕ್ತಿದಂ
ಭೂಮಾನಂದಘನೈಕಮುಕ್ತಿಪರಮಾನಂದೈಕಮೋದಂ ಮಹಃ ॥ 42.20 ॥
ಯೇ ಶಾಂಭವಾಃ ಶಿವರತಾಃ ಶಿವನಾಮಮಾತ್ರ-
ಶಬ್ದಾಕ್ಷರಜ್ಞಹೃದಯಾ ಭಸಿತತ್ರಿಪುಂಡ್ರಾಃ ।
ಯಾಂ ಪ್ರಾಪ್ನುವಂತಿ ಗತಿಮೀಶಪದಾಂಬುಜೋದ್ಯದ್-
ಧ್ಯಾನಾನುರಕ್ತಹೃದಯಾ ನ ಹಿ ಯೋಗಸಾಂಖ್ಯೈಃ ॥ 42.21 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ನಿದಾಘಾನುಭವವರ್ಣನಪ್ರಕರಣಂ ನಾಮ ದ್ವಿಚತ್ವಾರಿಂಶೋಽಧ್ಯಾಯಃ ॥
43 ॥ ತ್ರಿಚತ್ವಾರಿಂಶೋಽಧ್ಯಾಯಃ ॥
ನಿದಾಘಃ –
ನ ಪಶ್ಯಾಮಿ ಶರೀರಂ ವಾ ಲಿಂಗಂ ಕರಣಮೇವ ವಾ ।
ನ ಪಶ್ಯಾಮಿ ಮನೋ ವಾಪಿ ನ ಪಶ್ಯಾಮಿ ಜಡಂ ತತಃ ॥ 43.1 ॥
ನ ಪಶ್ಯಾಮಿ ಚಿದಾಕಾಶಂ ನ ಪಶ್ಯಾಮಿ ಜಗತ್ ಕ್ವಚಿತ್ ।
ನ ಪಶ್ಯಾಮಿ ಹರಿಂ ವಾಪಿ ನ ಪಶ್ಯಾಮಿ ಶಿವಂ ಚ ವಾ ॥ 43.2 ॥
ಆನಂದಸ್ಯಾಂತರೇ ಲಗ್ನಂ ತನ್ಮಯತ್ವಾನ್ನ ಚೋತ್ಥಿತಃ ।
ನ ಪಶ್ಯಾಮಿ ಸದಾ ಭೇದಂ ನ ಜಡಂ ನ ಜಗತ್ ಕ್ವಚಿತ್ ॥ 43.3 ॥
ನ ದ್ವೈತಂ ನ ಸುಖಂ ದುಃಖಂ ನ ಗುರುರ್ನ ಪರಾಪರಂ ।
ನ ಗುಣಂ ವಾ ನ ತುರ್ಯಂ ವಾ ನ ಬುದ್ಧಿರ್ನ ಚ ಸಂಶಯಃ ॥ 43.4 ॥
ನ ಚ ಕಾಲಂ ನ ಚ ಭಯಂ ನ ಚ ಶೋಕಂ ಶುಭಾಶುಭಂ ।
ನ ಪಶ್ಯಾಮಿ ಸಂದೀನಂ ನ ಬಂಧಂ ನ ಚ ಸಂಭವಂ ॥ 43.5 ॥
ನ ದೇಹೇಂದ್ರಿಯಸದ್ಭಾವೋ ನ ಚ ಸದ್ವಸ್ತು ಸನ್ಮನಃ ।
ನ ಪಶ್ಯಾಮಿ ಸದಾ ಸ್ಥೂಲಂ ನ ಕೃಶಂ ನ ಚ ಕುಬ್ಜಕಂ ॥ 43.6 ॥
ನ ಭೂಮಿರ್ನ ಜಲಂ ನಾಗ್ನಿರ್ನ ಮೋಹೋ ನ ಚ ಮಂತ್ರಕಂ ।
ನ ಗುರುರ್ನ ಚ ವಾಕ್ಯಂ ವಾ ನ ದೃಢಂ ನ ಚ ಸರ್ವಕಂ ॥ 43.7 ॥
ನ ಜಗಚ್ಛ್ರವಣಂ ಚೈವ ನಿದಿಧ್ಯಾಸಂ ನ ಚಾಪರಃ ।
ಆನಂದಸಾಗರೇ ಮಗ್ನಸ್ತನ್ಮಯತ್ವಾನ್ನ ಚೋತ್ಥಿತಃ ॥ 43.8 ॥
ಆನಂದೋಽಹಮಶೇಷೋಽಹಮಜೋಽಹಮಮೃತೋಸ್ಮ್ಯಹಂ ।
ನಿತ್ಯೋಽಹಮಿತಿ ನಿಶ್ಚಿತ್ಯ ಸದಾ ಪೂರ್ಣೋಽಸ್ಮಿ ನಿತ್ಯಧೀಃ ॥ 43.9 ॥
ಪೂರ್ಣೋಽಹಂ ಪೂರ್ಣಚಿತ್ತೋಽಹಂ ಪುಣ್ಯೋಽಹಂ ಜ್ಞಾನವಾನಹಂ ।
ಶುದ್ಧೋಽಹಂ ಸರ್ವಮುಕ್ತೋಽಹಂ ಸರ್ವಾಕಾರೋಽಹಮವ್ಯಯಃ ॥ 43.10 ॥
ಚಿನ್ಮಾತ್ರೋಽಹಂ ಸ್ವಯಂ ಸೋಽಹಂ ತತ್ತ್ವರೂಪೋಽಹಮೀಶ್ವರಃ ।
ಪರಾಪರೋಽಹಂ ತುರ್ಯೋಽಹಂ ಪ್ರಸನ್ನೋಽಹಂ ರಸೋಽಸ್ಮ್ಯಹಂ ॥ 43.11 ॥
ಬ್ರಹ್ಮಾಽಹಂ ಸರ್ವಲಕ್ಷ್ಯೋಽಹಂ ಸದಾ ಪೂರ್ಣೋಽಹಮಕ್ಷರಃ ।
ಮಮಾನುಭವರೂಪಂ ಯತ್ ಸರ್ವಮುಕ್ತಂ ಚ ಸದ್ಗುರೋ ॥ 43.12 ॥
ನಮಸ್ಕರೋಮಿ ತೇ ನಾಹಂ ಸರ್ವಂ ಚ ಗುರುದಕ್ಷಿಣಾ ।
ಮದ್ದೇಹಂ ತ್ವತ್ಪದೇ ದತ್ತಂ ತ್ವಯಾ ಭಸ್ಮೀಕೃತಂ ಕ್ಷಣಾತ್ ॥ 43.13 ॥
ಮಮಾತ್ಮಾ ಚ ಮಯಾ ದತ್ತಃ ಸ್ವಯಮಾತ್ಮನಿ ಪೂರಿತಃ ।
ತ್ವಮೇವಾಹಮಹಂ ಚ ತ್ವಮಹಮೇವ ತ್ವಮೇವ ಹಿ ॥ 43.14 ॥
ಐಕ್ಯಾರ್ಣವನಿಮಗ್ನೋಽಸ್ಮಿ ಐಕ್ಯಜ್ಞಾನಂ ತ್ವಮೇವ ಹಿ ।
ಏಕಂ ಚೈತನ್ಯಮೇವಾಹಂ ತ್ವಯಾ ಗಂತುಂ ನ ಶಕ್ಯತೇ ॥ 43.15 ॥
ಗಂತವ್ಯದೇಶೋ ನಾಸ್ತ್ಯೇವ ಏಕಾಕಾರಂ ನ ಚಾನ್ಯತಃ ।
ತ್ವಯಾ ಗಂತವ್ಯದೇಶೋ ನ ಮಯಾ ಗಂತವ್ಯಮಸ್ತಿ ನ ॥ 43.16 ॥
ಏಕಂ ಕಾರಣಮೇಕಂ ಚ ಏಕಮೇವ ದ್ವಯಂ ನ ಹಿ ।
ತ್ವಯಾ ವಕ್ತವ್ಯಕಂ ನಾಸ್ತಿ ಮಯಾ ಶ್ರೋತವ್ಯಮಪ್ಯಲಂ ॥ 43.17 ॥
ತ್ವಮೇವ ಸದ್ಗುರುರ್ನಾಸಿ ಅಹಂ ನಾಸ್ಮಿ ಸಶಿಷ್ಯಕಃ ।
ಬ್ರಹ್ಮಮಾತ್ರಮಿದಂ ಸರ್ವಮಸ್ಮಿನ್ಮಾನೋಽಸ್ಮಿ ತನ್ಮಯಃ ॥ 43.18 ॥
ಭೇದಾಭೇದಂ ನ ಪಶ್ಯಾಮಿ ಕಾರ್ಯಾಕಾರ್ಯಂ ನ ಕಿಂಚನ ।
ಮಮೈವ ಚೇನ್ನಮಸ್ಕಾರೋ ನಿಷ್ಪ್ರಯೋಜನ ಏವ ಹಿ ॥ 43.19 ॥
ತವೈವ ಚೇನ್ನಮಸ್ಕಾರೋ ಭಿನ್ನತ್ವಾನ್ನ ಫಲಂ ಭವೇತ್ ।
ತವ ಚೇನ್ಮಮ ಚೇದ್ಭೇದಃ ಫಲಾಭಾವೋ ನ ಸಂಶಯಃ ॥ 43.20 ॥
ನಮಸ್ಕೃತೋಽಹಂ ಯುಷ್ಮಾಕಂ ಭವಾನಜ್ಞೀತಿ ವಕ್ಷ್ಯತಿ ।
ಮಮೈವಾಪಕರಿಷ್ಯಾಮಿ ಪರಿಚ್ಛಿನ್ನೋ ಭವಾಮ್ಯಹಂ ॥ 43.21 ॥
ಮಮೈವ ಚೇನ್ನಮಸ್ಕಾರಃ ಫಲಂ ನಾಸ್ತಿ ಸ್ವತಃ ಸ್ಥಿತೇ ।
ಕಸ್ಯಾಪಿ ಚ ನಮಸ್ಕಾರಃ ಕದಾಚಿದಪಿ ನಾಸ್ತಿ ಹಿ ॥ 43.22 ॥
ಸದಾ ಚೈತನ್ಯಮಾತ್ರತ್ವಾತ್ ನಾಹಂ ನ ತ್ವಂ ನ ಹಿ ದ್ವಯಂ ।
ನ ಬಂಧಂ ನ ಪರೋ ನಾನ್ಯೇ ನಾಹಂ ನೇದಂ ನ ಕಿಂಚನ ॥ 43.23 ॥
ನ ದ್ವಯಂ ನೈಕಮದ್ವೈತಂ ನಿಶ್ಚಿತಂ ನ ಮನೋ ನ ತತ್ ।
ನ ಬೀಜಂ ನ ಸುಖಂ ದುಃಖಂ ನಾಶಂ ನಿಷ್ಠಾ ನ ಸತ್ಸದಾ ॥ 43.24 ॥
ನಾಸ್ತಿ ನಾಸ್ತಿ ನ ಸಂದೇಹಃ ಕೇವಲಾತ್ ಪರಮಾತ್ಮನಿ ।
ನ ಜೀವೋ ನೇಶ್ವರೋ ನೈಕೋ ನ ಚಂದ್ರೋ ನಾಗ್ನಿಲಕ್ಷಣಃ ॥ 43.25 ॥
ನ ವಾರ್ತಾ ನೇಂದ್ರಿಯೋ ನಾಹಂ ನ ಮಹತ್ತ್ವಂ ಗುಣಾಂತರಂ ।
ನ ಕಾಲೋ ನ ಜಗನ್ನಾನ್ಯೋ ನ ವಾ ಕಾರಣಮದ್ವಯಂ ॥ 43.26 ॥
ನೋನ್ನತೋಽತ್ಯಂತಹೀನೋಽಹಂ ನ ಮುಕ್ತಸ್ತ್ವತ್ಪ್ರಸಾದತಃ ।
ಸರ್ವಂ ನಾಸ್ತ್ಯೇವ ನಾಸ್ತ್ಯೇವ ಸರ್ವಂ ಬ್ರಹ್ಮೈವ ಕೇವಲಂ ॥ 43.27 ॥
ಅಹಂ ಬ್ರಹ್ಮ ಇದಂ ಬ್ರಹ್ಮ ಆತ್ಮ ಬ್ರಹ್ಮಾಹಮೇವ ಹಿ ।
ಸರ್ವಂ ಬ್ರಹ್ಮ ನ ಸಂದೇಹಸ್ತ್ವತ್ಪ್ರಸಾದಾನ್ಮಹೇಶ್ವರಃ ॥ 43.28 ॥
ತ್ವಮೇವ ಸದ್ಗುರುರ್ಬ್ರಹ್ಮ ನ ಹಿ ಸದ್ಗುರುರನ್ಯತಃ ।
ಆತ್ಮೈವ ಸದ್ಗುರುರ್ಬ್ರಹ್ಮ ಶಿಷ್ಯೋ ಹ್ಯಾತ್ಮೈವ ಸದ್ಗುರುಃ ॥ 43.29 ॥
ಗುರುಃ ಪ್ರಕಲ್ಪತೇ ಶಿಷ್ಯೋ ಗುರುಹೀನೋ ನ ಶಿಷ್ಯಕಃ ।
ಶಿಷ್ಯೇ ಸತಿ ಗುರುಃ ಕಲ್ಪ್ಯಃ ಶಿಷ್ಯಾಭಾವೇ ಗುರುರ್ನ ಹಿ ॥ 43.30 ॥
ಗುರುಶಿಷ್ಯವಿಹೀನಾತ್ಮಾ ಸರ್ವತ್ರ ಸ್ವಯಮೇವ ಹಿ ।
ಚಿನ್ಮಾತ್ರಾತ್ಮನಿ ಕಲ್ಪ್ಯೋಽಹಂ ಚಿನ್ಮಾತ್ರಾತ್ಮಾ ನ ಚಾಪರಃ ॥ 43.31 ॥
ಚಿನ್ಮಾತ್ರಾತ್ಮಾಹಮೇವೈಕೋ ನಾನ್ಯತ್ ಕಿಂಚಿನ್ನ ವಿದ್ಯತೇ ।
ಸರ್ವಸ್ಥಿತೋಽಹಂ ಸತತಂ ನಾನ್ಯಂ ಪಶ್ಯಾಮಿ ಸದ್ಗುರೋಃ ॥ 43.32 ॥
ನಾನ್ಯತ್ ಪಶ್ಯಾಮಿ ಚಿತ್ತೇನ ನಾನ್ಯತ್ ಪಶ್ಯಾಮಿ ಕಿಂಚನ ।
ಸರ್ವಾಭಾವಾನ್ನ ಪಶ್ಯಾಮಿ ಸರ್ವಂ ಚೇದ್ ದೃಶ್ಯತಾಂ ಪೃಥಕ್ ॥ 43.33 ॥
ಏವಂ ಬ್ರಹ್ಮ ಪ್ರಪಶ್ಯಾಮಿ ನಾನ್ಯದಸ್ತೀತಿ ಸರ್ವದಾ ।
ಅಹೋ ಭೇದಂ ಪ್ರಕುಪಿತಂ ಅಹೋ ಮಾಯಾ ನ ವಿದ್ಯತೇ ॥ 43.34 ॥
ಅಹೋ ಸದ್ಗುರುಮಾಹಾತ್ಮ್ಯಮಹೋ ಬ್ರಹ್ಮಸುಖಂ ಮಹತ್ ।
ಅಹೋ ವಿಜ್ಞಾನಮಾಹಾತ್ಮ್ಯಮಹೋ ಸಜ್ಜನವೈಭವಃ ॥ 43.35 ॥
ಅಹೋ ಮೋಹವಿನಾಶಶ್ಚ ಅಹೋ ಪಶ್ಯಾಮಿ ಸತ್ಸುಖಂ ।
ಅಹೋ ಚಿತ್ತಂ ನ ಪಶ್ಯಾಮಿ ಅಹೋ ಸರ್ವಂ ನ ಕಿಂಚನ ॥ 43.36 ॥
ಅಹಮೇವ ಹಿ ನಾನ್ಯತ್ರ ಅಹಮಾನಂದ ಏವ ಹಿ ।
ಮಮಾಂತಃಕರಣೇ ಯದ್ಯನ್ನಿಶ್ಚಿತಂ ಭವದೀರಿತಂ ॥ 43.37 ॥
ಸರ್ವಂ ಬ್ರಹ್ಮ ಪರಂ ಬ್ರಹ್ಮ ನ ಕಿಂಚಿದನ್ಯದೈವತಂ ।
ಏವಂ ಪಶ್ಯಾಮಿ ಸತತಂ ನಾನ್ಯತ್ ಪಶ್ಯಾಮಿ ಸದ್ಗುರೋ ॥ 43.38 ॥
ಏವಂ ನಿಶ್ಚಿತ್ಯ ತಿಷ್ಠಾಮಿ ಸ್ವಸ್ವರೂಪೇ ಮಮಾತ್ಮನಿ ॥ 43.39 ॥
ಅಗಾಧವೇದವಾಕ್ಯತೋ ನ ಚಾಧಿಭೇಷಜಂ ಭವೇ-
ದುಮಾಧವಾಂಘ್ರಿಪಂಕಜಸ್ಮೃತಿಃ ಪ್ರಬೋಧಮೋಕ್ಷದಾ ।
ಪ್ರಬುದ್ಧಭೇದವಾಸನಾನಿರುದ್ಧಹೃತ್ತಮೋಭಿದೇ
ಮಹಾರುಜಾಘವೈದ್ಯಮೀಶ್ವರಂ ಹೃದಂಬುಜೇ ಭಜೇ ॥ 43.40 ॥
ದ್ಯತತ್ಪ್ರದಗ್ಧಕಾಮದೇಹ ದುಗ್ಧಸನ್ನಿಭಂ ಪ್ರಮುಗ್ಧಸಾಮಿ ।
ಸೋಮಧಾರಿಣಂ ಶ್ರುತೀಡ್ಯಗದ್ಯಸಂಸ್ತುತಂ ತ್ವಭೇದ್ಯಮೇಕಶಂಕರಂ ॥ 43.41 ॥
ವರಃ ಕಂಕಃ ಕಾಕೋ ಭವದುಭಯಜಾತೇಷು ನಿಯತಂ
ಮಹಾಶಂಕಾತಂಕೈರ್ವಿಧಿವಿಹಿತಶಾಂತೇನ ಮನಸಾ ।
ಯದಿ ಸ್ವೈರಂ ಧ್ಯಾಯನ್ನಗಪತಿಸುತಾನಾಯಕಪದಂ
ಸ ಏವಾಯಂ ಧುರ್ಯೋ ಭವತಿ ಮುನಿಜಾತೇಷು ನಿಯತಂ ॥ 43.42 ॥
ಕಃ ಕಾಲಾಂತಕಪಾದಪದ್ಮಭಜನಾದನ್ಯದ್ಧೃದಾ ಕಷ್ಟದಾಂ
ಧರ್ಮಾಭಾಸಪರಂಪರಾಂ ಪ್ರಥಯತೇ ಮೂರ್ಖೋ ಖರೀಂ ತೌರಗೀಂ ।
ಕರ್ತುಂ ಯತ್ನಶತೈರಶಕ್ಯಕರಣೈರ್ವಿಂದೇತ ದುಃಖಾದಿಕಂದುಃಖಾಧಿಕಂ
ತದ್ವತ್ ಸಾಂಬಪದಾಂಬುಜಾರ್ಚನರತಿಂ ತ್ಯಕ್ತ್ವಾ ವೃಥಾ ದುಃಖಭಾಕ್ ॥ 43.43 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ನಿದಾಘಾನುಭವವರ್ಣನಪ್ರಕರಣಂ ನಾಮ ತ್ರಿಚತ್ವಾರಿಂಶೋಽಧ್ಯಾಯಃ ॥
44 ॥ ಚತುಶ್ಚತ್ವಾರಿಂಶೋಽಧ್ಯಾಯಃ ॥
ನಿದಾಘಃ –
ಶೃಣುಶ್ವ ಸದ್ಗುರೋ ಬ್ರಹ್ಮನ್ ತ್ವತ್ಪ್ರಸಾದಾನ್ವಿನಿಶ್ಚಿತಂ ।
ಅಹಮೇವ ಹಿ ತದ್ಬ್ರಹ್ಮ ಅಹಮೇವ ಹಿ ಕೇವಲಂ ॥ 44.1 ॥
ಅಹಮೇವ ಹಿ ನಿತ್ಯಾತ್ಮಾ ಅಹಮೇವ ಸದಾಽಜರಃ ।
ಅಹಮೇವ ಹಿ ಶಾಂತಾತ್ಮಾ ಅಹಮೇವ ಹಿ ನಿಷ್ಕಲಃ ॥ 44.2 ॥
ಅಹಮೇವ ಹಿ ನಿಶ್ಚಿಂತಃ ಅಹಮೇವ ಸುಖಾತ್ಮಕಃ ।
ಅಹಮೇವ ಗುರುಸ್ತ್ವಂ ಹಿ ಅಹಂ ಶಿಷ್ಯೋಽಸ್ಮಿ ಕೇವಲಂ ॥ 44.3 ॥
ಅಹಮಾನಂದ ಏವಾತ್ಮಾ ಅಹಮೇವ ನಿರಂಜನಃ ।
ಅಹಂ ತುರ್ಯಾತಿಗೋ ಹ್ಯಾತ್ಮಾ ಅಹಮೇವ ಗುಣೋಜ್ಝಿತಃ ॥ 44.4 ॥
ಅಹಂ ವಿದೇಹ ಏವಾತ್ಮಾ ಅಹಮೇವ ಹಿ ಶಂಕರಃ ।
ಅಹಂ ವೈ ಪರಿಪೂರ್ಣಾತ್ಮಾ ಅಹಮೇವೇಶ್ವರಃ ಪರಃ ॥ 44.5 ॥
ಅಹಮೇವ ಹಿ ಲಕ್ಷ್ಯಾತ್ಮಾ ಅಹಮೇವ ಮನೋಮಯಃ ।
ಅಹಮೇವ ಹಿ ಸರ್ವಾತ್ಮಾ ಅಹಮೇವ ಸದಾಶಿವಃ ॥ 44.6 ॥
ಅಹಂ ವಿಷ್ಣುರಹಂ ಬ್ರಹ್ಮಾ ಅಹಮಿಂದ್ರಸ್ತ್ವಹಂ ಸುರಾಃ ।
ಅಹಂ ವೈ ಯಕ್ಷರಕ್ಷಾಂಸಿ ಪಿಶಾಚಾ ಗುಹ್ಯಕಾಸ್ತಥಾ ॥ 44.7 ॥
ಅಹಂ ಸಮುದ್ರಾಃ ಸರಿತ ಅಹಮೇವ ಹಿ ಪರ್ವತಾಃ ।
ಅಹಂ ವನಾನಿ ಭುವನಂ ಅಹಮೇವೇದಮೇವ ಹಿ ॥ 44.8 ॥
ನಿತ್ಯತೃಪ್ತೋ ಹ್ಯಹಂ ಶುದ್ಧಬುದ್ಧೋಽಹಂ ಪ್ರಕೃತೇಃ ಪರಃ ।
ಅಹಮೇವ ಹಿ ಸರ್ವತ್ರ ಅಹಮೇವ ಹಿ ಸರ್ವಗಃ ॥ 44.9 ॥
ಅಹಮೇವ ಮಹಾನಾತ್ಮಾ ಸರ್ವಮಂಗಲವಿಗ್ರಹಃ ।
ಅಹಮೇವ ಹಿ ಮುಕ್ತೋಽಸ್ಮಿ ಶುದ್ಧೋಽಸ್ಮಿ ಪರಮಃ ಶಿವಃ ॥ 44.10 ॥
ಅಹಂ ಭೂಮಿರಹಂ ವಾಯುರಹಂ ತೇಜೋ ಹ್ಯಹಂ ನಭಃ ।
ಅಹಂ ಜಲಮಹಂ ಸೂರ್ಯಶ್ಚಂದ್ರಮಾ ಭಗಣಾ ಹ್ಯಹಂ ॥ 44.11 ॥
ಅಹಂ ಲೋಕಾ ಅಲೋಕಾಶ್ಚ ಅಹಂ ಲೋಕ್ಯಾ ಅಹಂ ಸದಾ ।
ಅಹಮಾತ್ಮಾ ಪಾರದೃಶ್ಯ ಅಹಂ ಪ್ರಜ್ಞಾನವಿಗ್ರಹಃ ॥ 44.12 ॥
ಅಹಂ ಶೂನ್ಯೋ ಅಶೂನ್ಯೋಽಹಂ ಸರ್ವಾನಂದಮಯೋಽಸ್ಮ್ಯಹಂ ।
ಶುಭಾಶುಭಫಲಾತೀತೋ ಹ್ಯಹಮೇವ ಹಿ ಕೇವಲಂ ॥ 44.13 ॥
ಅಹಮೇವ ಋತಂ ಸತ್ಯಮಹಂ ಸಚ್ಚಿತ್ಸುಖಾತ್ಮಕಃ ।
ಅಹಮಾನಂದ ಏವಾತ್ಮಾ ಬಹುಧಾ ಚೈಕಧಾ ಸ್ಥಿತಃ ॥ 44.14 ॥
ಅಹಂ ಭೂತಭವಿಷ್ಯಂ ಚ ವರ್ತಮಾನಮಹಂ ಸದಾ ।
ಅಹಮೇಕೋ ದ್ವಿಧಾಹಂ ಚ ಬಹುಧಾ ಚಾಹಮೇವ ಹಿ ॥ 44.15 ॥
ಅಹಮೇವ ಪರಂ ಬ್ರಹ್ಮ ಅಹಮೇವ ಪ್ರಜಾಪತಿಃ ।
ಸ್ವರಾಟ್ ಸಮ್ರಾಡ್ ಜಗದ್ಯೋನಿರಹಮೇವ ಹಿ ಸರ್ವದಾ ॥ 44.16 ॥
ಅಹಂ ವಿಶ್ವಸ್ತೈಜಸಶ್ಚ ಪ್ರಾಜ್ಞೋಽಹಂ ತುರ್ಯ ಏವ ಹಿ ।
ಅಹಂ ಪ್ರಾಣೋ ಮನಶ್ಚಾಹಮಹಮಿದ್ರಿಯವರ್ಗಕಃ ॥ 44.17 ॥
ಅಹಂ ವಿಶ್ವಂ ಹಿ ಭುವನಂ ಗಗನಾತ್ಮಾಹಮೇವ ಹಿ ।
ಅನುಪಾಧಿ ಉಪಾಧ್ಯಂ ಯತ್ತತ್ಸರ್ವಮಹಮೇವ ಹಿ ॥ 44.18 ॥
ಉಪಾಧಿರಹಿತಶ್ಚಾಹಂ ನಿತ್ಯಾನಂದೋಽಹಮೇವ ಹಿ ।
ಏವಂ ನಿಶ್ಚಯವಾನಂತಃ ಸರ್ವದಾ ಸುಖಮಶ್ನುತೇ ।
ಏವಂ ಯಃ ಶೃಣುಯಾನ್ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ ॥ 44.19 ॥
ನಿತ್ಯೋಽಹಂ ನಿರ್ವಿಕಲ್ಪೋ ಜನವನಭುವನೇ ಪಾವನೋಽಹಂ ಮನೀಷೀ
ವಿಶ್ವೋ ವಿಶ್ವಾತಿಗೋಽಹಂ ಪ್ರಕೃತಿವಿನಿಕೃತೋ ಏಕಧಾ ಸಂಸ್ಥಿತೋಽಹಂ ।
ನಾನಾಕಾರವಿನಾಶಜನ್ಮರಹಿತಸ್ವಜ್ಞಾನಕಾರ್ಯೋಜ್ಝಿತೈಃ
ಭೂಮಾನಂದಘನೋಽಸ್ಮ್ಯಹಂ ಪರಶಿವಃ ಸತ್ಯಸ್ವರೂಪೋಽಸ್ಮ್ಯಹಂ ॥ 44.20 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ನಿದಾಘಾನುಭವವರ್ಣನಂ ನಾಮ ಚತುಶ್ಚತ್ವಾರಿಂಶೋಽಧ್ಯಾಯಃ ॥
45 ॥ ಪಂಚಚತ್ವಾರಿಂಶೋಽಧ್ಯಾಯಃ ॥
ನಿದಾಘಃ –
ಪುಣ್ಯೇ ಶಿವರಹಸ್ಯೇಽಸ್ಮಿನ್ನಿತಿಹಾಸೇ ಶಿವೋದಿತೇ ।
ದೇವ್ಯೈ ಶಿವೇನ ಕಥಿತೇ ದೇವ್ಯಾ ಸ್ಕಂದಾಯ ಮೋದತಃ ॥ 45.1 ॥
ತದೇತಸ್ಮಿನ್ ಹಿ ಷಷ್ಠಾಂಶೇ ಷಡಾಸ್ಯಕಮಲೋದಿತೇ ।
ಪಾರಮೇಶ್ವರವಿಜ್ಞಾನಂ ಶ್ರುತಮೇತನ್ಮಹಾಘಭಿತ್ ॥ 45.2 ॥
ಮಹಾಮಾಯಾತಮಸ್ತೋಮವಿನಿವಾರಣಭಾಸ್ಕರಂ ।
ಅಸ್ಯಾಧ್ಯಾಯೈಕಕಥನಾದ್ ವಿಜ್ಞಾನಂ ಮಹದಶ್ನುತೇ ॥ 45.3 ॥
ಶ್ಲೋಕಸ್ಯ ಶ್ರವಣೇನಾಪಿ ಜೀವನ್ಮುಕ್ತೋ ನ ಸಂಶಯಃ ।
ಏತದ್ಗ್ರಂಥಪ್ರವಕ್ತಾ ಹಿ ಷಣ್ಮುಖಃ ಶಿವ ಏವ ಹಿ ॥ 45.4 ॥
ಜೈಗೀಷವ್ಯೋ ಮಹಾಯೋಗೀ ಸ ಏವ ಶ್ರವಣೇಽರ್ಹತಿ ।
ಭಸ್ಮರುದ್ರಾಕ್ಷಧೃಙ್ ನಿತ್ಯಂ ಸದಾ ಹ್ಯತ್ಯಾಶ್ರಮೀ ಮುನಿಃ ॥ 45.5 ॥
ಏತದ್ಗ್ರಂಥಪ್ರವಕ್ತಾ ಹಿ ಸ ಗುರುರ್ನಾತ್ರ ಸಂಶಯಃ ।
ಏತದ್ಗ್ರಂಥಪ್ರವಕ್ತಾ ಹಿ ಪರಂ ಬ್ರಹ್ಮ ನ ಸಂಶಯಃ ॥ 45.6 ॥
ಏತದ್ಗ್ರಂಥಪ್ರವಕ್ತಾ ಹಿ ಶಿವ ಏವ ನ ಚಾಪರಃ ।
ಏತದ್ಗ್ರಂಥಪ್ರವಕ್ತಾ ಹಿ ಸಾಕ್ಷಾದ್ದೇವೀ ನ ಸಂಶಯಃ ॥ 45.7 ॥
ಏತದ್ಗ್ರಂಥಪ್ರವಕ್ತಾ ಹಿ ಗಣೇಶೋ ನಾತ್ರ ಸಂಶಯಃ ।
ಏತದ್ಗ್ರಂಥಪ್ರವಕ್ತಾ ಹಿ ಸ್ಕಂದಃ ಸ್ಕಂದಿತತಾರಕಃ ॥ 45.8 ॥
ಏತದ್ಗ್ರಂಥಪ್ರವಕ್ತಾ ಹಿ ನಂದಿಕೇಶೋ ನ ಸಂಶಯಃ ।
ಏತದ್ಗ್ರಂಥಪ್ರವಕ್ತಾ ಹಿ ದತ್ತಾತ್ರೇಯೋ ಮುನಿಃ ಸ್ವಯಂ ॥ 45.9 ॥
ಏತದ್ಗ್ರಂಥಪ್ರವಕ್ತಾ ಹಿ ದಕ್ಷಿಣಾಮೂರ್ತಿರೇವ ಹಿ ।
ಏತದ್ಗ್ರಂಥಾರ್ಥಕಥನೇ ಭಾವನೇ ಮುನಯಃ ಸುರಾಃ ॥ 45.10 ॥
ನ ಶಕ್ತಾ ಮುನಿಶಾರ್ದೂಲ ತ್ವದೃತೇಽಹಂ ಶಿವಂ ಶಪೇ ।
ಏತದ್ಗ್ರಂಥಾರ್ಥವಕ್ತಾರಂ ಗುರುಂ ಸರ್ವಾತ್ಮನಾ ಯಜೇತ್ ॥ 45.11 ॥
ಏತದ್ಗ್ರಂಥಪ್ರವಕ್ತಾ ತು ಶಿವೋ ವಿಘ್ನೇಶ್ವರಃ ಸ್ವಯಂ ।
ಪಿತಾ ಹಿ ಜನ್ಮದೋ ದಾತಾ ಗುರುರ್ಜನ್ಮವಿನಾಶಕಃ ॥ 45.12 ॥
ಏತದ್ಗ್ರಂಥಂ ಸಮಭ್ಯಸ್ಯ ಗುರೋರ್ವಾಕ್ಯಾದ್ವಿಶೇಷತಃ ।
ನ ದುಹ್ಯೇತ ಗುರುಂ ಶಿಷ್ಯೋ ಮನಸಾ ಕಿಂಚ ಕಾಯತಃ ॥ 45.13 ॥
ಗುರುರೇವ ಶಿವಃ ಸಾಕ್ಷಾತ್ ಗುರುರೇವ ಶಿವಃ ಸ್ವಯಂ ।
ಶಿವೇ ರುಷ್ಟೇ ಗುರುಸ್ತ್ರಾತಾ ಗುರೌ ರುಷ್ಟೇ ನ ಕಶ್ಚನ ॥ 45.14 ॥
ಏತದ್ಗ್ರಂಥಪದಾಭ್ಯಾಸೇ ಶ್ರದ್ಧಾ ವೈ ಕಾರಣಂ ಪರಂ ।
ಅಶ್ರದ್ಧಧಾನಃ ಪುರುಷೋ ನೈತಲ್ಲೇಶಮಿಹಾರ್ಹತಿ ॥ 45.15 ॥
ಶ್ರದ್ಧೈವ ಪರಮಂ ಶ್ರೇಯೋ ಜೀವಬ್ರಹ್ಮೈಕ್ಯಕಾರಣಂ ।
ಅಸ್ತಿ ಬ್ರಹ್ಮೇತಿ ಚ ಶ್ರುತ್ವಾ ಭಾವಯನ್ ಸಂತ ಏವ ಹಿ ॥ 45.16 ॥
ಶಿವಪ್ರಸಾದಹೀನೋ ಯೋ ನೈತದ್ಗ್ರಂಥಾರ್ಥವಿದ್ಭವೇತ್ ।
ಭಾವಗ್ರಾಹ್ಯೋಽಯಮಾತ್ಮಾಯಂ ಪರ ಏಕಃ ಶಿವೋ ಧ್ರುವಃ ॥ 45.17 ॥
ಸರ್ವಮನ್ಯತ್ ಪರಿತ್ಯಜ್ಯ ಧ್ಯಾಯೀತೇಶಾನಮವ್ಯಯಂ ।
ಶಿವಜ್ಞಾನಮಿದಂ ಶುದ್ಧಂ ದ್ವೈತಾದ್ವೈತವಿನಾಶನಂ ॥ 45.18 ॥
ಅನ್ಯೇಷು ಚ ಪುರಾಣೇಷು ಇತಿಹಾಸೇಷು ನ ಕ್ವಚಿತ್ ।
ಏತಾದೃಶಂ ಶಿವಜ್ಞಾನಂ ಶ್ರುತಿಸಾರಮಹೋದಯಂ ॥ 45.19 ॥
ಉಕ್ತಂ ಸಾಕ್ಷಾಚ್ಛಿವೇನೈತದ್ ಯೋಗಸಾಂಖ್ಯವಿವರ್ಜಿತಂ ।
ಭಾವನಾಮಾತ್ರಸುಲಭಂ ಭಕ್ತಿಗಮ್ಯಮನಾಮಯಂ ॥ 45.20 ॥
ಮಹಾನಂದಪ್ರದಂ ಸಾಕ್ಷಾತ್ ಪ್ರಸಾದೇನೈವ ಲಭ್ಯತೇ ।
ತಸ್ಯೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ ॥ 45.21 ॥
ಏತದ್ಗ್ರಂಥಂ ಗುರೋಃ ಶ್ರುತ್ವಾ ನ ಪೂಜಾಂ ಕುರುತೇ ಯದಿ ।
ಶ್ವಾನಯೋನಿಶತಂ ಪ್ರಾಪ್ಯ ಚಂಡಾಲಃ ಕೋಟಿಜನ್ಮಸು ॥ 45.22 ॥
ಏತದ್ಗ್ರಂಥಸ್ಯ ಮಾಹಾತ್ಮ್ಯಂ ನ ಯಜಂತೀಶ್ವರಂ ಹೃದಾ ।
ಸ ಸೂಕರೋ ಭವತ್ಯೇವ ಸಹಸ್ರಪರಿವತ್ಸರಾನ್ ॥ 45.23 ॥
ಏತದ್ಗ್ರಂಥಾರ್ಥವಕ್ತಾರಮಭ್ಯಸೂಯೇತ ಯೋ ದ್ವಿಜಃ ।
ಅನೇಕಬ್ರಹ್ಮಕಲ್ಪಂ ಚ ವಿಷ್ಠಾಯಾಂ ಜಾಯತೇ ಕ್ರಿಮಿಃ ॥ 45.24 ॥
ಏತದ್ಗ್ರಂಥಾರ್ಥವಿದ್ಬ್ರಹ್ಮಾ ಸ ಬ್ರಹ್ಮ ಭವತಿ ಸ್ವಯಂ ।
ಕಿಂ ಪುನರ್ಬಹುನೋಕ್ತೇನ ಜ್ಞಾನಮೇತದ್ವಿಮುಕ್ತಿದಂ ॥ 45.25 ॥
ಯಸ್ತ್ವೇತಚ್ಛೃಣುಯಾಚ್ಛಿವೋದಿಮಹಾವೇದಾಂತಾಂಬುಧಿ (?)
ವೀಚಿಜಾತಪುಣ್ಯಂ ನಾಪೇಕ್ಷತ್ಯನಿಶಂ ನ ಚಾಬ್ದಕಲ್ಪೈಃ ।
ಶಬ್ದಾನಾಂ ನಿಖಿಲೋ ರಸೋ ಹಿ ಸ ಶಿವಃ ಕಿಂ ವಾ ತುಷಾದ್ರಿ
ಪರಿಖಂಡನತೋ ಭವೇತ್ ಸ್ಯಾತ್ ತಂಡುಲೋಽಪಿ ಸ ಮೃಷಾ ಭವಮೋಹಜಾಲಂ ॥ 45.26 ॥
ತದ್ವತ್ ಸರ್ವಮಶಾಸ್ತ್ರಮಿತ್ಯೇವ ಹಿ ಸತ್ಯಂ
ದ್ವೈತೋತ್ಥಂ ಪರಿಹಾಯ ವಾಕ್ಯಜಾಲಂ ।
ಏವಂ ತ್ವಂ ತ್ವನಿಶಂ ಭಜಸ್ವ ನಿತ್ಯಂ
ಶಾಂತೋದ್ಯಖಿಲವಾಕ್ ಸಮೂಹಭಾವನಾ ॥ 45.27 ॥
ಸತ್ಯತ್ವಾಭಾವಭಾವಿತೋಽನುರೂಪಶೀಲಃ ।
ಸಂಪಶ್ಯನ್ ಜಗದಿದಮಾಸಮಂಜಸಂ ಸದಾ ಹಿ ॥ 45.28 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ನಿದಾಘಕೃತಗುರುಸ್ತುತಿವರ್ಣನಂ ನಾಮ ಪಂಚಚತ್ವಾರಿಂಶೋಽಧ್ಯಾಯಃ ॥

Monday, 10 August 2020

ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ ಭಾಗ - 10

ಶ್ರೀಶಿವರಹಸ್ಯಾಂತರ್ಗತಾ ಋಭುಗೀತಾ ಭಾಗ - 10
36 ॥ ಷಟ್ತ್ರಿಂಶೋಽಧ್ಯಾಯಃ ॥
ಋಭುಃ –
ಶೃಣು ವಕ್ಷ್ಯಾಮಿ ವಿಪ್ರೇಂದ್ರ ಸರ್ವಂ ಬ್ರಹ್ಮೈವ ನಿರ್ಣಯಂ ।
ಯಸ್ಯ ಶ್ರವಣಮಾತ್ರೇಣ ಸದ್ಯೋ ಮುಕ್ತಿಮವಾಪ್ನುಯಾತ್ ॥ 36.1 ॥
ಇದಮೇವ ಸದಾ ನಾಸ್ತಿ ಹ್ಯಹಮೇವ ಹಿ ಕೇವಲಂ ।
ಆತ್ಮೈವ ಸರ್ವದಾ ನಾಸ್ತಿ ಆತ್ಮೈವ ಸುಖಲಕ್ಷಣಂ ॥ 36.2 ॥
ಆತ್ಮೈವ ಪರಮಂ ತತ್ತ್ವಮಾತ್ಮೈವ ಜಗತಾಂ ಗಣಃ ।
ಆತ್ಮೈವ ಗಗನಾಕಾರಮಾತ್ಮೈವ ಚ ನಿರಂತರಂ ॥ 36.3 ॥
ಆತ್ಮೈವ ಸತ್ಯಂ ಬ್ರಹ್ಮೈವ ಆತ್ಮೈವ ಗುರುಲಕ್ಷಣಂ ।
ಆತ್ಮೈವ ಚಿನ್ಮಯಂ ನಿತ್ಯಮಾತ್ಮೈವಾಕ್ಷರಮವ್ಯಯಂ ॥ 36.4 ॥
ಆತ್ಮೈವ ಸಿದ್ಧರೂಪಂ ವಾ ಆತ್ಮೈವಾತ್ಮಾ ನ ಸಂಶಯಃ ।
ಆತ್ಮೈವಜಗದಾಕಾರಂ ಆತ್ಮೈವಾತ್ಮಾ ಸ್ವಯಂ ಸ್ವಯಂ ॥ 36.5 ॥
ಆತ್ಮೈವ ಶಾಂತಿಕಲನಮಾತ್ಮೈವ ಮನಸಾ ವಿಯತ್ ।
ಆತ್ಮೈವ ಸರ್ವಂ ಯತ್ ಕಿಂಚಿದಾತ್ಮೈವ ಪರಮಂ ಪದಂ ॥ 36.6 ॥
ಆತ್ಮೈವ ಭುವನಾಕಾರಮಾತ್ಮೈವ ಪ್ರಿಯಮವ್ಯಯಂ ।
ಆತ್ಮೈವಾನ್ಯನ್ನ ಚ ಕ್ವಾಪಿ ಆತ್ಮೈವಾನ್ಯಂ ಮನೋಮಯಂ ॥ 36.7 ॥
ಆತ್ಮೈವ ಸರ್ವವಿಜ್ಞಾನಮಾತ್ಮೈವ ಪರಮಂ ಧನಂ ।
ಆತ್ಮೈವ ಭೂತರೂಪಂ ವಾ ಆತ್ಮೈವ ಭ್ರಮಣಂ ಮಹತ್ ॥ 36.8 ॥
ಆತ್ಮೈವ ನಿತ್ಯಶುದ್ಧಂ ವಾ ಆತ್ಮೈವ ಗುರುರಾತ್ಮನಃ ।
ಆತ್ಮೈವ ಹ್ಯಾತ್ಮನಃ ಶಿಷ್ಯ ಆತ್ಮೈವ ಲಯಮಾತ್ಮನಿ ॥ 36.9 ॥
ಆತ್ಮೈವ ಹ್ಯಾತ್ಮನೋ ಧ್ಯಾನಮಾತ್ಮೈವ ಗತಿರಾತ್ಮನಃ ।
ಆತ್ಮೈವ ಹ್ಯಾತ್ಮನೋ ಹೋಮ ಆತ್ಮೈವ ಹ್ಯಾತ್ಮನೋ ಜಪಃ ॥ 36.10 ॥
ಆತ್ಮೈವ ತೃಪ್ತಿರಾತ್ಮೈವ ಆತ್ಮನೋಽನ್ಯನ್ನ ಕಿಂಚನ ।
ಆತ್ಮೈವ ಹ್ಯಾತ್ಮನೋ ಮೂಲಮಾತ್ಮೈವ ಹ್ಯಾತ್ಮನೋ ವ್ರತಂ ॥ 36.11 ॥
ಆತ್ಮಜ್ಞಾನಂ ವ್ರತಂ ನಿತ್ಯಮಾತ್ಮಜ್ಞಾನಂ ಪರಂ ಸುಖಂ ।
ಆತ್ಮಜ್ಞಾನಂ ಪರಾನಂದಮಾತ್ಮಜ್ಞಾನಂ ಪರಾಯಣಂ ॥ 36.12 ॥
ಆತ್ಮಜ್ಞಾನಂ ಪರಂ ಬ್ರಹ್ಮ ಆತ್ಮಜ್ಞಾನಂ ಮಹಾವ್ರತಂ ।
ಆತ್ಮಜ್ಞಾನಂ ಸ್ವಯಂ ವೇದ್ಯಮಾತ್ಮಜ್ಞಾನಂ ಮಹಾಧನಂ ॥ 36.13 ॥
ಆತ್ಮಜ್ಞಾನಂ ಪರಂ ಬ್ರಹ್ಮ ಆತ್ಮಜ್ಞಾನಂ ಮಹತ್ ಸುಖಂ ।
ಆತ್ಮಜ್ಞಾನಂ ಮಹಾನಾತ್ಮಾ ಆತ್ಮಜ್ಞಾನಂ ಜನಾಸ್ಪದಂ ॥ 36.14 ॥
ಆತ್ಮಜ್ಞಾನಂ ಮಹಾತೀರ್ಥಮಾತ್ಮಜ್ಞಾನಂ ಜಯಪ್ರದಂ ।
ಆತ್ಮಜ್ಞಾನಂ ಪರಂ ಬ್ರಹ್ಮ ಆತ್ಮಜ್ಞಾನಂ ಚರಾಚರಂ ॥ 36.15 ॥
ಆತ್ಮಜ್ಞಾನಂ ಪರಂ ಶಾಸ್ತ್ರಮಾತ್ಮಜ್ಞಾನಮನೂಪಮಂ ।
ಆತ್ಮಜ್ಞಾನಂ ಪರೋ ಯೋಗ ಆತ್ಮಜ್ಞಾನಂ ಪರಾ ಗತಿಃ ॥ 36.16 ॥
ಆತ್ಮಜ್ಞಾನಂ ಪರಂ ಬ್ರಹ್ಮ ಇತ್ಯೇವಂ ದೃಢನಿಶ್ಚಯಃ ।
ಆತ್ಮಜ್ಞಾನಂ ಮನೋನಾಶಃ ಆತ್ಮಜ್ಞಾನಂ ಪರೋ ಗುರುಃ ॥ 36.17 ॥
ಆತ್ಮಜ್ಞಾನಂ ಚಿತ್ತನಾಶಃ ಆತ್ಮಜ್ಞಾನಂ ವಿಮುಕ್ತಿದಂ ।
ಆತ್ಮಜ್ಞಾನಂ ಭಯನಾಶಮಾತ್ಮಜ್ಞಾನಂ ಸುಖಾವಹಂ ॥ 36.18 ॥
ಆತ್ಮಜ್ಞಾನಂ ಮಹಾತೇಜ ಆತ್ಮಜ್ಞಾನಂ ಮಹಾಶುಭಂ ।
ಆತ್ಮಜ್ಞಾನಂ ಸತಾಂ ರೂಪಮಾತ್ಮಜ್ಞಾನಂ ಸತಾಂ ಪ್ರಿಯಂ ॥ 36.19 ॥
ಆತ್ಮಜ್ಞಾನಂ ಸತಾಂ ಮೋಕ್ಷಮಾತ್ಮಜ್ಞಾನಂ ವಿವೇಕಜಂ ।
ಆತ್ಮಜ್ಞಾನಂ ಪರೋ ಧರ್ಮ ಆತ್ಮಜ್ಞಾನಂ ಸದಾ ಜಪಃ ॥ 36.20 ॥
ಆತ್ಮಜ್ಞಾನಸ್ಯ ಸದೃಶಮಾತ್ಮವಿಜ್ಞಾನಮೇವ ಹಿ ।
ಆತ್ಮಜ್ಞಾನೇನ ಸದೃಶಂ ನ ಭೂತಂ ನ ಭವಿಷ್ಯತಿ ॥ 36.21 ॥
ಆತ್ಮಜ್ಞಾನಂ ಪರೋ ಮಂತ್ರ ಆತ್ಮಜ್ಞಾನಂ ಪರಂ ತಪಃ ।
ಆತ್ಮಜ್ಞಾನಂ ಹರಿಃ ಸಾಕ್ಷಾದಾತ್ಮಜ್ಞಾನಂ ಶಿವಃ ಪರಃ ॥ 36.22 ॥
ಆತ್ಮಜ್ಞಾನಂ ಪರೋ ಧಾತಾ ಆತ್ಮಜ್ಞಾನಂ ಸ್ವಸಂಮತಂ ।
ಆತ್ಮಜ್ಞಾನಂ ಸ್ವಯಂ ಪುಣ್ಯಮಾತ್ಮಜ್ಞಾನಂ ವಿಶೋಧನಂ ॥ 36.23 ॥
ಆತ್ಮಜ್ಞಾನಂ ಮಹಾತೀರ್ಥಮಾತ್ಮಜ್ಞಾನಂ ಶಮಾದಿಕಂ ।
ಆತ್ಮಜ್ಞಾನಂ ಪ್ರಿಯಂ ಮಂತ್ರಮಾತ್ಮಜ್ಞಾನಂ ಸ್ವಪಾವನಂ ॥ 36.24 ॥
ಆತ್ಮಜ್ಞಾನಂ ಚ ಕಿನ್ನಾಮ ಅಹಂ ಬ್ರಹ್ಮೇತಿ ನಿಶ್ಚಯಃ ।
ಅಹಂ ಬ್ರಹ್ಮೇತಿ ವಿಶ್ವಾಸಮಾತ್ಮಜ್ಞಾನಂ ಮಹೋದಯಂ ॥ 36.25 ॥
ಅಹಂ ಬ್ರಹ್ಮಾಸ್ಮಿ ನಿತ್ಯೋಽಸ್ಮಿ ಸಿದ್ಧೋಽಸ್ಮೀತಿ ವಿಭಾವನಂ ।
ಆನಂದೋಽಹಂ ಪರಾನಂದಂ ಶುದ್ಧೋಽಹಂ ನಿತ್ಯಮವ್ಯಯಃ ॥ 36.26 ॥
ಚಿದಾಕಾಶಸ್ವರೂಪೋಽಸ್ಮಿ ಸಚ್ಚಿದಾನಂದಶಾಶ್ವತಂ ।
ನಿರ್ವಿಕಾರೋಽಸ್ಮಿ ಶಾಂತೋಽಹಂ ಸರ್ವತೋಽಹಂ ನಿರಂತರಃ ॥ 36.27 ॥
ಸರ್ವದಾ ಸುಖರೂಪೋಽಸ್ಮಿ ಸರ್ವದೋಷವಿವರ್ಜಿತಃ ।
ಸರ್ವಸಂಕಲ್ಪಹೀನೋಽಸ್ಮಿ ಸರ್ವದಾ ಸ್ವಯಮಸ್ಮ್ಯಹಂ ॥ 36.28 ॥
ಸರ್ವಂ ಬ್ರಹ್ಮೇತ್ಯನುಭವಂ ವಿನಾ ಶಬ್ದಂ ಪಠ ಸ್ವಯಂ ।
ಕೋಟ್ಯಶ್ವಮೇಧೇ ಯತ್ ಪುಣ್ಯಂ ಕ್ಷಣಾತ್ ತತ್ಪುಣ್ಯಮಾಪ್ನುಯಾತ್ ॥ 36.29 ॥
ಅಹಂ ಬ್ರಹ್ಮೇತಿ ನಿಶ್ಚಿತ್ಯ ಮೇರುದಾನಫಲಂ ಲಭೇತ್ ।
ಬ್ರಹ್ಮೈವಾಹಮಿತಿ ಸ್ಥಿತ್ವಾ ಸರ್ವಭೂದಾನಮಪ್ಯಣು ॥ 36.30 ॥
ಬ್ರಹ್ಮೈವಾಹಮಿತಿ ಸ್ಥಿತ್ವಾ ಕೋಟಿಶೋ ದಾನಮಪ್ಯಣು ।
ಬ್ರಹ್ಮೈವಾಹಮಿತಿ ಸ್ಥಿತ್ವಾ ಸರ್ವಾನಂದಂ ತೃಣಾಯತೇ ॥ 36.31 ॥
ಬ್ರಹ್ಮೈವ ಸರ್ವಮಿತ್ಯೇವ ಭಾವಿತಸ್ಯ ಫಲಂ ಸ್ವಯಂ ।
ಬ್ರಹ್ಮೈವಾಹಮಿತಿ ಸ್ಥಿತ್ವಾ ಸಮಾನಂ ಬ್ರಹ್ಮ ಏವ ಹಿ ॥ 36.32 ॥
ತಸ್ಮಾತ್ ಸ್ವಪ್ನೇಽಪಿ ನಿತ್ಯಂ ಚ ಸರ್ವಂ ಸಂತ್ಯಜ್ಯ ಯತ್ನತಃ ।
ಅಹಂ ಬ್ರಹ್ಮ ನ ಸಂದೇಹಃ ಅಹಮೇವ ಗತಿರ್ಮಮ ॥ 36.33 ॥
ಅಹಮೇವ ಸದಾ ನಾನ್ಯದಹಮೇವ ಸದಾ ಗುರುಃ ।
ಅಹಮೇವ ಪರೋ ಹ್ಯಾತ್ಮಾ ಅಹಮೇವ ನ ಚಾಪರಃ ॥ 36.34 ॥
ಅಹಮೇವ ಗುರುಃ ಶಿಷ್ಯಃ ಅಹಮೇವೇತಿ ನಿಶ್ಚಿನು ।
ಇದಮಿತ್ಯೇವ ನಿರ್ದೇಶಃ ಪರಿಚ್ಛಿನ್ನೋ ಜಗನ್ನ ಹಿ ॥ 36.35 ॥
ನ ಭೂಮಿರ್ನ ಜಲಂ ನಾಗ್ನಿರ್ನ ವಾಯುರ್ನ ಚ ಖಂ ತಥಾ ।
ಸರ್ವಂ ಚೈತನ್ಯಮಾತ್ರತ್ವಾತ್ ನಾನ್ಯತ್ ಕಿಂಚನ ವಿದ್ಯತೇ ॥ 36.36 ॥
ಇತ್ಯೇವಂ ಭಾವನಪರೋ ದೇಹಮುಕ್ತಃ ಸುಖೀಭವ ।
ಅಹಮಾತ್ಮಾ ಇದಂ ನಾಸ್ತಿ ಸರ್ವಂ ಚೈತನ್ಯಮಾತ್ರತಃ ॥ 36.37 ॥
ಅಹಮೇವ ಹಿ ಪೂರ್ಣಾತ್ಮಾ ಆನಂದಾಬ್ಧಿರನಾಮಯಃ ।
ಇದಮೇವ ಸದಾ ನಾಸ್ತಿ ಜಡತ್ವಾದಸದೇವ ಹಿ ।
ಇದಂ ಬ್ರಹ್ಮ ಸದಾ ಬ್ರಹ್ಮ ಇದಂ ನೇತಿ ಸುಖೀ ಭವ ॥ 36.38 ॥
ತುರಂಗಶೃಂಗಸನ್ನಿಭಾ ಶ್ರುತಿಪರೋಚನಾ ???
ವಿಶೇಷಕಾಮವಾಸನಾ ವಿನಿಶ್ಚಿತಾತ್ಮವೃತ್ತಿತಃ ।
ನರಾಃ ಸುರಾ ಮುನೀಶ್ವರಾ ಅಸಂಗಸಂಗಮಪ್ಯುಮಾ-
ಪತಿಂ ??? ನ ತೇ ಭಜಂತಿ ಕೇಚನ ??? ॥ 36.39 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಬ್ರಹ್ಮಭಾವನೋಪದೇಶಪ್ರಕರಣಂ ನಾಮ ಷಟ್ತ್ರಿಂಶೋಽಧ್ಯಾಯಃ ॥
37 ॥ ಸಪ್ತತ್ರಿಂಶೋಽಧ್ಯಾಯಃ ॥
ಋಭುಃ –
ನಿದಾಘ ಶೃಣು ವಕ್ಷ್ಯಾಮಿ ರಹಸ್ಯಂ ಪರಮದ್ಭುತಂ ।
ಶ್ಲೋಕೈಕಶ್ರವಣೇನೈವ ಸದ್ಯೋ ಮೋಕ್ಷಮವಾಪ್ನುಯಾತ್ ॥ 37.1 ॥
ಇದಂ ದೃಷ್ಟಂ ಪರಂ ಬ್ರಹ್ಮ ದೃಶ್ಯವದ್ಭಾತಿ ಚಿತ್ತತಃ ।
ಸರ್ವಂ ಚೈತನ್ಯಮಾತ್ರತ್ವಾತ್ ನಾನ್ಯತ್ ಕಿಂಚಿನ್ನ ವಿದ್ಯತೇ ॥ 37.2 ॥
ಇದಮೇವ ಹಿ ನಾಸ್ತ್ಯೇವ ಅಯಮಿತ್ಯಪಿ ನಾಸ್ತಿ ಹಿ ।
ಏಕ ಏವಾಪ್ಯಣುರ್ವಾಪಿ ನಾಸ್ತಿ ನಾಸ್ತಿ ನ ಸಂಶಯಃ ॥ 37.3 ॥
ವ್ಯವಹಾರಮಿದಂ ಕ್ವಾಪಿ ವಾರ್ತಾಮಾತ್ರಮಪಿ ಕ್ವ ವಾ ।
ಬಂಧರೂಪಂ ಬಂಧವಾರ್ತಾ ಬಂಧಕಾರ್ಯಂ ಪರಂ ಚ ವಾ ॥ 37.4 ॥
ಸನ್ಮಾತ್ರಕಾರ್ಯಂ ಸನ್ಮಾತ್ರಮಹಂ ಬ್ರಹ್ಮೇತಿ ನಿಶ್ಚಯಂ ।
ದುಃಖಂ ಸುಖಂ ವಾ ಬೋಧೋ ವಾ ಸಾಧಕಂ ಸಾಧ್ಯನಿರ್ಣಯಃ ॥ 37.5 ॥
ಆತ್ಮೇತಿ ಪರಮಾತ್ಮೇತಿ ಜೀವಾತ್ಮೇತಿ ಪೃಥಙ್ ನ ಹಿ ।
ದೇಹೋಽಹಮಿತಿ ಮೂರ್ತೋಽಹಂ ಜ್ಞಾನವಿಜ್ಞಾನವಾನಹಂ ॥ 37.6 ॥
ಕಾರ್ಯಕಾರಣರೂಪೋಽಹಮಂತಃಕರಣಕಾರ್ಯಕಂ ।
ಏಕಮಿತ್ಯೇಕಮಾತ್ರಂ ವಾ ನಾಸ್ತಿ ನಾಸ್ತೀತಿ ಭಾವಯ ॥ 37.7 ॥
ಸರ್ವಸಂಕಲ್ಪಮಾತ್ರೇತಿ ಸರ್ವಂ ಬ್ರಹ್ಮೇತಿ ವಾ ಜಗತ್ ।
ತತ್ತ್ವಜ್ಞಾನಂ ಪರಂ ಬ್ರಹ್ಮ ಓಂಕಾರಾರ್ಥಂ ಸುಖಂ ಜಪಂ ॥ 37.8 ॥
ದ್ವೈತಾದ್ವೈತಂ ಸದಾದ್ವೈತಂ ತಥಾ ಮಾನಾವಮಾನಕಂ ।
ಸರ್ವಂ ಚೈತನ್ಯಮಾತ್ರತ್ವಾತ್ ನಾನ್ಯತ್ ಕಿಂಚಿನ್ನ ವಿದ್ಯತೇ ॥ 37.9 ॥
ಆತ್ಮಾನಂದಮಹಂ ಬ್ರಹ್ಮ ಪ್ರಜ್ಞಾನಂ ಬ್ರಹ್ಮ ಏವ ಹಿ ।
ಇದಂ ರೂಪಮಹಂ ರೂಪಂ ಪ್ರಿಯಾಪ್ರಿಯವಿಚಾರಣಂ ॥ 37.10 ॥
ಯದ್ಯತ್ ಸಂಭಾವ್ಯತೇ ಲೋಕೇ ಯದ್ಯತ್ ಸಾಧನಕಲ್ಪನಂ ।
ಯದ್ಯಂತರಹಿತಂ ಬ್ರಹ್ಮಭಾವನಂ ಚಿತ್ತನಿರ್ಮಿತಂ ॥ 37.11 ॥
ಸ್ಥೂಲದೇಹೋಽಹಮೇವಾತ್ರ ಸೂಕ್ಷ್ಮದೇಹೋಽಹಮೇವ ಹಿ ।
ಬುದ್ಧೇರ್ಭೇದಂ ಮನೋಭೇದಂ ಅಹಂಕಾರಂ ಜಡಂ ಚ ತತ್ ॥ 37.12 ॥
ಸರ್ವಂ ಚೈತನ್ಯಮಾತ್ರತ್ವಾತ್ ನಾನ್ಯತ್ ಕಿಂಚಿನ್ನ ವಿದ್ಯತೇ ।
ಶ್ರವಣಂ ಮನನಂ ಚೈವ ಸಾಕ್ಷಾತ್ಕಾರವಿಚಾರಣಂ ॥ 37.13 ॥
ಆತ್ಮೈವಾಹಂ ಪರಂ ಚೈವ ನಾಹಂ ಮೋಹಮಯಂ ಸ್ವಯಂ ।
ಬ್ರಹ್ಮೈವ ಸರ್ವಮೇವೇದಂ ಬ್ರಹ್ಮೈವ ಪರಮಂ ಪದಂ ॥ 37.14 ॥
ಬ್ರಹ್ಮೈವ ಕಾರಣಂ ಕಾರ್ಯಂ ಬ್ರಹ್ಮೈವ ಜಗತಾಂ ಜಯಃ ।
ಬ್ರಹ್ಮೈವ ಸರ್ವಂ ಚೈತನ್ಯಂ ಬ್ರಹ್ಮೈವ ಮನಸಾಯತೇ ॥ 37.15 ॥
ಬ್ರಹ್ಮೈವ ಜೀವವದ್ಭಾತಿ ಬ್ರಹ್ಮೈವ ಚ ಹರೀಯತೇ ।
ಬ್ರಹ್ಮೈವ ಶಿವವದ್ಭಾತಿ ಬ್ರಹ್ಮೈವ ಪ್ರಿಯಮಾತ್ಮನಃ ॥ 37.16 ॥
ಬ್ರಹ್ಮೈವ ಶಾಂತಿವದ್ಭಾತಿ ಬ್ರಹ್ಮಣೋಽನ್ಯನ್ನ ಕಿಂಚನ ।
ನಾಹಂ ನ ಚಾಯಂ ನೈವಾನ್ಯನ್ನೋತ್ಪನ್ನಂ ನ ಪರಾತ್ ಪರಂ ॥ 37.17 ॥
ನ ಚೇದಂ ನ ಚ ಶಾಸ್ತ್ರಾರ್ಥಂ ನ ಮೀಮಾಂಸಂ ನ ಚೋದ್ಭವಂ ।
ನ ಲಕ್ಷಣಂ ನ ವೇದಾದಿ ನಾಪಿ ಚಿತ್ತಂ ನ ಮೇ ಮನಃ ॥ 37.18 ॥
ನ ಮೇ ನಾಯಂ ನೇದಮಿದಂ ನ ಬುದ್ಧಿನಿಶ್ಚಯಂ ಸದಾ ।
ಕದಾಚಿದಪಿ ನಾಸ್ತ್ಯೇವ ಸತ್ಯಂ ಸತ್ಯಂ ನ ಕಿಂಚನ ॥ 37.19 ॥
ನೈಕಮಾತ್ರಂ ನ ಚಾಯಂ ವಾ ನಾಂತರಂ ನ ಬಹಿರ್ನ ಹಿ ।
ಈಷಣ್ಮಾತ್ರಂ ಚ ನ ದ್ವೈತಂ ನ ಜನ್ಯಂ ನ ಚ ದೃಶ್ಯಕಂ ॥ 37.20 ॥
ನ ಭಾವನಂ ನ ಸ್ಮರಣಂ ನ ವಿಸ್ಮರಣಮಣ್ವಪಿ ।
ನ ಕಾಲದೇಶಕಲನಂ ನ ಸಂಕಲ್ಪಂ ನ ವೇದನಂ ॥ 37.21 ॥
ನ ವಿಜ್ಞಾನಂ ನ ದೇಹಾನ್ಯಂ ನ ವೇದೋಽಹಂ ನ ಸಂಸೃತಿಃ ।
ನ ಮೇ ದುಃಖಂ ನ ಮೇ ಮೋಕ್ಷಂ ನ ಗತಿರ್ನ ಚ ದುರ್ಗತಿಃ ॥ 37.22 ॥
ನಾತ್ಮಾ ನಾಹಂ ನ ಜೀವೋಽಹಂ ನ ಕೂಟಸ್ಥೋ ನ ಜಾಯತೇ ।
ನ ದೇಹೋಽಹಂ ನ ಚ ಶ್ರೋತ್ರಂ ನ ತ್ವಗಿಂದ್ರಿಯದೇವತಾ ॥ 37.23 ॥
ಸರ್ವಂ ಚೈತನ್ಯಮಾತ್ರತ್ವಾತ್ ಸರ್ವಂ ನಾಸ್ತ್ಯೇವ ಸರ್ವದಾ ।
ಅಖಂಡಾಕಾರರೂಪತ್ವಾತ್ ಸರ್ವಂ ನಾಸ್ತ್ಯೇವ ಸರ್ವದಾ ॥ 37.24 ॥
ಹುಂಕಾರಸ್ಯಾವಕಾಶೋ ವಾ ಹುಂಕಾರಜನನಂ ಚ ವಾ ।
ನಾಸ್ತ್ಯೇವ ನಾಸ್ತಿ ನಾಸ್ತ್ಯೇವ ನಾಸ್ತಿ ನಾಸ್ತಿ ಕದಾಚನ ॥ 37.25 ॥
ಅನ್ಯತ್ ಪದಾರ್ಥಮಲ್ಪಂ ವಾ ಅನ್ಯದೇವಾನ್ಯಭಾಷಣಂ ।
ಆತ್ಮನೋಽನ್ಯದಸತ್ಯಂ ವಾ ಸತ್ಯಂ ವಾ ಭ್ರಾಂತಿರೇವ ಚ ॥ 37.26 ॥
ನಾಸ್ತ್ಯೇವ ನಾಸ್ತಿ ನಾಸ್ತ್ಯೇವ ನಾಸ್ತಿ ಶಬ್ದೋಽಪಿ ನಾಸ್ತಿ ಹಿ ।
ಸರ್ವಂ ಚೈತನ್ಯಮಾತ್ರತ್ವಾತ್ ಸರ್ವಂ ನಾಸ್ತ್ಯೇವ ಸರ್ವದಾ ॥ 37.27 ॥
ಸರ್ವಂ ಬ್ರಹ್ಮ ನ ಸಂದೇಹೋ ಬ್ರಹ್ಮೈವಾಹಂ ನ ಸಂಶಯಃ ।
ವಾಕ್ಯಂ ಚ ವಾಚಕಂ ಸರ್ವಂ ವಕ್ತಾ ಚ ತ್ರಿಪುಟೀದ್ವಯಂ ॥ 37.28 ॥
ಜ್ಞಾತಾ ಜ್ಞಾನಂ ಜ್ಞೇಯಭೇದಂ ಮಾತೃಮಾನಮಿತಿ ಪ್ರಿಯಂ ।
ಯದ್ಯಚ್ಛಾಸ್ತ್ರೇಷು ನಿರ್ಣೀತಂ ಯದ್ಯದ್ವೇದೇಷು ನಿಶ್ಚಿತಂ ॥ 37.29 ॥
ಪರಾಪರಮತೀತಂ ಚ ಅತೀತೋಽಹಮವೇದನಂ ।
ಗುರುರ್ಗುರೂಪದೇಶಶ್ಚ ಗುರುಂ ವಕ್ಷ್ಯೇ ನ ಕಸ್ಯಚಿತ್ ॥ 37.30 ॥
ಗುರುರೂಪಾ ಗುರುಶ್ರದ್ಧಾ ಸದಾ ನಾಸ್ತಿ ಗುರುಃ ಸ್ವಯಂ ।
ಆತ್ಮೈವ ಗುರುರಾತ್ಮೈವ ಅನ್ಯಾಭಾವಾನ್ನ ಸಂಶಯಃ ॥ 37.31 ॥
ಆತ್ಮನಃ ಶುಭಮಾತ್ಮೈವ ಅನ್ಯಾಭಾವಾನ್ನ ಸಂಶಯಃ ।
ಆತ್ಮನೋ ಮೋಹಮಾತ್ಮೈವ ಆತ್ಮನೋಽಸ್ತಿ ನ ಕಿಂಚನ ॥ 37.32 ॥
ಆತ್ಮನಃ ಸುಖಮಾತ್ಮೈವ ಅನ್ಯನ್ನಾಸ್ತಿ ನ ಸಂಶಯಃ ।
ಆತ್ಮನ್ಯೇವಾತ್ಮನಃ ಶಕ್ತಿಃ ಆತ್ಮನ್ಯೇವಾತ್ಮನಃ ಪ್ರಿಯಂ ॥ 37.33 ॥
ಆತ್ಮನ್ಯೇವಾತ್ಮನಃ ಸ್ನಾನಂ ಆತ್ಮನ್ಯೇವಾತ್ಮನೋ ರತಿಃ ।
ಆತ್ಮಜ್ಞಾನಂ ಪರಂ ಶ್ರೇಯಃ ಆತ್ಮಜ್ಞಾನಂ ಸುದುರ್ಲಭಂ ॥ 37.34 ॥
ಆತ್ಮಜ್ಞಾನಂ ಪರಂ ಬ್ರಹ್ಮ ಆತ್ಮಜ್ಞಾನಂ ಸುಖಾತ್ ಸುಖಂ ।
ಆತ್ಮಜ್ಞಾನಾತ್ ಪರಂ ನಾಸ್ತಿ ಆತ್ಮಜ್ಞಾನಾತ್ ಸ್ಮೃತಿರ್ನ ಹಿ ॥ 37.35 ॥
ಬ್ರಹ್ಮೈವಾತ್ಮಾ ನ ಸಂದೇಹ ಆತ್ಮೈವ ಬ್ರಹ್ಮಣಃ ಸ್ವಯಂ ।
ಸ್ವಯಮೇವ ಹಿ ಸರ್ವತ್ರ ಸ್ವಯಮೇವ ಹಿ ಚಿನ್ಮಯಃ ॥ 37.36 ॥
ಸ್ವಯಮೇವ ಚಿದಾಕಾಶಃ ಸ್ವಯಮೇವ ನಿರಂತರಂ ।
ಸ್ವಯಮೇವ ಚ ನಾನಾತ್ಮಾ ಸ್ವಯಮೇವ ಚ ನಾಪರಃ ॥ 37.37 ॥
ಸ್ವಯಮೇವ ಗುಣಾತೀತಃ ಸ್ವಯಮೇವ ಮಹತ್ ಸುಖಂ ।
ಸ್ವಯಮೇವ ಹಿ ಶಾಂತಾತ್ಮಾ ಸ್ವಯಮೇವ ಹಿ ನಿಷ್ಕಲಃ ॥ 37.38 ॥
ಸ್ವಯಮೇವ ಚಿದಾನಂದಃ ಸ್ವಯಮೇವ ಮಹತ್ಪ್ರಭುಃ ।
ಸ್ವಯಮೇವ ಸದಾ ಸಾಕ್ಷೀ ಸ್ವಯಮೇವ ಸದಾಶಿವಃ ॥ 37.39 ॥
ಸ್ವಯಮೇವ ಹರಿಃ ಸಾಕ್ಷಾತ್ ಸ್ವಯಮೇವ ಪ್ರಜಾಪತಿಃ ।
ಸ್ವಯಮೇವ ಪರಂ ಬ್ರಹ್ಮ ಬ್ರಹ್ಮ ಏವ ಸ್ವಯಂ ಸದಾ ॥ 37.40 ॥
ಸರ್ವಂ ಬ್ರಹ್ಮ ಸ್ವಯಂ ಬ್ರಹ್ಮ ಸ್ವಯಂ ಬ್ರಹ್ಮ ನ ಸಂಶಯಃ ।
ದೃಢನಿಶ್ಚಯಮೇವ ತ್ವಂ ಸರ್ವಥಾ ಕುರು ಸರ್ವದಾ ॥ 37.41 ॥
ವಿಚಾರಯನ್ ಸ್ವಯಂ ಬ್ರಹ್ಮ ಬ್ರಹ್ಮಮಾತ್ರಂ ಸ್ವಯಂ ಭವೇತ್ ।
ಏತದೇವ ಪರಂ ಬ್ರಹ್ಮ ಅಹಂ ಬ್ರಹ್ಮೇತಿ ನಿಶ್ಚಯಃ ॥ 37.42 ॥
ಏಷ ಏವ ಪರೋ ಮೋಕ್ಷ ಅಹಂ ಬ್ರಹ್ಮೇತಿ ನಿಶ್ಚಯಃ ।
ಏಷ ಏವ ಕೃತಾರ್ಥೋ ಹಿ ಏಷ ಏವ ಸುಖಂ ಸದಾ ॥ 37.43 ॥
ಏತದೇವ ಸದಾ ಜ್ಞಾನಂ ಸ್ವಯಂ ಬ್ರಹ್ಮ ಸ್ವಯಂ ಮಹತ್ ।
ಅಹಂ ಬ್ರಹ್ಮ ಏತದೇವ ಸದಾ ಜ್ಞಾನಂ ಸ್ವಯಂ ಮಹತ್ ॥ 37.44 ॥
ಅಹಂ ಬ್ರಹ್ಮ ಏತದೇವ ಸ್ವಭಾವಂ ಸತತಂ ನಿಜಂ ।
ಅಹಂ ಬ್ರಹ್ಮ ಏತದೇವ ಸದಾ ನಿತ್ಯಂ ಸ್ವಯಂ ಸದಾ ॥ 37.45 ॥
ಅಹಂ ಬ್ರಹ್ಮ ಏತದೇವ ಬಂಧನಾಶಂ ನ ಸಂಶಯಃ ।
ಅಹಂ ಬ್ರಹ್ಮ ಏತದೇವ ಸರ್ವಸಿದ್ಧಾಂತನಿಶ್ಚಯಂ ॥ 37.46 ॥
ಏಷ ವೇದಾಂತಸಿದ್ಧಾಂತ ಅಹಂ ಬ್ರಹ್ಮ ನ ಸಂಶಯಃ ।
ಸರ್ವೋಪನಿಷದಾಮರ್ಥಃ ಸರ್ವಾನಂದಮಯಂ ಜಗತ್ ॥ 37.47 ॥
ಮಹಾವಾಕ್ಯಸ್ಯ ಸಿದ್ಧಾಂತ ಅಹಂ ಬ್ರಹ್ಮೇತಿ ನಿಶ್ಚಯಃ ।
ಸಾಕ್ಷಾಚ್ಛಿವಸ್ಯ ಸಿದ್ಧಾಂತ ಅಹಂ ಬ್ರಹ್ಮೇತಿ ನಿಶ್ಚಯಃ ॥ 37.48 ॥
ನಾರಾಯಣಸ್ಯ ಸಿದ್ಧಾಂತ ಅಹಂ ಬ್ರಹ್ಮೇತಿ ನಿಶ್ಚಯಃ ।
ಚತುರ್ಮುಖಸ್ಯ ಸಿದ್ಧಾಂತ ಅಹಂ ಬ್ರಹ್ಮೇತಿ ನಿಶ್ಚಯಃ ॥ 37.49 ॥
ಋಷೀಣಾಂ ಹೃದಯಂ ಹ್ಯೇತತ್ ದೇವಾನಾಮುಪದೇಶಕಂ ।
ಸರ್ವದೇಶಿಕಸಿದ್ಧಾಂತ ಅಹಂ ಬ್ರಹ್ಮೇತಿ ನಿಶ್ಚಯಃ ॥ 37.50 ॥
ಯಚ್ಚ ಯಾವಚ್ಚ ಭೂತಾನಾಂ ಮಹೋಪದೇಶ ಏವ ತತ್ ।
ಅಹಂ ಬ್ರಹ್ಮ ಮಹಾಮೋಕ್ಷಂ ಪರಂ ಚೈತದಹಂ ಸ್ವಯಂ ॥ 37.51 ॥
ಅಹಂ ಚಾನುಭವಂ ಚೈತನ್ಮಹಾಗೋಪ್ಯಮಿದಂ ಚ ತತ್ ।
ಅಹಂ ಬ್ರಹ್ಮ ಏತದೇವ ಸದಾ ಜ್ಞಾನಂ ಸ್ವಯಂ ಮಹತ್ ॥ 37.52 ॥
ಮಹಾಪ್ರಕಾಶಮೇವೈತತ್ ಅಹಂ ಬ್ರಹ್ಮ ಏವ ತತ್ ।
ಏತದೇವ ಮಹಾಮಂತ್ರಂ ಏತದೇವ ಮಹಾಜಪಃ ॥ 37.53 ॥
ಏತದೇವ ಮಹಾಸ್ನಾನಮಹಂ ಬ್ರಹ್ಮೇತಿ ನಿಶ್ಚಯಃ ।
ಏತದೇವ ಮಹಾತೀರ್ಥಮಹಂ ಬ್ರಹ್ಮೇತಿ ನಿಶ್ಚಯಃ ॥ 37.54 ॥
ಏತದೇವ ಮಹಾಗಂಗಾ ಅಹಂ ಬ್ರಹ್ಮೇತಿ ನಿಶ್ಚಯಃ ।
ಏಷ ಏವ ಪರೋ ಧರ್ಮ ಅಹಂ ಬ್ರಹ್ಮೇತಿ ನಿಶ್ಚಯಃ ॥ 37.55 ॥
ಏಷ ಏವ ಮಹಾಕಾಶ ಅಹಂ ಬ್ರಹ್ಮೇತಿ ನಿಶ್ಚಯಃ ।
ಏತದೇವ ಹಿ ವಿಜ್ಞಾನಮಹಂ ಬ್ರಹ್ಮಾಸ್ಮಿ ಕೇವಲಂ ।
ಸರ್ವಸಿದ್ಧಾಂತಮೇವೈತದಹಂ ಬ್ರಹ್ಮೇತಿ ನಿಶ್ಚಯಃ ॥ 37.56 ॥
ಸವ್ಯಾಸವ್ಯತಯಾದ್ಯವಜ್ಞಹೃದಯಾ ಗೋಪೋದಹಾರ್ಯಃ ಸ್ರಿಯಃ
ಪಶ್ಯಂತ್ಯಂಬುಜಮಿತ್ರಮಂಡಲಗತಂ ಶಂಭುಂ ಹಿರಣ್ಯಾತ್ಮಕಂ ।
ಸರ್ವತ್ರ ಪ್ರಸೃತೈಃ ಕರೈರ್ಜಗದಿದಂ ಪುಷ್ಣಾತಿ ಮುಷ್ಣನ್ ಧನೈಃ
ಘೃಷ್ಟಂ ಚೌಷಧಿಜಾಲಮಂಬುನಿಕರೈರ್ವಿಶ್ವೋತ್ಥಧೂತಂ ಹರಃ ॥ 37.57 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಸರ್ವಸಿದ್ಧಾಂತಪ್ರಕರಣಂ ನಾಮ ಸಪ್ತತ್ರಿಂಶೋಽಧ್ಯಾಯಃ ॥
38 ॥ ಅಷ್ಟತ್ರಿಂಶೋಽಧ್ಯಾಯಃ ॥
ಋಭುಃ –
ವಕ್ಷ್ಯೇ ಅತ್ಯದ್ಭುತಂ ವ್ಯಕ್ತಂ ಸಚ್ಚಿದಾನಂದಮಾತ್ರಕಂ ।
ಸರ್ವಪ್ರಪಂಚಶೂನ್ಯತ್ವಂ ಸರ್ವಮಾತ್ಮೇತಿ ನಿಶ್ಚಿತಂ ॥ 38.1 ॥
ಆತ್ಮರೂಪಪ್ರಪಂಚಂ ವಾ ಆತ್ಮರೂಪಪ್ರಪಂಚಕಂ ।
ಸರ್ವಪ್ರಪಂಚಂ ನಾಸ್ತ್ಯೇವ ಸರ್ವಂ ಬ್ರಹ್ಮೇತಿ ನಿಶ್ಚಿತಂ ॥ 38.2 ॥
ನಿತ್ಯಾನುಭವಮಾನಂದಂ ನಿತ್ಯಂ ಬ್ರಹ್ಮೇತಿ ಭಾವನಂ ।
ಚಿತ್ತರೂಪಪ್ರಪಂಚಂ ವಾ ಚಿತ್ತಸಂಸಾರಮೇವ ವಾ ॥ 38.3 ॥
ಇದಮಸ್ತೀತಿ ಸತ್ತಾತ್ವಮಹಮಸ್ತೀತಿ ವಾ ಜಗತ್ ।
ಸ್ವಾಂತಃಕರಣದೋಷಂ ವಾ ಸ್ವಾಂತಃಕರಣಕಾರ್ಯಕಂ ॥ 38.4 ॥
ಸ್ವಸ್ಯ ಜೀವಭ್ರಮಃ ಕಶ್ಚಿತ್ ಸ್ವಸ್ಯ ನಾಶಂ ಸ್ವಜನ್ಮನಾ ।
ಈಶ್ವರಃ ಕಶ್ಚಿದಸ್ತೀತಿ ಜೀವೋಽಹಮಿತಿ ವೈ ಜಗತ್ ॥ 38.5 ॥
ಮಾಯಾ ಸತ್ತಾ ಮಹಾ ಸತ್ತಾ ಚಿತ್ತಸತ್ತಾ ಜಗನ್ಮಯಂ ।
ಯದ್ಯಚ್ಚ ದೃಶ್ಯತೇ ಶಾಸ್ತ್ರೈರ್ಯದ್ಯದ್ವೇದೇ ಚ ಭಾಷಣಂ ॥ 38.6 ॥
ಏಕಮಿತ್ಯೇವ ನಿರ್ದೇಶಂ ದ್ವೈತಮಿತ್ಯೇವ ಭಾಷಣಂ ।
ಶಿವೋಽಸ್ಮೀತಿ ಭ್ರಮಃ ಕಶ್ಚಿತ್ ಬ್ರಹ್ಮಾಸ್ಮೀತಿ ವಿಭ್ರಮಃ ॥ 38.7 ॥
ವಿಷ್ಣುರಸ್ಮೀತಿ ವಿಭ್ರಾಂತಿರ್ಜಗದಸ್ತೀತಿ ವಿಭ್ರಮಃ ।ಜಗದಸ್ಮೀತಿ
ಈಷದಸ್ತೀತಿ ವಾ ಭೇದಂ ಈಷದಸ್ತೀತಿ ವಾ ದ್ವಯಂ ॥ 38.8 ॥
ಸರ್ವಮಸ್ತೀತಿ ನಾಸ್ತೀತಿ ಸರ್ವಂ ಬ್ರಹ್ಮೇತಿ ನಿಶ್ಚಯಂ ।
ಆತ್ಮಧ್ಯಾನಪ್ರಪಂಚಂ ವಾ ಸ್ಮರಣಾದಿಪ್ರಪಂಚಕಂ ॥ 38.9 ॥
ದುಃಖರೂಪಪ್ರಪಂಚಂ ವಾ ಸುಖರೂಪಪ್ರಪಂಚಕಂ ।
ದ್ವೈತಾದ್ವೈತಪ್ರಪಂಚಂ ವಾ ಸತ್ಯಾಸತ್ಯಪ್ರಪಂಚಕಂ ॥ 38.10 ॥
ಜಾಗ್ರತ್ಪ್ರಪಂಚಮೇವಾಪಿ ತಥಾ ಸ್ವಪ್ನಪ್ರಪಂಚಕಂ ।
ಸುಪ್ತಿಜ್ಞಾನಪ್ರಪಂಚಂ ವಾ ತುರ್ಯಜ್ಞಾನಪ್ರಪಂಚಕಂ ॥ 38.11 ॥
ವೇದಜ್ಞಾನಪ್ರಪಂಚಂ ವಾ ಶಾಸ್ತ್ರಜ್ಞಾನಪ್ರಪಂಚಕಂ ।
ಪಾಪಬುದ್ಧಿಪ್ರಪಂಚಂ ವಾ ಪುಣ್ಯಭೇದಪ್ರಪಂಚಕಂ ॥ 38.12 ॥
ಜ್ಞಾನರೂಪಪ್ರಪಂಚಂ ವಾ ನಿರ್ಗುಣಜ್ಞಾನಪ್ರಪಂಚಕಂ ।
ಗುಣಾಗುಣಪ್ರಪಂಚಂ ವಾ ದೋಷಾದೋಷವಿನಿರ್ಣಯಂ ॥ 38.13 ॥
ಸತ್ಯಾಸತ್ಯವಿಚಾರಂ ವಾ ಚರಾಚರವಿಚಾರಣಂ ।
ಏಕ ಆತ್ಮೇತಿ ಸದ್ಭಾವಂ ಮುಖ್ಯ ಆತ್ಮೇತಿ ಭಾವನಂ ॥ 38.14 ॥
ಸರ್ವಪ್ರಪಂಚಂ ನಾಸ್ತ್ಯೇವ ಸರ್ವಂ ಬ್ರಹ್ಮೇತಿ ನಿಶ್ಚಯಂ ।
ದ್ವೈತಾದ್ವೈತಸಮುದ್ಭೇದಂ ನಾಸ್ತಿ ನಾಸ್ತೀತಿ ಭಾಷಣಂ ॥ 38.15 ॥
ಅಸತ್ಯಂ ಜಗದೇವೇತಿ ಸತ್ಯಂ ಬ್ರಹ್ಮೇತಿ ನಿಶ್ಚಯಂ ।
ಕಾರ್ಯರೂಪಂ ಕಾರಣಂ ಚ ನಾನಾಭೇದವಿಜೃಂಭಣಂ ॥ 38.16 ॥
ಸರ್ವಮಂತ್ರಪ್ರದಾತಾರಂ ದೂರೇ ದೂರಂ ತಥಾ ತಥಾ ।
ಸರ್ವಂ ಸಂತ್ಯಜ್ಯ ಸತತಂ ಸ್ವಾತ್ಮನ್ಯೇವ ಸ್ಥಿರೋ ಭವ ॥ 38.17 ॥
ಮೌನಭಾವಂ ಮೌನಕಾರ್ಯಂ ಮೌನಯೋಗಂ ಮನಃಪ್ರಿಯಂ ।
ಪಂಚಾಕ್ಷರೋಪದೇಷ್ಟಾರಂ ತಥಾ ಚಾಷ್ಟಾಕ್ಷರಪ್ರದಂ ॥ 38.18 ॥
ಯದ್ಯದ್ಯದ್ಯದ್ವೇದಶಾಸ್ತ್ರಂ ಯದ್ಯದ್ಭೇದೋ ಗುರೋಽಪಿ ವಾ ।
ಸರ್ವದಾ ಸರ್ವಲೋಕೇಷು ಸರ್ವಸಂಕಲ್ಪಕಲ್ಪನಂ ॥ 38.19 ॥
ಸರ್ವವಾಕ್ಯಪ್ರಪಂಚಂ ಹಿ ಸರ್ವಚಿತ್ತಪ್ರಪಂಚಕಂ ।
ಸರ್ವಾಕಾರವಿಕಲ್ಪಂ ಚ ಸರ್ವಕಾರಣಕಲ್ಪನಂ ॥ 38.20 ॥
ಸರ್ವದೋಷಪ್ರಪಂಚಂ ಚ ಸುಖದುಃಖಪ್ರಪಂಚಕಂ ।
ಸಹಾದೇಯಮುಪಾದೇಯಂ ಗ್ರಾಹ್ಯಂ ತ್ಯಾಜ್ಯಂ ಚ ಭಾಷಣಂ ॥ 38.21 ॥
ವಿಚಾರ್ಯ ಜನ್ಮಮರಣಂ ವಾಸನಾಚಿತ್ತರೂಪಕಂ ।
ಕಾಮಕ್ರೋಧಂ ಲೋಭಮೋಹಂ ಸರ್ವಡಂಭಂ ಚ ಹುಂಕೃತಿಂ ॥ 38.22 ॥
ತ್ರೈಲೋಕ್ಯಸಂಭವಂ ದ್ವೈತಂ ಬ್ರಹ್ಮೇಂದ್ರವರುಣಾದಿಕಂ ।
ಜ್ಞಾನೇಂದ್ರಿಯಂ ಚ ಶಬ್ದಾದಿ ದಿಗ್ವಾಯ್ವರ್ಕಾದಿದೈವತಂ ॥ 38.23 ॥
ಕರ್ಮೇಂದ್ರಿಯಾದಿಸದ್ಭಾವಂ ವಿಷಯಂ ದೇವತಾಗಣಂ ।
ಅಂತಃಕರಣವೃತ್ತಿಂ ಚ ವಿಷಯಂ ಚಾಧಿದೈವತಂ ॥ 38.24 ॥
ಚಿತ್ತವೃತ್ತಿಂ ವಿಭೇದಂ ಚ ಬುದ್ಧಿವೃತ್ತಿನಿರೂಪಣಂ ।
ಮಾಯಾಮಾತ್ರಮಿದಂ ದ್ವೈತಂ ಸದಸತ್ತಾದಿನಿರ್ಣಯಂ ॥ 38.25 ॥
ಕಿಂಚಿದ್ ದ್ವೈತಂ ಬಹುದ್ವೈತಂ ಜೀವದ್ವೈತಂ ಸದಾ ಹ್ಯಸತ್ ।
ಜಗದುತ್ಪತ್ತಿಮೋಹಂ ಚ ಗುರುಶಿಷ್ಯತ್ವನಿರ್ಣಯಂ ॥ 38.26 ॥
ಗೋಪನಂ ತತ್ಪದಾರ್ಥಸ್ಯ ತ್ವಂಪದಾರ್ಥಸ್ಯ ಮೇಲನಂ ।
ತಥಾ ಚಾಸಿಪದಾರ್ಥಸ್ಯ ಐಕ್ಯಬುದ್ಧ್ಯಾನುಭಾವನಂ ॥ 38.27 ॥
ಭೇದೇಷು ಭೇದಾಭೇದಂ ಚ ನಾನ್ಯತ್ ಕಿಂಚಿಚ್ಚ ವಿದ್ಯತೇ ।
ಏತತ್ ಪ್ರಪಂಚಂ ನಾಸ್ತ್ಯೇವ ಸರ್ವಂ ಬ್ರಹ್ಮೇತಿ ನಿಶ್ಚಯಃ ॥ 38.28 ॥
ಸರ್ವಂ ಚೈತನ್ಯಮಾತ್ರತ್ವಾತ್ ಕೇವಲಂ ಬ್ರಹ್ಮ ಏವ ಸಃ ।
ಆತ್ಮಾಕಾರಮಿದಂ ಸರ್ವಮಾತ್ಮನೋಽನ್ಯನ್ನ ಕಿಂಚನ ॥ 38.29 ॥
ತುರ್ಯಾತೀತಂ ಬ್ರಹ್ಮಣೋಽನ್ಯತ್ ಸತ್ಯಾಸತ್ಯಂ ನ ವಿದ್ಯತೇ ।
ಸರ್ವಂ ತ್ಯಕ್ತ್ವಾ ತು ಸತತಂ ಸ್ವಾತ್ಮನ್ಯೇವ ಸ್ಥಿರೋ ಭವ ॥ 38.30 ॥
ಚಿತ್ತಂ ಕಾಲಂ ವಸ್ತುಭೇದಂ ಸಂಕಲ್ಪಂ ಭಾವನಂ ಸ್ವಯಂ ।
ಸರ್ವಂ ಸಂತ್ಯಜ್ಯ ಸತತಂ ಸರ್ವಂ ಬ್ರಹ್ಮೈವ ಭಾವಯ ॥ 38.31 ॥
ಯದ್ಯದ್ಭೇದಪರಂ ಶಾಸ್ತ್ರಂ ಯದ್ಯದ್ ಭೇದಪರಂ ಮನಃ ।
ಸರ್ವಂ ಸಂತ್ಯಜ್ಯ ಸತತಂ ಸ್ವಾತ್ಮನ್ಯೇವ ಸ್ಥಿರೋ ಭವ ॥ 38.32 ॥
ಮನಃ ಕಲ್ಪಿತಕಲ್ಪಂ ವಾ ಆತ್ಮಾಕಲ್ಪನವಿಭ್ರಮಂ ।
ಅಹಂಕಾರಪರಿಚ್ಛೇದಂ ದೇಹೋಽಹಂ ದೇಹಭಾವನಾ ॥ 38.33 ॥
ಸರ್ವಂ ಸಂತ್ಯಜ್ಯ ಸತತಮಾತ್ಮನ್ಯೇವ ಸ್ಥಿರೋ ಭವ ।
ಪ್ರಪಂಚಸ್ಯ ಚ ಸದ್ಭಾವಂ ಪ್ರಪಂಚೋದ್ಭವಮನ್ಯಕಂ ॥ 38.34 ॥
ಬಂಧಸದ್ಭಾವಕಲನಂ ಮೋಕ್ಷಸದ್ಭಾವಭಾಷಣಂ ।
ದೇವತಾಭಾವಸದ್ಭಾವಂ ದೇವಪೂಜಾವಿನಿರ್ಣಯಂ ॥ 38.35 ॥
ಪಂಚಾಕ್ಷರೇತಿ ಯದ್ದ್ವೈತಮಷ್ಟಾಕ್ಷರಸ್ಯ ದೈವತಂ ।
ಪ್ರಾಣಾದಿಪಂಚಕಾಸ್ತಿತ್ವಮುಪಪ್ರಾಣಾದಿಪಂಚಕಂ ॥ 38.36 ॥
ಪೃಥಿವೀಭೂತಭೇದಂ ಚ ಗುಣಾ ಯತ್ ಕುಂಠನಾದಿಕಂ ।
ವೇದಾಂತಶಾಸ್ತ್ರಸಿದ್ಧಾಂತಂ ಶೈವಾಗಮನಮೇವ ಚ ॥ 38.37 ॥
ಲೌಕಿಕಂ ವಾಸ್ತವಂ ದೋಷಂ ಪ್ರವೃತ್ತಿಂ ಚ ನಿವೃತ್ತಿಕಂ ।
ಸರ್ವಂ ಸಂತ್ಯಜ್ಯ ಸತತಮಾತ್ಮನ್ಯೇವ ಸ್ಥಿರೋ ಭವ ॥ 38.38 ॥
ಆತ್ಮಜ್ಞಾನಸುಖಂ ಬ್ರಹ್ಮ ಅನಾತ್ಮಜ್ಞಾನದೂಷಣಂ ।
ರೇಚಕಂ ಪೂರಕಂ ಕುಂಭಂ ಷಡಾಧಾರವಿಶೋಧನಂ ॥ 38.39 ॥
ದ್ವೈತವೃತ್ತಿಶ್ಚ ದೇಹೋಽಹಂ ಸಾಕ್ಷಿವೃತ್ತಿಶ್ಚಿದಂಶಕಂ ।
ಅಖಂಡಾಕಾರವೃತ್ತಿಶ್ಚ ಅಖಂಡಾಕಾರಸಂಮತಂ ॥ 38.40 ॥
ಅನಂತಾನುಭವಂ ಚಾಪಿ ಅಹಂ ಬ್ರಹ್ಮೇತಿ ನಿಶ್ಚಯಂ ।
ಉತ್ತಮಂ ಮಧ್ಯಮಂ ಚಾಪಿ ತಥಾ ಚೈವಾಧಮಾಧಮಂ ॥ 38.41 ॥
ದೂಷಣಂ ಭೂಷಣಂ ಚೈವ ಸರ್ವವಸ್ತುವಿನಿಂದನಂ ।
ಅಹಂ ಬ್ರಹ್ಮ ಇದಂ ಬ್ರಹ್ಮ ಸರ್ವಂ ಬ್ರಹ್ಮೈವ ತತ್ತ್ವತಃ ॥ 38.42 ॥
ಅಹಂ ಬ್ರಹ್ಮಾಸ್ಮಿ ಮುಗ್ಧೋಽಸ್ಮಿ ವೃದ್ಧೋಽಸ್ಮಿ ಸದಸತ್ಪರಃ ।
ವೈಶ್ವಾನರೋ ವಿರಾಟ್ ಸ್ಥೂಲಪ್ರಪಂಚಮಿತಿ ಭಾವನಂ ॥ 38.43 ॥
ಆನಂದಸ್ಫಾರಣೇನಾಹಂ ಪರಾಪರವಿವರ್ಜಿತಃ ।
ನಿತ್ಯಾನಂದಮಯಂ ಬ್ರಹ್ಮ ಸಚ್ಚಿದಾನಂದವಿಗ್ರಹಃ ॥ 38.44 ॥
ದೃಗ್ರೂಪಂ ದೃಶ್ಯರೂಪಂ ಚ ಮಹಾಸತ್ತಾಸ್ವರೂಪಕಂ ।
ಕೈವಲ್ಯಂ ಸರ್ವನಿಧನಂ ಸರ್ವಭೂತಾಂತರಂ ಗತಂ ॥ 38.45 ॥
ಭೂತಭವ್ಯಂ ಭವಿಷ್ಯಚ್ಚ ವರ್ತಮಾನಮಸತ್ ಸದಾ ।
ಕಾಲಭಾವಂ ದೇಹಭಾವಂ ಸತ್ಯಾಸತ್ಯವಿನಿರ್ಣಯಂ ॥ 38.46 ॥
ಪ್ರಜ್ಞಾನಘನ ಏವಾಹಂ ಶಾಂತಾಶಾಂತಂ ನಿರಂಜನಂ ।
ಪ್ರಪಂಚವಾರ್ತಾಸ್ಮರಣಂ ದ್ವೈತಾದ್ವೈತವಿಭಾವನಂ ॥ 38.47 ॥
ಶಿವಾಗಮಸಮಾಚಾರಂ ವೇದಾಂತಶ್ರವಣಂ ಪದಂ ।
ಅಹಂ ಬ್ರಹ್ಮಾಸ್ಮಿ ಶುದ್ಧೋಽಸ್ಮಿ ಚಿನ್ಮಾತ್ರೋಽಸ್ಮಿ ಸದಾಶಿವಃ ॥ 38.48 ॥
ಸರ್ವಂ ಬ್ರಹ್ಮೇತಿ ಸಂತ್ಯಜ್ಯ ಸ್ವಾತ್ಮನ್ಯೇವ ಸ್ಥಿರೋ ಭವ ।
ಅಹಂ ಬ್ರಹ್ಮ ನ ಸಂದೇಹ ಇದಂ ಬ್ರಹ್ಮ ನ ಸಂಶಯಃ ॥ 38.49 ॥
ಸ್ಥೂಲದೇಹಂ ಸೂಕ್ಷ್ಮದೇಹಂ ಕಾರಣಂ ದೇಹಮೇವ ಚ ।
ಏವಂ ಜ್ಞಾತುಂ ಚ ಸತತಂ ಬ್ರಹ್ಮೈವೇದಂ ಕ್ಷಣೇ ಕ್ಷಣೇ ॥ 38.50 ॥
ಶಿವೋ ಹ್ಯಾತ್ಮಾ ಶಿವೋ ಜೀವಃ ಶಿವೋ ಬ್ರಹ್ಮ ನ ಸಂಶಯಃ ।
ಏತತ್ ಪ್ರಕರಣಂ ಯಸ್ತು ಸಕೃದ್ವಾ ಸರ್ವದಾಪಿ ವಾ ॥ 38.51 ॥
ಪಠೇದ್ವಾ ಶೃಣುಯಾದ್ವಾಪಿ ಸ ಚ ಮುಕ್ತೋ ನ ಸಂಶಯಃ ।
ನಿಮಿಷಂ ನಿಮಿಷಾರ್ಧಂ ವಾ ಶ್ರುತ್ವೈತಬ್ರಹ್ಮಭಾಗ್ಭವೇತ್ ॥ 38.52 ॥
ಲೋಕಾಲೋಕಜಗತ್ಸ್ಥಿತಿಪ್ರವಿಲಯಪ್ರೋದ್ಭಾವಸತ್ತಾತ್ಮಿಕಾ
ಭೀತಿಃ ಶಂಕರನಾಮರೂಪಮಸ್ಕೃದ್ವ್ಯಾಕುರ್ವತೇ ಕೇವಲಂ ।
ಸತ್ಯಾಸತ್ಯನಿರಂಕುಶಶ್ರುತಿವಚೋವೀಚೀಭಿರಾಮೃಶ್ಯತೇ
ಯಸ್ತ್ವೇತತ್ ಸದಿತೀವ ತತ್ತ್ವವಚನೈರ್ಮೀಮಾಂಸ್ಯತೇಽಯಂ ಶಿವಃ ॥ 38.53 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಪ್ರಪಂಚಶೂನ್ಯತ್ವಪ್ರಕರಣಂ ನಾಮ ಅಷ್ಟತ್ರಿಂಶೋಽಧ್ಯಾಯಃ ॥
39 ॥ ಏಕೋನಚತ್ವಾರಿಂಶೋಽಧ್ಯಾಯಃ ॥
ಋಭುಃ –
ಪರಂ ಬ್ರಹ್ಮ ಪ್ರವಕ್ಷ್ಯಾಮಿ ನಿರ್ವಿಕಲ್ಪಂ ನಿರಾಮಯಂ ।
ತದೇವಾಹಂ ನ ಸಂದೇಹಃ ಸರ್ವಂ ಬ್ರಹ್ಮೈವ ಕೇವಲಂ ॥ 39.1 ॥
ಚಿನ್ಮಾತ್ರಮಮಲಂ ಶಾಂತಂ ಸಚ್ಚಿದಾನಂದವಿಗ್ರಹಂ ।
ಆನಂದಂ ಪರಮಾನಂದಂ ನಿರ್ವಿಕಲ್ಪಂ ನಿರಂಜನಂ ॥ 39.2 ॥
ಗುಣಾತೀತಂ ಜನಾತೀತಮವಸ್ಥಾತೀತಮವ್ಯಯಂ ।
ಏವಂ ಭಾವಯ ಚೈತನ್ಯಮಹಂ ಬ್ರಹ್ಮಾಸ್ಮಿ ಸೋಽಸ್ಮ್ಯಹಂ ॥ 39.3 ॥
ಸರ್ವಾತೀತಸ್ವರೂಪೋಽಸ್ಮಿ ಸರ್ವಶಬ್ದಾರ್ಥವರ್ಜಿತಃ ।
ಸತ್ಯೋಽಹಂ ಸರ್ವಹಂತಾಹಂ ಶುದ್ಧೋಽಹಂ ಪರಮೋಽಸ್ಮ್ಯಹಂ ॥ 39.4 ॥
ಅಜೋಽಹಂ ಶಾಂತರೂಪೋಽಹಂ ಅಶರೀರೋಽಹಮಾಂತರಃ ।
ಸರ್ವಹೀನೋಽಹಮೇವಾಹಂ ಸ್ವಯಮೇವ ಸ್ವಯಂ ಮಹಃ ॥ 39.5 ॥
ಆತ್ಮೈವಾಹಂ ಪರಾತ್ಮಾಹಂ ಬ್ರಹ್ಮೈವಾಹಂ ಶಿವೋಽಸ್ಮ್ಯಹಂ ।
ಚಿತ್ತಹೀನಸ್ವರೂಪೋಽಹಂ ಬುದ್ಧಿಹೀನೋಽಹಮಸ್ಮ್ಯಹಂ ॥ 39.6 ॥
ವ್ಯಾಪಕೋಽಹಮಹಂ ಸಾಕ್ಷೀ ಬ್ರಹ್ಮಾಹಮಿತಿ ನಿಶ್ಚಯಃ ।
ನಿಷ್ಪ್ರಪಂಚಗಜಾರೂಢೋ ನಿಷ್ಪ್ರಪಂಚಾಶ್ವವಾಹನಃ ॥ 39.7 ॥
ನಿಷ್ಪ್ರಪಂಚಮಹಾರಾಜ್ಯೋ ನಿಷ್ಪ್ರಪಂಚಾಯುಧಾದಿಮಾನ್ ।
ನಿಷ್ಪ್ರಪಂಚಮಹಾವೇದೋ ನಿಷ್ಪ್ರಪಂಚಾತ್ಮಭಾವನಃ ॥ 39.8 ॥
ನಿಷ್ಪ್ರಪಂಚಮಹಾನಿದ್ರೋ ನಿಷ್ಪ್ರಪಂಚಸ್ವಭಾವಕಃ ।
ನಿಷ್ಪ್ರಪಂಚಸ್ತು ಜೀವಾತ್ಮಾ ನಿಷ್ಪ್ರಪಂಚಕಲೇವರಃ ॥ 39.9 ॥
ನಿಷ್ಪ್ರಪಂಚಪರೀವಾರೋ ನಿಷ್ಪ್ರಪಂಚೋತ್ಸವೋ ಭವಃ ।
ನಿಷ್ಪ್ರಪಂಚಸ್ತು ಕಲ್ಯಾಣೋ ನಿಷ್ಪ್ರಪಂಚಸ್ತು ದರ್ಪಣಃ ॥ 39.10 ॥
ನಿಷ್ಪ್ರಪಂಚರಥಾರೂಢೋ ನಿಷ್ಪ್ರಪಂಚವಿಚಾರಣಂ ।
ನಿಷ್ಪ್ರಪಂಚಗುಹಾಂತಸ್ಥೋ ನಿಷ್ಪ್ರಪಂಚಪ್ರದೀಪಕಂ ॥ 39.11 ॥
ನಿಷ್ಪ್ರಪಂಚಪ್ರಪೂರ್ಣಾತ್ಮಾ ನಿಷ್ಪ್ರಪಂಚೋಽರಿಮರ್ದನಃ ।
ಚಿತ್ತಮೇವ ಪ್ರಪಂಚೋ ಹಿ ಚಿತ್ತಮೇವ ಜಗತ್ತ್ರಯಂ ॥ 39.12 ॥
ಚಿತ್ತಮೇವ ಮಹಾಮೋಹಶ್ಚಿತ್ತಮೇವ ಹಿ ಸಂಸೃತಿಃ ।
ಚಿತ್ತಮೇವ ಮಹಾಪಾಪಂ ಚಿತ್ತಮೇವ ಹಿ ಪುಣ್ಯಕಂ ॥ 39.13 ॥
ಚಿತ್ತಮೇವ ಮಹಾಬಂಧಶ್ಚಿತ್ತಮೇವ ವಿಮೋಕ್ಷದಂ ।
ಬ್ರಹ್ಮಭಾವನಯಾ ಚಿತ್ತಂ ನಾಶಮೇತಿ ನ ಸಂಶಯಃ ॥ 39.14 ॥
ಬ್ರಹ್ಮಭಾವನಯಾ ದುಃಖಂ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ದ್ವೈತಂ ನಾಶಮೇತಿ ನ ಸಂಶಯಃ ॥ 39.15 ॥
ಬ್ರಹ್ಮಭಾವನಯಾ ಕಾಮಃ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಕ್ರೋಧಃ ನಾಶಮೇತಿ ನ ಸಂಶಯಃ ॥ 39.16 ॥
ಬ್ರಹ್ಮಭಾವನಯಾ ಲೋಭಃ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಗ್ರಂಥಿಃ ನಾಶಮೇತಿ ನ ಸಂಶಯಃ ॥ 39.17 ॥
ಬ್ರಹ್ಮಭಾವನಯಾ ಸರ್ವಂ ಬ್ರಹ್ಮಭಾವನಯಾ ಮದಃ ।
ಬ್ರಹ್ಮಭಾವನಯಾ ಪೂಜಾ ನಾಶಮೇತಿ ನ ಸಂಶಯಃ ॥ 39.18 ॥
ಬ್ರಹ್ಮಭಾವನಯಾ ಧ್ಯಾನಂ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಸ್ನಾನಂ ನಾಶಮೇತಿ ನ ಸಂಶಯಃ ॥ 39.19 ॥
ಬ್ರಹ್ಮಭಾವನಯಾ ಮಂತ್ರೋ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಪಾಪಂ ನಾಶಮೇತಿ ನ ಸಂಶಯಃ ॥ 39.20 ॥
ಬ್ರಹ್ಮಭಾವನಯಾ ಪುಣ್ಯಂ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ದೋಷೋ ನಾಶಮೇತಿ ನ ಸಂಶಯಃ ॥ 39.21 ॥
ಬ್ರಹ್ಮಭಾವನಯಾ ಭ್ರಾಂತಿಃ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ದೃಶ್ಯಂ ನಾಶಮೇತಿ ನ ಸಂಶಯಃ ॥ 39.22 ॥
ಬ್ರಹ್ಮಭಾವನಯಾ ಸಂಗೋ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ತೇಜೋ ನಾಶಮೇತಿ ನ ಸಂಶಯಃ ॥ 39.23 ॥
ಬ್ರಹ್ಮಭಾವನಯಾ ಪ್ರಜ್ಞಾ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಸತ್ತಾ ನಾಶಮೇತಿ ನ ಸಂಶಯಃ ॥ 39.24 ॥
ಬ್ರಹ್ಮಭಾವನಯಾ ಭೀತಿಃ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ವೇದಃ ನಾಶಮೇತಿ ನ ಸಂಶಯಃ ॥ 39.25 ॥
ಬ್ರಹ್ಮಭಾವನಯಾ ಶಾಸ್ತ್ರಂ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ನಿದ್ರಾ ನಾಶಮೇತಿ ನ ಸಂಶಯಃ ॥ 39.26 ॥
ಬ್ರಹ್ಮಭಾವನಯಾ ಕರ್ಮ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ತುರ್ಯಂ ನಾಶಮೇತಿ ನ ಸಂಶಯಃ ॥ 39.27 ॥
ಬ್ರಹ್ಮಭಾವನಯಾ ದ್ವಂದ್ವಂ ನಾಶಮೇತಿ ನ ಸಂಶಯಃ ।
ಬ್ರಹ್ಮಭಾವನಯಾ ಪೃಚ್ಛೇದಹಂ ಬ್ರಹ್ಮೇತಿ ನಿಶ್ಚಯಂ ॥ 39.28 ॥
ನಿಶ್ಚಯಂ ಚಾಪಿ ಸಂತ್ಯಜ್ಯ ಸ್ವಸ್ವರೂಪಾಂತರಾಸನಂ ।
ಅಹಂ ಬ್ರಹ್ಮ ಪರಂ ಬ್ರಹ್ಮ ಚಿದ್ಬ್ರಹ್ಮ ಬ್ರಹ್ಮಮಾತ್ರಕಂ ॥ 39.29 ॥
ಜ್ಞಾನಮೇವ ಪರಂ ಬ್ರಹ್ಮ ಜ್ಞಾನಮೇವ ಪರಂ ಪದಂ ।
ದಿವಿ ಬ್ರಹ್ಮ ದಿಶೋ ಬ್ರಹ್ಮ ಮನೋ ಬ್ರಹ್ಮ ಅಹಂ ಸ್ವಯಂ ॥ 39.30 ॥
ಕಿಂಚಿದ್ಬ್ರಹ್ಮ ಬ್ರಹ್ಮ ತತ್ತ್ವಂ ತತ್ತ್ವಂ ಬ್ರಹ್ಮ ತದೇವ ಹಿ ।
ಅಜೋ ಬ್ರಹ್ಮ ಶುಭಂ ಬ್ರಹ್ಮ ಆದಿಬ್ರಹ್ಮ ಬ್ರವೀಮಿ ತಂ ॥ 39.31 ॥
ಅಹಂ ಬ್ರಹ್ಮ ಹವಿರ್ಬ್ರಹ್ಮ ಕಾರ್ಯಬ್ರಹ್ಮ ತ್ವಹಂ ಸದಾ ।
ನಾದೋ ಬ್ರಹ್ಮ ನದಂ ಬ್ರಹ್ಮ ತತ್ತ್ವಂ ಬ್ರಹ್ಮ ಚ ನಿತ್ಯಶಃ ॥ 39.32 ॥
ಏತದ್ಬ್ರಹ್ಮ ಶಿಖಾ ಬ್ರಹ್ಮ ತದ್ಬ್ರಹ್ಮ ಬ್ರಹ್ಮ ಶಾಶ್ವತಂ ।
ನಿಜಂ ಬ್ರಹ್ಮ ಸ್ವತೋ ಬ್ರಹ್ಮ ನಿತ್ಯಂ ಬ್ರಹ್ಮ ತ್ವಮೇವ ಹಿ ॥ 39.33 ॥
ಸುಖಂ ಬ್ರಹ್ಮ ಪ್ರಿಯಂ ಬ್ರಹ್ಮ ಮಿತ್ರಂ ಬ್ರಹ್ಮ ಸದಾಮೃತಂ ।
ಗುಹ್ಯಂ ಬ್ರಹ್ಮ ಗುರುರ್ಬ್ರಹ್ಮ ಋತಂ ಬ್ರಹ್ಮ ಪ್ರಕಾಶಕಂ ॥ 39.34 ॥
ಸತ್ಯಂ ಬ್ರಹ್ಮ ಸಮಂ ಬ್ರಹ್ಮ ಸಾರಂ ಬ್ರಹ್ಮ ನಿರಂಜನಂ ।
ಏಕಂ ಬ್ರಹ್ಮ ಹರಿರ್ಬ್ರಹ್ಮ ಶಿವೋ ಬ್ರಹ್ಮ ನ ಸಂಶಯಃ ॥ 39.35 ॥
ಇದಂ ಬ್ರಹ್ಮ ಸ್ವಯಂ ಬ್ರಹ್ಮ ಲೋಕಂ ಬ್ರಹ್ಮ ಸದಾ ಪರಃ ।
ಆತ್ಮಬ್ರಹ್ಮ ಪರಂ ಬ್ರಹ್ಮ ಆತ್ಮಬ್ರಹ್ಮ ನಿರಂತರಃ ॥ 39.36 ॥
ಏಕಂ ಬ್ರಹ್ಮ ಚಿರಂ ಬ್ರಹ್ಮ ಸರ್ವಂ ಬ್ರಹ್ಮಾತ್ಮಕಂ ಜಗತ್ ।
ಬ್ರಹ್ಮೈವ ಬ್ರಹ್ಮ ಸದ್ಬ್ರಹ್ಮ ತತ್ಪರಂ ಬ್ರಹ್ಮ ಏವ ಹಿ ॥ 39.37 ॥
ಚಿದ್ಬ್ರಹ್ಮ ಶಾಶ್ವತಂ ಬ್ರಹ್ಮ ಜ್ಞೇಯಂ ಬ್ರಹ್ಮ ನ ಚಾಪರಃ ।
ಅಹಮೇವ ಹಿ ಸದ್ಬ್ರಹ್ಮ ಅಹಮೇವ ಹಿ ನಿರ್ಗುಣಂ ॥ 39.38 ॥
ಅಹಮೇವ ಹಿ ನಿತ್ಯಾತ್ಮಾ ಏವಂ ಭಾವಯ ಸುವ್ರತ ।
ಅಹಮೇವ ಹಿ ಶಾಸ್ತ್ರಾರ್ಥ ಇತಿ ನಿಶ್ಚಿತ್ಯ ಸರ್ವದಾ ॥ 39.39 ॥
ಆತ್ಮೈವ ನಾನ್ಯದ್ಭೇದೋಽಸ್ತಿ ಸರ್ವಂ ಮಿಥ್ಯೇತಿ ನಿಶ್ಚಿನು ।
ಆತ್ಮೈವಾಹಮಹಂ ಚಾತ್ಮಾ ಅನಾತ್ಮಾ ನಾಸ್ತಿ ನಾಸ್ತಿ ಹಿ ॥ 39.40 ॥
ವಿಶ್ವಂ ವಸ್ತುತಯಾ ವಿಭಾತಿ ಹೃದಯೇ ಮೂಢಾತ್ಮನಾಂ ಬೋಧತೋ-
ಽಪ್ಯಜ್ಞಾನಂ ನ ನಿವರ್ತತೇ ಶ್ರುತಿಶಿರೋವಾರ್ತಾನುವೃತ್ತ್ಯಾಽಪಿ ಚ ।
ವಿಶ್ವೇಶಸ್ಯ ಸಮರ್ಚನೇನ ಸುಮಹಾಲಿಂಗಾರ್ಚನಾದ್ಭಸ್ಮಧೃಕ್
ರುದ್ರಾಕ್ಷಾಮಲಧಾರಣೇನ ಭಗವದ್ಧ್ಯಾನೇನ ಭಾತ್ಯಾತ್ಮವತ್ ॥ 39.41 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಸರ್ವಲಯಪ್ರಕರಣಂ ನಾಮ ಏಕೋನಚತ್ವಾರಿಂಶೋಽಧ್ಯಾಯಃ ॥
40 ॥ ಚತ್ವಾರಿಂಶೋಽಧ್ಯಾಯಃ ॥
ಋಭುಃ –
ಸರ್ವಸಾರಾತ್ ಸಾರತರಂ ತತಃ ಸಾರತರಾಂತರಂ ।
ಇದಮಂತಿಮತ್ಯಂತಂ ಶೃಣು ಪ್ರಕರಣಂ ಮುದಾ ॥ 40.1 ॥
ಬ್ರಹ್ಮೈವ ಸರ್ವಮೇವೇದಂ ಬ್ರಹ್ಮೈವಾನ್ಯನ್ನ ಕಿಂಚನ ।
ನಿಶ್ಚಯಂ ದೃಢಮಾಶ್ರಿತ್ಯ ಸರ್ವತ್ರ ಸುಖಮಾಸ್ವ ಹ ॥ 40.2 ॥
ಬ್ರಹ್ಮೈವ ಸರ್ವಭುವನಂ ಭುವನಂ ನಾಮ ಸಂತ್ಯಜ ।
ಅಹಂ ಬ್ರಹ್ಮೇತಿ ನಿಶ್ಚಿತ್ಯ ಅಹಂ ಭಾವಂ ಪರಿತ್ಯಜ ॥ 40.3 ॥
ಸರ್ವಮೇವಂ ಲಯಂ ಯಾತಿ ಸ್ವಯಮೇವ ಪತತ್ರಿವತ್ ।
ಸ್ವಯಮೇವ ಲಯಂ ಯಾತಿ ಸುಪ್ತಹಸ್ತಸ್ಥಪದ್ಮವತ್ ॥ 40.4 ॥
ನ ತ್ವಂ ನಾಹಂ ನ ಪ್ರಪಂಚಃ ಸರ್ವಂ ಬ್ರಹ್ಮೈವ ಕೇವಲಂ ।
ನ ಭೂತಂ ನ ಚ ಕಾರ್ಯಂ ಚ ಸರ್ವಂ ಬ್ರಹ್ಮೈವ ಕೇವಲಂ ॥ 40.5 ॥
ನ ದೈವಂ ನ ಚ ಕಾರ್ಯಾಣಿ ನ ದೇಹಂ ನೇಂದ್ರಿಯಾಣಿ ಚ ।
ನ ಜಾಗ್ರನ್ನ ಚ ವಾ ಸ್ವಪ್ನೋ ನ ಸುಷುಪ್ತಿರ್ನ ತುರ್ಯಕಂ ॥ 40.6 ॥
ಇದಂ ಪ್ರಪಂಚಂ ನಾಸ್ತ್ಯೇವ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸರ್ವಂ ಮಿಥ್ಯಾ ಸದಾ ಮಿಥ್ಯಾ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.7 ॥
ಸದಾ ಬ್ರಹ್ಮ ವಿಚಾರಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ತಥಾ ದ್ವೈತಪ್ರತೀತಿಶ್ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.8 ॥
ಸದಾಹಂ ಭಾವರೂಪಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ನಿತ್ಯಾನಿತ್ಯವಿವೇಕಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.9 ॥
ಭಾವಾಭಾವಪ್ರತೀತಿಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಗುಣದೋಷವಿಭಾಗಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.10 ॥
ಕಾಲಾಕಾಲವಿಭಾಗಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಅಹಂ ಜೀವೇತ್ಯನುಭವಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.11 ॥
ಅಹಂ ಮುಕ್ತೋಽಸ್ಮ್ಯನುಭವಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸರ್ವಂ ಬ್ರಹ್ಮೇತಿ ಕಲನಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.12 ॥
ಸರ್ವಂ ನಾಸ್ತೀತಿ ವಾರ್ತಾ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ದೇವತಾಂತರಸತ್ತಾಕಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.13 ॥
ದೇವತಾಂತರಪೂಜಾ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ದೇಹೋಽಹಮಿತಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.14 ॥
ಬ್ರಹ್ಮಾಹಮಿತಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಗುರುಶಿಷ್ಯಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.15 ॥
ತುಲ್ಯಾತುಲ್ಯಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ವೇದಶಾಸ್ತ್ರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.16 ॥
ಚಿತ್ತಸತ್ತಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಬುದ್ಧಿನಿಶ್ಚಯಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.17 ॥
ಮನೋವಿಕಲ್ಪಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಅಹಂಕಾರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.18 ॥
ಪಂಚಭೂತಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಶಬ್ದಾದಿಸತ್ತಾಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.19 ॥
ದೃಗ್ವಾರ್ತಾದಿಕಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಕರ್ಮೇಂದ್ರಿಯಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.20 ॥
ವಚನಾದಾನಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಮುನೀಂದ್ರೋಪೇಂದ್ರಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.21 ॥
ಮನೋಬುದ್ಧ್ಯಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸಂಕಲ್ಪಾಧ್ಯಾಸ ಇತ್ಯಾದಿ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.22 ॥
ರುದ್ರಕ್ಷೇತ್ರಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಪ್ರಾಣಾದಿದಶಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.23 ॥
ಮಾಯಾ ವಿದ್ಯಾ ದೇಹಜೀವಾಃ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಸ್ಥೂಲವ್ಯಷ್ಟಾದಿಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.24 ॥
ಸೂಕ್ಷ್ಮವ್ಯಷ್ಟಿಸಮಷ್ಟ್ಯಾದಿ ಸರ್ವಂ ಬ್ರಹ್ಮೇತಿ ನಿಶ್ಚಿನು ।
ವ್ಯಷ್ಟ್ಯಜ್ಞಾನಾದಿ ಸಂಕಲ್ಪಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.25 ॥
ವಿಶ್ವವೈಶ್ವಾನರತ್ವಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ।
ತೈಜಸಪ್ರಾಜ್ಞಭೇದಂ ಚ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.26 ॥
ವಾಚ್ಯಾರ್ಥಂ ಚಾಪಿ ಲಕ್ಷ್ಯಾರ್ಥಂ ಸರ್ವಂ ಬ್ರಹ್ಮೇತಿ ನಿಶ್ಚಿನು ।
ಜಹಲ್ಲಕ್ಷಣಯಾನೈಕ್ಯಂ ಅಜಹಲ್ಲಕ್ಷಣಾ ಧ್ರುವಂ ॥ 40.27 ॥
ಭಾಗತ್ಯಾಗೇನ ನಿತ್ಯೈಕ್ಯಂ ಸರ್ವಂ ಬ್ರಹ್ಮ ಉಪಾಧಿಕಂ ।
ಲಕ್ಷ್ಯಂ ಚ ನಿರುಪಾಧ್ಯೈಕ್ಯಂ ಸರ್ವಂ ಬ್ರಹ್ಮೇತಿ ನಿಶ್ಚಿನು ॥ 40.28 ॥
ಏವಮಾಹುರ್ಮಹಾತ್ಮಾನಃ ಸರ್ವಂ ಬ್ರಹ್ಮೇತಿ ಕೇವಲಂ ।
ಸರ್ವಮಂತಃ ಪರಿತ್ಯಜ್ಯ ಅಹಂ ಬ್ರಹ್ಮೇತಿ ಭಾವಯ ॥ 40.29 ॥
ಅಸಂಕಲಿತಕಾಪಿಲೈರ್ಮಧುಹರಾಕ್ಷಿಪೂಜ್ಯಾಂಬುಜ-
ಪ್ರಭಾಂಘ್ರಿಜನಿಮೋತ್ತಮೋ ಪರಿಷಿಚೇದ್ಯದಿಂದುಪ್ರಭಂ ।
ತಂ ಡಿಂಡೀರನಿಭೋತ್ತಮೋತ್ತಮ ಮಹಾಖಂಡಾಜ್ಯದಧ್ನಾ ಪರಂ
ಕ್ಷೀರಾದ್ಯೈರಭಿಷಿಚ್ಯ ಮುಕ್ತಿಪರಮಾನಂದಂ ಲಭೇ ಶಾಂಭವಂ ॥ 40.30 ॥
॥ ಇತಿ ಶ್ರೀಶಿವರಹಸ್ಯೇ ಶಂಕರಾಖ್ಯೇ ಷಷ್ಠಾಂಶೇ ಋಭುನಿದಾಘಸಂವಾದೇ
ಚಿತ್ತವೃತ್ತಿನಿರೋಧಪ್ರಕರಣಂ ನಾಮ ಚತ್ವಾರಿಂಶೋಽಧ್ಯಾಯಃ ॥

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...