Followers

Friday, 15 May 2020

ಕರ್ಮ ಫಲ (ಗ, ಪು)

ಭಗವಾನುವಾಚ-
ವಕ್ಷ್ಯೇಹಂ ಶ್ರುಣು ಪಕ್ಷೀಂದ್ರ ಯಮಮಾರ್ಗಂ ಚ ಯೇನ ಯೇ ।
ನರಕೇ ಪಾಪಿನೋ ಯಾಂತಿ ಶೃಣ್ವತಾಮಪಿ ಭೀತಿದಮ್ ॥೧೩॥

ಭಗವಂತ° ಹೇಳಿದ -
ಏ ಪಕ್ಷಿರಾಜನೇ!, ಯಾವ ಮಾರ್ಗಲ್ಲಿ ಪಾಪಿಗಳು   ನರಕದ ಯಾತ್ರೆ ಮಾಡುತ್ತವೆಯೋ , ಯಾವುದರ ಕೇಳಿದ ಮಾತ್ರಕ್ಕೆ ಜನರು ಹೆದರಿಕೊಳ್ಳುತ್ತಾರೋ  ಅಂಥ ಯಮಮಾರ್ಗದ ಕುರಿತಾಗಿ ಹೇಳುವೆ, ಕೇಳು-
(ಭಗವಂತ° ಹೇಳಿರೆ – ಭ=ಸೃಷ್ಟಿ, ಗ=ಸಂರಕ್ಷಣೆ, ವ=ಪರಿವರ್ತನೆ. ಈ ಮೂರರನ್ನೂ ಮಾಡಲು ಸಮರ್ಥನಾಗಿರುವವನು  = ಭಗವಂತ.)

ಯೇಹಿ ಪಾಪರತಾಸ್ತಾರ್ಕ್ಷ್ಯ ದಯಾಧರ್ಮವಿವರ್ಜಿತಾಃ ।
ದುಷ್ಟ ಸಂಗಾಶ್ಚ ಸಚ್ಛಾಸ್ತ್ರ ಸತ್ಸಂಗತಿಪರಾಙ್ಮುಖಾಃ ॥೧೪॥
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ॥
ಆಸುರಂ ಭಾವಮಾಪನ್ನಾ ದೈವೀಸಂಪದ್ವಿವರ್ಜಿತಾಃ ॥೧೫॥
ಅನೇಕಚಿತ್ತ ವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇsಶುಚೌ॥೧೬॥

ಯಾರು ಪಾಪಕಾರ್ಯಗಳಲ್ಲಿ ಇಚ್ಛೆಯುಳ್ಳವರಾಗಿದ್ದರೋ , ಯಾರು ದಯೆ ಮತ್ತೆ ಧರ್ಮವ ಬಿಡುವರೋ, ಯಾರು ದುಷ್ಟರ ಸಹವಾಸಲ್ಲಿರುತ್ತರೋ , ಯಾರು ಒಳ್ಳೆಯ ಶಾಸ್ತ್ರಗಳಿಂದಲೂ, ಒಳ್ಳೆವರ ಸಹವಾಸದಲೂ ಮಿಮುಖರಾಗಿರುತ್ತರೋ ,
ಯಾರು ದುರಹಂಕಾರಿಗಳೋ, ಯಾರು ಕಠಿಣ ಹೃದಯರೋ, ಯಾರು ಧನಮಾನಗಳ ಗರ್ವದಿಂದ ಕೂಡಿಕೊಂಡಿದ್ದರೋ , ಯಾರು ಆಸುರೀ ಭಾವ ಹೊಂದಿಗೊಡಿದ್ದರೋ , ಯಾರು ದೈವೀ ಸಂಪತ್ತಿನ್ನು ದೂರ ಮಾಡಿಗೊಂಡಿದ್ದರೋ ,
ಯಾರ ಮನಸ್ಸು ಮೋಹದ ಬಲೆಯಲ್ಲಿ  ಸಿಕ್ಕಿ ಅನೇಕ ರೀತಿಲಿ ಭ್ರಾಂತಿಗೊಂಡಿರುತ್ತರೋ , ಯಾರು ಕಾಮಭೋಗಲ್ಲಿ ಆಸಕ್ತರಾಗಿದ್ದರೋ  ಅವೆಲ್ಲರೂ ಕಲ್ಮಶಪೂರಿತವಾದ ನರಕಲ್ಲಿ ಬೀಳುವರು 

ಯೇ ನರಾ ಜ್ಞಾನಶೀಲಾಶ್ಚ ತೇ ಯಾಂತಿ ಪರಮಾಂ ಗತಿಮ್ ।
ಪಾಪಶೀಲಾ ನರಾ ಯಾಂತಿ ದುಃಖೇನ ಯಮಯಾತನಾಮ್ ॥೧೭॥

ಯಾವ ಮನುಷ್ಯರು ಜ್ಞಾನಶೀಲರಾಗುವರೋ, ಅವರು  ಉತ್ತಮ ಗತಿಯ ಪಡೆಯುತ್ತರೆ . ಪಾಪಶೀಲರಾದರು ದುಃಖಂದ ಯಮಯಾತನೆಯ ಅನುಭವುಸುವರು 

ಪಾಪಿನಾಮೈಹಿಕಂ ದುಃಖಂ ಯಥಾ ಭವತಿ ತಚ್ಛೃಣು ।
ತತಸ್ತೇ ಮರಣಂ ಪ್ರಾಪ್ಯ ಯಥಾ ಗಚ್ಛಂತಿ ಯಾತನಾಃ ॥೧೮॥

ಪಾಪಿಗಳಿಂದ ಈ ಲೋಕದ ದುಃಖಗಳು ಹೇಗೆ ಉಂಟಾದvo  ಮರಣಹೊಂದಿದ ಮತ್ತೆ ಯಾತನೆಗಳ ಅವು ಹೇಗೆ ಪಡೆದವು ಹೇಳುವುದನ್ನು ಕೇಳು.

ಸುಕೃತಂ ದುಷ್ಕೃತಂ ವಾಪಿ ಭುಕ್ತ್ವಾಪೂರ್ವಂ ಯಥಾರ್ಜಿತಮ್ ।
ಕರ್ಮಯೋಗಾತ್ತದಾ ತಸ್ಯ ಕಶ್ಚಿದ್ವ್ಯಾಧಿಃ ಪ್ರಜಾಯತೇ ॥೧೯॥

ಹಿಂದೆ ಸಂಪಾದಿಸಿದ ಸತ್ಕರ್ಮಗಳ ಮತ್ತೆ ದುಷ್ಕರ್ಮಗಳ ಫಲವನ್ನೂ ಕರ್ಮನಿಯಮಾನುಸಾರವಾಗಿ ಅನುಭವಿಸಿದವನಿಗೆ  ಏವುದಾರು ಒಂದು ರೋಗ ಬರುತ್ತೆ 

ಆಧಿವ್ಯಾಧಿಸಮಾಯುಕ್ತಂ ಜೀವಿತಾಶಾಸಮುತ್ಸುಕಮ್ ।
ಕಾಲೋ ಬಲೀಯಾನಹಿವದಜ್ಞಾತಃ ಪ್ರತಿಪದ್ಯತೇ ॥೨೦॥

ಮಾನಸಿಕ ಮತ್ತೆ ದೈಹಿಕ ಕಾಯಿಲೆಂದ ಕೂಡಿದ್ದರೂ ಬದುಕುವುದಕ್ಕೆ ಹೇಳುವ ಆಸೆಯ ಉತ್ಸುಕನಾಗಿರುವವನು   ಅವನಿಗೆ ಗೊತಾಗದ್ದ ಹಾಗೆ ಬಲಶಾಲಿಯಾದ ಕಾಲ° ಹಾವಿನ ಹಾಗೆ ಅವನ ಮೇಲೆ ಬೀಳುತ್ತದೆ 

ತತ್ರಾಪ್ಯಜಾತನಿರ್ವೇದೋ ಭ್ರಿಯಮಾಣಃ ಸ್ವಯಂಭೃತೈಃ ।
ಜರಯೋಪಾತ್ತವೈರೂಪ್ಯೋ ಮರಣಾಭಿಮುಖೋ ಗೃಹೇ ॥೨೧॥

ಜೀವನಲ್ಲಿ ಇನ್ನೂ ತಾತ್ಸಾರ ಹೊಂದದ್ದೆ ತಾನು ಪೋಷಿಸದವರಿಂದಲೇ ಸಾಕಲ್ಪಟ್ಟು  ಮುದಿತನದಿಂದ ವಿರೂಪನಾಗಿ ಮರಣಾಭಿಮುಖನಾಗಿ ಮನೇಲಿ ಇರುವವನು 
.
ಆಸ್ತೇsವಮತ್ಯೋಪನ್ಯಸ್ತಂ ಗೃಹಪಾಲ ಇವಾಹರನ್ ।
ಆಮಯಾವ್ಯಪ್ರದೀಪ್ತಾಗ್ನಿರಲ್ಪಾಹಾರೋsಲ್ಪಚೇಷ್ಟಿತಃ ॥೨೨॥

ತನ್ನ ಮನೆಯೋರು ತಿರಸ್ಕಾರಭಾವದಿಂದ ಹಾಕಿದ ಅಶನವ ನಾಯಿಯ ಹಾಂಗೆ ತಿನ್ನುತ್ತ. ರೋಗದಿಂದ  ಜಠರಾಗ್ನಿ ದುರ್ಬಲವಾಗಿ ಅಲ್ಪಾಹಾರವ ತಿಂದುಗೊಂಡು ನಡವಲೂ ಶಕ್ತಿಯಿಲ್ಲದವನಾಗುತ್ತಾನೆ 

ವಾಯುನೋತ್ಕ್ರಮತೋತ್ತಾರಃ ಕಫಸಂರುದ್ಧನಾಡಿಕಃ ।
ಕಾಸಶ್ವಾಸಕೃತಾಯಾಸಃ ಕಂಠೇ ಘುರಘುರಾಯತೇ ॥೨೩॥

ಉಸಿರಿನಲ್ಲಿ , ಕಫ ತುಂಬಿದ ಶ್ವಾಸನಾಳಗಳಿಂದ ಹೊರ ಬಾರದ ಕಣ್ಣಗುಡ್ಡೆ ಮೇಲಾಗಿ ತಿರುಗಿ, ಕೆಮ್ಮು ದಮ್ಮುಗಳಿಂದ ಆಯಾಸಪಟ್ಟುಗೊಂಡು  ಅವನ ಗಂಟಲ್ಲಿಲಿ ಘುರುಘುರು ಶಬ್ದ ಬಂದು 

ಶಯಾನಃ ಪರಿಶೋಚದ್ಭಿಃ ಪರಿವೀತಃ ಸ್ವಬಂಧುಭಿಃ ।
ವಾಚ್ಯಮಾನೋsಪಿ ನ ಬ್ರೂತೇ ಕಾಲಪಾಶವಶಂಗತಃ ॥೨೪॥

ದುಃಖಪಟ್ಟುಗೊಂಡು ತನ್ನ ನೆಂಟ್ರುಗಳಿಂದ ಸುತ್ತುವರಿದು  ಹಾಸಿಗೆಲಿ ಮಲಗಿದ್ದ ಅವನನ್ನು ಕಾಲಪಾಶಕ್ಕೆ ಅಧೀನವಾಗಿ ಮಾತಾಡಿಸಿದರು  ಮಾತಾದಲಾಗದೆ 

ಏವಂ ಕುಟುಂಬಭರಣೇ ವ್ಯಾಪೃತಾತ್ಮಾsಜಿತೇಂದ್ರಿಯಃ ।
ಮ್ರಿಯತೇ ರುದತಾಂ ಸ್ವಾನಾಮುರುವೇದನಯಾsಸ್ತಧೀಃ ॥೨೫॥

ಈ ರೀತಿ ತನ್ನ ಕುಟುಂಬದ ಪೋಷಣೆಲಿಯೇ ಇದ್ದವನು ಮನಸ್ಸಿನ ಇಂದ್ರಿಯಂಗಳ ಗೆಲ್ಲದವನು  ಆದ ಅವ ಬಂಧುಗೊ ರೋದಿಸಿ ಒಳ್ಳೆತನ ಎನೆಂದು ತಿಳಿಯದೆ ಮೂರ್ಛಿತನಾಗಿ ಮರಣ ಹೊಂದುತ್ತನೆ 

ತಸ್ಮಿನ್ನಂತಕ್ಷಣೇ ತಾರ್ಕ್ಷ್ಯ ದೈವೀ ದೃಷ್ಟಿಃ ಪ್ರಜಾಯತೇ ।
ಏಕೀಭೂತಂ ಜಗತ್ಸರ್ವಂ ನ ಕಿಂಚಿದ್ವಕ್ತುಮೀಹತೇ ॥೨೬॥

ಆ ಅಂತಿಮ ಕ್ಷಣಲ್ಲಿ ಅವನಿಗೆ ದೈವೀದೃಷ್ಟಿಯು ಬoತ್ತು.ಅದರಿಂದ ಅವನು ಇಡೀ ಜಗತ್ತಿನ (ಇಹಲೋಕ, ಪರಲೋಕ) ಏಕೀಭೂತವಾಗಿ ನೋಡುತ್ತನೆ . ಆದರೆ ಯಾವುದನ್ನೂ  ಬಾಯಿಬಿಟ್ಟು ಹೇಳದವನು ಆಗುತ್ತಾನೆ 

ವಿಕಲೇಂದ್ರಿಯ ಸಂಘಾತೇ ಚೈತನ್ಯೇ ಜಡತಾಂ ಗತೇ ।
ಪ್ರಚಲಂತಿ ತತಃ ಪ್ರಾಣಾ ಯಾಮ್ಯೈರ್ನಿಕಟವರ್ತಿಭಿಃ ॥೨೭॥

ಇಂದ್ರಿಯಗಳ ವಿಕಲತೆಯಿಂದ ದ ಚೈತನ್ಯವು ಜಡವಾಗುತ್ತೆ ಯಮದೂತರು ಹತ್ತಿರ  ಬಂದಕ್ಷಣ . ಅಷ್ಟರಲ್ಲಿ ಪ್ರಾಣ ಹೋಗುತ್ತೆ 

ಸ್ವಸ್ಥಾನಾಚ್ಚಲಿತೇ ಶ್ವಾಸೇ ಕಲ್ಪಾಖ್ಯೋ ಹ್ಯಾತುರಕ್ಷಣಃ ।
ಶತವೃಶ್ಚಿಕದಷ್ಟಸ್ಯ ಯಾ ಪೀಡಾ ಸಾನುಭೂಯತೇ ॥೨೮॥

ಸ್ವಸ್ಥಾನಂದ ಶ್ವಾಸವು ಹೊರಡುವಾಗ ಮರಣಕಾಲದ ಒಂದು ಕ್ಷಣ ಒಂದು ಕಲ್ಪದಾಹಾಗೆ ತೋರುತ್ತಿತ್ತು . ಅಷ್ಟೊತ್ತಿಗೆ ನೂರು ಚೇಳು ಕಚ್ಚಿದಷ್ಟು ಬೇನೆಯ ಅನುಭವುಸುತ್ತನೆ 
.
ಫೇನಮುದ್ಗಿರತೇ ಸೋsಥ ಮುಖಂ ಲಾಲಾಕುಲಂ ಭವೇತ್ ।
ಅಧೋದ್ವಾರೇಣ ಗಚ್ಛಂತಿ ಪಾಪಿನಾಂ ಪ್ರಾಣವಾಯವಃ ॥೨೯॥

ನೊರೆ ಉಕ್ಕಿ ಬಂದು ಬಾಯಿ ಇಡೀ ಜೊಲ್ಲಿಂದ ತುಂಬಿರುತ್ತು. ಪಾಪಿಯ ಪ್ರಾಣವಾಯು ಕೆಳಗಿನ  ದ್ವಾರದ ಹೊರಗೆ ಹೋಗುತ್ತೆ

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...