Followers

Thursday, 28 May 2020

ಗ ಪು ಅಧ್ಯಾಯ 3 ಭಾಗ 2

ಪು 3  – ಭಾಗ 2

 

ತತ್ರ ವೃಕ್ಷೋ ಮಹಾನೇಕೋ ಜ್ವಲದಗ್ನಿಸಮಪ್ರಭಃ ।

ಪಂಚಯೋಜನವಿಸ್ತೀರ್ಣ ಏಕಯೋಜನಮುಚ್ಛ್ರಿತಃ ॥೩೪॥

ಅಲ್ಲಿ ದೊಡ್ಡದಾದ ಒಂದು ಮರ ಇದ್ದು. ಅದು ನೋಡಲು ಕಿಚ್ಚಿನಲ್ಲಿ ಕಾಂತಿಯುಕ್ತವಾಗಿದ್ದು. ಅದರ ವಿಸ್ತೀರ್ಣ ಐದು ಯೋಜನ ದಷ್ಟು. ಅದರ ಎತ್ತರ ಒಂದು ಯೋಜನದಷ್ಟು ಆಗಿದೆ 

ತದ್ವೃಕ್ಷೇ ಶೃಂಖಲೈರ್ಬದ್ಧ್ವಾsದೋಮುಖಂ ತಾಡಯಂತಿ ತೇ ।

ರುದಂತಿ ಜ್ವಲಿತಾಸ್ತತ್ರ ತೇಷಾಂ ತ್ರಾತಾ ನ ವಿದ್ಯತೇ ॥೩೫॥

ಆ ಮರಕ್ಕೆ ಪಾಪಿಗಳ ತಲೆಕೆಳಾಗಿ ಕಟ್ಟುತ್ತಿದ್ದರು  ಅವು ತೂಗಾಡುತ್ತಿದ್ದವು. ಅಲ್ಲಿ ಬೆಂದು ಶೋಕಿಸುವ ಅವನನ್ನು ರಕ್ಷಿಸಲು ಯಾರು  ಇರುವುದಿಲ್ಲ 

ತಸ್ಮಿನ್ವೈ ಶಾಲ್ಮಲೀವೃಕ್ಷೇ ಲಂಬಂತೇsನೇಕಪಾಪಿನಃ ।

ಕ್ಷುತ್ಪಿಪಾಸಾಪರಿಶ್ರಾಂತಾ ಯಮದೂತೈಶ್ಚ ತಾಡಿತಾಃ ॥೩೬||

ಆ ರೇಷ್ಮೆಹತ್ತಿಯ ಮರದಲ್ಲಿ ಅನೇಕ ಪಾಪಿಗಳು  ಹಸಿವಿನಿಂದ ಆಸರಂದ ಬಳಲಿಗೊಂಡು, ಯಮದೂತರಿಂದ ಬಡಿಸಿಕೋಂಡು ತೂಗಾಡಿಕೊಂಡು ಇದ್ದವು 

ಕ್ಷಮಧ್ವಂ ಭೋsಪರಾಧಂ ಮೇ ಕೃತಾಂಜಲಿಪುಟಾ ಇತಿ ।

ವಿಜ್ಞಾಪಯಂತಿ ತಾನ್ ದೂತಾನ್ ಪಾಪಿಷ್ಠಾಸ್ತೇ ನಿರಾಶ್ರಯಾಃ ॥೩೭॥

ನಿರಾಶ್ರಯಿಗಳಾದ ಆ ಪಾಪಿಗಳು  ಕೈಜೋಡಿಸ್ಕೊಂಡು  ಯಮದೂತಹತ್ತಿರ  “ಓಯ್, ಎನ್ನ ಅಪರಾಗಳ ಕ್ಷಮಿಸಿಬಿಡಿ  ಎಂದು ವಿನಂತಿ ಮಾಡುತ್ತಿದ್ದವು 

ಪುನಃಪುನಃಶ್ಚ ತೇ ದೂತೈರ್ಹನ್ಯಂತೇ ಲೋಹಯಷ್ಟಿಭಿಃ ।

ಮುದ್ಗರೈಸೋಮರೈಃ ಕುಂತೈರ್ಗದಾಭಿರ್ಮುಸಲೈರ್ಭೃಶಮ್ ॥೩೮॥

ಮತ್ತೆ ಮತ್ತೆ ಆ ಯಮದೂತರಿಂದ ಲೋಹದ ಬಡಿಗೆಲಿ, ಸುತ್ತಿಗೆ, ಈಟಿ, ಭರ್ಜಿ, ಗದೆ, ಒನಕೆಗಳಿಂದ ಬಡುಸಿಕೊಂಡವು.

ತಾಡನಾಚ್ಚೈವ ನಿಶ್ಚೇಷ್ಟಾ ಮೂರ್ಚಿತಾಶ್ಚ ಭವಂತಿ ತೇ ।

ತಥಾ ನಿಶ್ಚೇಷ್ಟಿತಾನ್ದೃಷ್ಟ್ವಾ ಕಿಂಕರಸ್ತೇ ವದಂತಿ ಹಿ ॥೩೯॥

ಹಾಗೆ ಬಡಿತ್ತದಿಂದ ಮೂರ್ಛಿತರಾಗಿ ನಿಶ್ಚೇಷ್ಟಿತರಾಗುವವು . ಅಷ್ಟ ನಿಶ್ಚೇಷ್ಟಿತರಾದ ಅವರನ್ನು  ನೋಡಿ ಯಮಕಿಂಕರರು ಹೀಗೆ ಹೇಳುತ್ತಿದ್ದ ವು –

ಭೋಃ ಭೋಃ ಪಾಪಾ ದುರಾಚಾರಾಃ ಕಿಮರ್ಥಂ ದುಷ್ಟಚೇಷ್ಟಿತಮ್ ।

ಸುಲಭಾನಿ ನ ದತ್ತಾನಿ ಕಲಾನ್ಯನ್ನಾನ್ಯಪಿ ಕ್ವಚಿತ್ ॥೪೦॥   

“ಏಯಿ ಪಾಪಿಗಳೇ!, ದುರಾಚಾರಿಗಳೇ (ಕೆಟ್ಟ ನಡತೆಯೋರೇ), ಬೇಡಗಟ್ಟೆ ಕೆಲಸಗಳನ್ನು ಎತಕೆ ಮಾಡುತ್ತಿರಿ ? ಅನ್ನ ನೀರು ಮುಂತಾದ ಸುಲಭವಾದ ವಸ್ತುಗಳನ್ನು ಎತಕೆ ಏವತ್ತೂ ದಾನ ಕೊಟ್ಟಿಲ್ಲ 

ಗ್ರಾಸಾರ್ಧಮಪಿ ನೋ ದತ್ತಂ ನ ಶ್ವವಾಯಸಯೋರ್ಬಲಿಮ್ ।

ನಮಸ್ಕೃತಾ ನಾತಿಥಯೋ ನ ಕೃತಂ ಪಿತೃತರ್ಪಣಮ್ ॥೪೧॥

ಅರ್ಧ ತುತ್ತು ಆಹಾರವನ್ನೂ ನಾಯಿ, ಕಾಗಿಗಳಿಗೆ ಕೊಟ್ಟಿಲ್ಲ  ಅತಿಥಿಗಳಿಗೆ ನಮಸ್ಕರಿಸಿಲ್ಲ ಪಿತೃತರ್ಪಣವನ್ನೂ ಮಾಡಿಲ್ಲ 

ಯಮಸ್ಯ ಚಿತ್ರಗುಪ್ತಸ್ಯ ನ ಕೃತಂ ಧ್ಯಾನಮುತ್ತಮಮ್ ।

ನ ಜಪ್ತಶ್ಚ ತಯೋರ್ಮಂತ್ರೋ ನ ಭವೇದ್ಯೇನ ಯಾತನಾ ॥೪೨॥

ಯಮನ ಮತ್ತೆ ಚಿತ್ರಗುಪ್ತನ ಉತ್ತಮವಾದ ದ್ಯಾನವನೂ ಮಾಡಿಲ್ಲ ಯಾವ ಮಂತ್ರದಿಂದ ಈ ಯಾತನೆಗಳು ಉಂಟಾಗಿವೆಯೋ ಅಂತಹ ಅವರ ಮಂತ್ರವನ್ನೂ ಜಪಿಸಿಲ್ಲ 

ನಾಪಿ ಕಿಂಚಿತ್ಕೃತಂ ತೀರ್ಥಂ ಪೂಜಿತಾ ನೈವ ದೇವತಾ ।

ಗೃಹಾಶ್ರಮಸ್ಥಿತೇ ನಾಪಿ ಹಂತಕಾರೋsಪಿ ನೋ ಧೃತಾಃ ॥೪೩॥

ರಜಾರೂ ತೀರ್ಥಯಾತ್ರೆ ಮಾಡಿಲ್ಲ , ದೇವತೆಗಳ ಪೂಜಿಸಿಲ್ಲ ಗೃಹಸ್ಥಾಶ್ರಮಲ್ಲಿದ್ದುಕೋಂಡು ಅನ್ನದಾನವನ್ನೂ ಮಾಡಿಲ್ಲ 

[ಇಲ್ಲಿ ‘ಹಂತಕಾರ’ ಹೇಳಿರೆ, ಭೋಜನದ ಮೊದಲು ಮಡಿಲಿ ವೈಶ್ವದೇವ ಬಲಿ , ಪಂಚಬಲಿ ವಿಧಿ. ಪಂಚಬಲಿಲಿ ದನ, ನಾಯಿ, ಕಾಗೆ - ಕ್ರಿಮಿ - ಕೀಟ ಇತ್ಯಾದಿ) ಹಾಗೂ ಅತಿಥಿಗಳಿಗೆ ಭೋಜನದ ಸ್ವಲ್ಪ ಅಂಶವ ಕೊಡುವ  (ಕೊಡುವ/ಮಡುಗುವ/ತೆಗದು ಮಡುಗುವ) ಕ್ರಮ. ಎಲ್ಲಿ 

ವೈಶ್ವದೇವಬಲಿ ಅಸಾಧ್ಯವೋ ಅಲ್ಲಿ  ಅಗ್ನಿಗೆ ಅಶನದ ಆಹುತಿ ನೀಡಿ ಗೋವು, ನಾಯಿ, ಕಾಗೆ  ಇತ್ಯಾದಿಗಳಿಗೆ ಭೋಜನ ಸಾಮಾಗ್ರಿಗಳ ಕೊಡುವ /ತೆಗದು ಇಡುವ ಕ್ರಮ]

ಶುಶ್ರೂಷಿತಾಶ್ಚ ನೋ ಸಂತೋ ಭುಂಕ್ಷ್ವ ಪಾಪಫಲಂ ಸ್ವಕಮ್ ।

ಯತಸ್ತ್ವಂ ಧರ್ಮಹೀನೋsಸಿ ತತಃ ಸಂತಾಡ್ಯಸೇ ಭೃಶಮ್ ॥೪೪॥

ನೀನು ಸಂತರ ಶುಶ್ರೂಷೆ ಮಾಡಿಲ್ಲ ನೀನು ಮಾಡಿದ ಪಾಪದ ಫಲವ ಅನುಭವುಸು. ನೀನು ಧರ್ಮಹೀನನಾಗಿದರಿಂದ ನಿನ್ನ ಬಡಿಯುತ್ತೆವೆಯೋ ಪಾಪಿಯೇ 

ಕ್ಷಮಾಪರಾಧಂ ಕುರುತೇ ಭಗವಾನ್ಹರಿರೀಶ್ವರಃ ।

ವಯಂ ತು ಸಾಪರಾಧಾನಾಂ ದಂಡದಾ ಹಿ ತದಾಜ್ಞಯಾ ॥೪೫॥

ಭಗವಂತನಾದ ಹರಿಯಾದ ಈಶ್ವರ ನಿನ್ನ ತಪ್ಪುಗಳ ಕ್ಷಮಿಸು ಎಂದು ಬೇಡಿಕೋ ಹೇಗಾದರೋ ಅವನ ಆಜ್ಞೆಗೆ ಅನುಸಾರವಾಗಿ ಅಪರಾಧಿಗೆ ಶಿಕ್ಷೆ ಕೊಡುತ್ತೆಯೋ.

ಏವಮುಕ್ತ್ವಾ ಚ ತೇ ದೊತಾ ನಿರ್ದಯಂ ತಾಡಯಂತಿ ತಾನ್ ।

ಜ್ವಲದಂಗಾರಸದೃಶಾಃ ಪತಿತಾಸ್ತಾಡನಾದಧಃ ॥೪೬॥

ಹೀಗೆ ಹೇಳಿಗೊಂಡು ಆ ಯಮದೂತರುಗಳು ನಿರ್ದಯವಾಗಿ ಆ ಪಾಪಿಗಳನ್ನು  ತೂಗು ತ್ತದ್ದವು. ಆ ಪೆಟ್ಟಿನಿಂದ ಅವು ಹೊತ್ತಿಕೋಂಡಿದ್ದ ಕೆಂಡದ ಹಾಗೆ ಕೆಳ ಬೀಳುತ್ತದ್ದವು 

ಪತನಾತ್ತಸ್ಯ ಪತ್ರೈಶ್ಚ ಗಾತ್ರಚ್ಛೇದೋ ಭವೇತ್ತತಃ ।

ತಾನಧಃ ಪತಿತಾನ್ ಶ್ವಾನೋ ಭಕ್ಷಯಂತಿ ರುದಂತಿ ತೇ ॥೪೭॥

ಕೆಳ ಬೀಳುವಾಗ, ಆ ಮರದ ಎಲೆಗಳಿಂದ ಆ ಪಾಪಿಯ ಶರೀರವು ಛೇದಿಸುತ್ತಿದ್ದವು . ಕೆಳಬಿದ್ದ ಅವರ ನಾಯಿಗಳು ತಿನ್ನುತ್ತಿದ್ದವು ಅಷ್ಟಕ್ಕೆ  ಅವು ಕೂಗುತ್ತದ್ದವು 

ರುದಂತಸ್ತೇ ತತೋ ದೂತೈರ್ಮುಖಮಾಪೂರ್ಯ ರೇಣುಭಿಃ ।

ನಿಬದ್ಧ್ಯ ವಿವಿಧೈಃ ಪಾಶೈರ್ಹನ್ಯಂತೇ ಕೇsಪಿ ಮುದ್ಗರೈಃ ॥೪೮॥

ಅಷ್ಟಕ್ಕೆ  ಅಲ್ಲಿದ್ದ ಯಮದೂತರಿಂದ ಕೂಗುವ ಆ ಪಾಪಿಗಳ ಬಾಯಿತುಂಬ ಧೂಳು ತುಂಬಲ್ಪಡುತ್ತಿದ್ದರು ನಾನಾ ಪ್ರಕಾರದ ಪಾಶಂಗಳಿಂದ ಬಂಧಿಸಿ ಕೆಲವರ ಸುತ್ತಿಗೆಂದ ಬಡಿಯಲ್ಪಡುತ್ತಿದ್ದರು 

ಪಾಪಿನಃ ಕೇsಪಿ ಭಿದ್ಯಂತೇ ಕ್ರಕಚೈಃ ಕಾಷ್ಠವದ್ವಿಧಾ ।

ಕ್ಷಿಪ್ತ್ವಾ ಚಾನ್ಯೇ ಧರಾಪೃಷ್ಠೇ ಕುಠಾರೈಃ ಖಂಡಶಃ ಕೃತಾಃ ॥೪೯॥

ಕೆಲವು ಪಾಪಿಗಳ ಗರಗಸದಿಂದ ಮರತುಂಡಿನ ಕತ್ತರಿಸುವ ರೀತಿಲಿ ಎರಡು ತುಂಡಾಗಿ ಕತ್ತರಿ ಸುತ್ತವು.ಮತ್ತೆ ಕೆಲವರ ಭೂಮಿಯ ಮೇಲೆ ಇಟ್ಟು ಕೊಡಲಿಂದ ತುಂಡು ತುಂಡಾಗಿ ಕೊಚ್ಚುತ್ತಿದ್ದವು 

ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।

ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥

ಕೆಲವರ ಅರ್ಧದೇಹವ ಹಳ್ಳಲ್ಲಿ ಹೂದು ಅವರ ಮಸ್ತಕವ ಚೂಪಾದ ಬಾಣಗಳಿಂದ ಚುಚ್ಚುತಿದ್ದವು . ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತಿದ್ದ ವು

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...